ಆರ್.ಬಿ.ಐ ಬೆಳವಣಿಗೆ ಮತ್ತು ಹಣಕಾಸು ಸ್ಥಿರತೆಗೆ ಆದ್ಯತೆ ನೀಡಿದೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಹಣಕಾಸು ವ್ಯವಸ್ಥೆ ರಕ್ಷಿಸಲು ಮತ್ತು ಆರ್ಥಿಕತೆಯನ್ನು ಬೆಂಬಲಿಸಲು ಆರ್.ಬಿ.ಐ ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ ಎಂದು ಆರ್.ಬಿ.ಐ. ಗವರ್ನರ್ ಶಶಿಕಾಂತ್ ದಾಸ್ ತಿಳಿಸಿದರು.

ನವದೆಹಲಿ: ‘ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲುಗೊಳಿಸಿದ ನಂತರ ದೇಶದ ಆರ್ಥಿಕತೆಯು ಮರಳಿ ಸಹಜ ಸ್ಥತಿಗೆ ಬರುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಆರ್.ಬಿ.ಐ ಗವರ್ನರ್ ಶಶಿಕಾಂತ್ ದಾಸ್ ಹೇಳಿದರು.

ಅವರು ಇಂದು ಶನಿವಾರ 7ನೆ ಎಸ್.ಬಿ.ಐ. ಬ್ಯಾಂಕಿಂಗ್ ಮತ್ತು ಆರ್ಥಿಕತೆ ಸಮಾವೇಶದಲ್ಲಿ ಮುಖ್ಯ ಭಾಷಣವನ್ನು ಪ್ರಸ್ತುತಪಡಿಸಿದರು.

ಬೆಳವಣಿಗೆಯೇ ಆರ್.ಬಿ.ಐ.ನ ಪ್ರಮುಖ ಗುರಿ. ಜೊತೆಗೆ ಹಣಕಾಸು ಸ್ಥಿರತೆಯು ಮುಖ್ಯವಾದದ್ದೇ. ದೇಶವು ಸಾಂರಚನಿಕ ಸುಧಾರಣೆಗಳ ಮೂಲಕ ಸಹಜ ಆರ್ಥಿಕ ಸ್ಥಿತಿ ತಲುಪಲು ಯತ್ನಿಸುತ್ತಿದೆ. ಮಾರುಕಟ್ಟೆಯಲ್ಲಿ ಹಣದ ಹರಿವು ಮತ್ತು ಸಾಲದ ಹರಿವು ಉತ್ತಮಗೊಳ್ಳುತ್ತಿದೆ. ಇದು ಒಳ್ಳೆಯ ಲಕ್ಷಣ ಎಂದು ದಾಸ್ ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಅದ್ಭುತ ಕನಸುಗಾರ ಯುವ ಉದ್ಯಮಿ ಅಬ್ದುಲ್ ಖದೀರ್: ಜನಮನ್ನಣೆಯತ್ತ ಖದೀರ್, ಪರಿಸರ ಸ್ನೇಹಿ ಉದ್ಯಮದ ಖದರ್

ಸಮಯವನ್ನು ನಾವು ಬೆನ್ನತ್ತಿದಾಗ ಮಾತ್ರ ಸಾಧನೆ ನಮ್ಮ ಸಾಮಿಪ್ಯಕ್ಕೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ತಪಸ್ಸಿನಂತೆ ಸಾಧನೆ ಜಪ ಮಾಡಿದ ಯುವಕ ಇದೀಗ ಯುವಶಕ್ತಿ ಪಾಲಿಗೆ ಚೈತನ್ಯದ ಚಿಲುಮೆಯಾಗಿದ್ದಾನೆ. ಮಾದರಿ ಉದ್ಯಮದ ಮೂಲಕ ಬಹುದೊಡ್ಡ ಉದ್ಯಮಿಯಾಗುವ ಲಕ್ಷಣ ಹೊಂದಿದ್ದಾನೆ.

ಪೋಸ್ಟ್ ಆಫೀಸ್ ಬ್ಯಾಂಕಿಂಗ್ ನಲ್ಲಿ : 500 ರೂ, ಬ್ಯಾಲೆನ್ಸ್​ ಕಡ್ಡಾಯ!

ಇನ್ಮುಂದೆ ನಿಮ್ಮ ಪೋಸ್ಟ್ ಆಫೀಸ್ ಬ್ಯಾಂಕಿಂಗ್ ಖಾತೆಯಲ್ಲಿ 500 ರೂಪಾಯಿ ಉಳಿತಾಯ ಕಡ್ಡಾಯವಾಗಿದೆ. ಒಂದು ವೇಳೆ ಅಷ್ಟು ಹಣ ಇಲ್ಲದಿದ್ರೆ ದಂಡ ಕಟ್ಟಬೇಕಾಗಿದೆ.

ಕಿಯೋನಿಕ್ಸ್ ಅಧ್ಯಕ್ಷರಾಗಿ ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್ ಆಯ್ಕೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರಿಗೆ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್…

ಚಿನ್ನ, ಬೆಳ್ಳಿ ಮತ್ತಷ್ಟು ಇಳಿಕೆ

ಎರಡು ದಿನಗಳಿಂದ ಚಿನ್ನ ದರ ಇಳಿಕೆಯತ್ತ ಮುಖ ಮಾಡಿದೆ. ಹಾಗೆಯೇ ಎರಡು ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ ದರ ಕೂಡಾ ಇಂದು ಇಳಿಕೆ ಕಂಡಿದೆ.