Browsing Tag
leader
8 posts
ಅವಮಾನದ ಪ್ರತಿಕಾರಕ್ಕಾಗಿ ಒಬ್ಬ ನಾಯಕ ಉದಯಿಸಿದ
ಈ ಅವಮಾನ ಎಂಬ ಮಾನಸಿಕ ಕ್ರಿಯೆ ಮಾನವನ ಜಗತ್ತಿನಲ್ಲಿ ಅದೆಷ್ಟು ಇತಿಹಾಸ ಸೃಷ್ಟಿಸಿದೆ. ಅದೊಂದು ಅವಮಾನದಿಂದಲೆ ಮಹಾಭಾರತ ಸೃಷ್ಟಿಯಾಯಿತು. ಚಾಣಕ್ಯನಿಗೆ ಆದ ಅವಮಾನವೆ ಮೌರ್ಯ ಸಾಮ್ರಾಜ್ಯ ಸೃಷ್ಟಿಯಾಗಲು ಕಾರಣವಾಯಿತು. ಇಂತಹ ಅವಮಾನಗಳೆ ಹೊಸ ಇತಿಹಾಸ ಸೃಷ್ಟಿಯಾಗಲು ಕಾರಣವಾಗುತ್ತವೆ. ಈ ಅವಮಾನವೆ ಆಂಧ್ರಪ್ರದೇಶದ ಈಗಿನ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿಗೆ ಇತಿಹಾಸ ಸೃಷ್ಟಿಸಲು ಕಾರಣವೂ ಆಯಿತು.
ಹುಲಕೋಟಿ-ಕುರ್ತಕೋಟಿಗೆ ಸ್ವಾತಂತ್ರ್ಯ ಕೊಡಿಸಿ : ಬಿಜೆಪಿ ಮುಖಂಡ ಅನೀಲ್ ಮೆಣಸಿನಕಾಯಿ ಆಗ್ರಹ
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷವಾದರೂ ಹುಲಕೋಟಿ, ಕುರ್ತಕೋಟಿ ಗ್ರಾಮ ಪಂಚಾಯತಿಗಳಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಈ ಬಾರಿಯಾದರೂ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಮುಖಂಡ ಅನೀಲ್ ಮೆಣಸಿನಕಾಯಿ ಆಗ್ರಹಿಸಿದರು.