ಬೆಂಗಳೂರು: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭೂಮಿ ಕಂಪಿಸಿದ ಅನುಭವ .ರಾಮನಗರ ಸೇರಿದಂತೆ ಮಂಡ್ಯದಲ್ಲಿಯೂ ಭೂಮಿ ಕಂಪಸಿದೆ ಅನುಭವ . ಅದು ಭೂಕಂಪನಾ? ಅಥವಾ ಸ್ಪೋಟದಿಂದಾಗಿದೆ ಎಂಬುದು ದೃಡವಾಗಿರುವುದಿಲ್ಲ ಘಟನೆ ಇಂದು 11.20 ರಿಂದ 11.30 ರ ಸುಮಾರಿಗೆ ಕಂಪಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ ಆದರೆ ಯಾವುದೆ ಪ್ರಾಣ ಹಾನಿ ಮತ್ತು ತಿವ್ರತೆಯ ಬಗ್ಗೆ ಅಧಿಕಾರಿಗಳು ಪರಿಶಿಲಿಸುತ್ತಿದ್ದಾರೆ. . ಆದರೆ ಸ್ಥಳಿಯರು ಹೇಳುವ ಪ್ರಕಾರ ಹಿಂದೆಯೂ ಕೂಡಾ ಈ ರೀತಿ ಯಾಗಿತ್ತು ಆದರೆ ಇಂದಿನ ನಿಗೂಡವಾದ ಸ್ಪೊಟ ತಿವ್ರತೆಯಿಂದ ಕುಡಿತ್ತೂ ಎಂಬುದಾಗಿದೆ ಅದರಲ್ಲೂ ಬೆಂಗಳೂರಿನಲ್ಲಿ ಈ ವಿಚಿತ್ರವಾದ ಶಬ್ದ ಕೇಳಿದ್ದು ಜನರಲ್ಲಿ ಭಯ ಹುಟ್ಟಿಸಿದೆ . ಅಧಿಕಾರಿಗಳ ತನಿಖೆಯಿಂದ ಮಾತ್ರ ಗೊತ್ತಾಗುತ್ತದೆ.
You May Also Like
ಮೋದಿ ಸರ್ಕಾರ ಜನರಿಗೆ ಬೆಲೆ ಏರಿಕೆ ಬರೆ ನೀಡುತ್ತಿದೆ: ತಾಹೀರ್ ಹುಸೇನ್
ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದನ್ನು ತೀರ್ವವಾಗಿ ಖಂಡಿಸುತ್ತದೆ ಎಂದು ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಹೇಳಿದರು.
- ಉತ್ತರಪ್ರಭ
- March 5, 2021