ಉತ್ತರಪ್ರಭ
ಆಲಮಟ್ಟಿ: ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2022-23 ಶುಕ್ರವಾರ ಇಲ್ಲಿನ ಎಂ.ಎಚ್. ಎಂ. ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಲಿದೆ.
ಗ್ರಾಪಂ ಅಧ್ಯಕ್ಷ ಮಂಜುನಾಥ ಹಿರೇಮಠ ಪಂದ್ಯಾವಳಿ ಉದ್ಘಾಟಿಸಲ್ಲಿದ್ದು ಬಿಇಒ ಸಂಗಮೇಶ ಪೂಜಾರಿ ಕ್ರೀಡಾ ಧ್ವಜಾರೋಹಣ ನೆರವೇರಿಸಲ್ಲಿದ್ದಾರೆ. ಮುಖ್ಯ ಶಿಕ್ಷಕಿ ಕೆ.ಎನ್.ಹಿರೇಮಠ ಅಧ್ಯಕ್ಷತೆ ವಹಿಸುವರು. ಕನಾ೯ಟಕ ರಾಜ್ಯ ಸರಕಾರಿ ನೌಕರರ ಸಂಘದ ಆಲಮಟ್ಟಿ ಯೋಜನಾ ಶಾಖೆ ಅಧ್ಯಕ್ಷ ಎಸ್.ಬಿ.ದಳವಾಯಿ ಕ್ರೀಡಾ ಜ್ಯೋತಿ ಸ್ವೀಕರಿಸುವರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಪಿ.ಯು.ರಾಠೋಡ, ಅಕ್ಷರ ದಾಸೋಹ ಸಹಾಯಕ ನಿದೇ೯ಶಕ ಕೆ.ಆರ್.ಲಮಾಣಿ, ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಜಿಲ್ಲಾಧ್ಯಕ್ಷ ಬಿ.ಟಿ.ಗೌಡರ, ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಎಚ್.ಎನ್.ಕೆಲೂರ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ವಿಶ್ರಾಂತ ಶಿಕ್ಷಕ ವ್ಹಿ.ಎ.ಭಾಂಡವಲಕರ, ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ, ಗ್ರಾಪಂ. ಉಪಾಧ್ಯಕ್ಷೆ ಮೀನಾಕ್ಷಿ ಉಪ್ಪಾರ, ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಪ್ರಕಾಶ ಗೊಟ್ಕಿಂಡಕಿ, ಪಿಎಸೈ ಕೆ.ಎಂ.ವಾಲಿಕಾರ, ವಿಶ್ರಾಂತ ದೈ.ಶಿ.ಜಿ.ವಾಯ್.ನಾಗರಾಳ, ಗ್ರಾಪಂ ಸದಸ್ಯ ಹಣಮಂತ ಸಾಳೆ, ಮಸುಭಾ ಕಟ್ಟಿಮನಿ, ಶಿಕ್ಷಣ ಸಂಯೋಜಕ ಯು.ವಾಯ್.ಬಶೆಟ್ಟಿ, ನಿಡಗುಂದಿ ವಲಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಎಸ್.ಅವಟಿ, ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಬಿ.ಹುರಕಡ್ಲಿ, ಬಿ.ಎಂ.ಮನಗೂಳಿ, ಡಿ.ಎಂ.ಬಾಗೇವಾಡಿ, ಪಿ.ಬಿ.ಹೆಬ್ಬಾಳ, ನಿಡಗುಂದಿ ಕ.ರಾ.ಪ್ರಾ.ಶಿ.ಸಂಘದ ಅಧ್ಯಕ್ಷ ಮಹಾಂತೇಶ ಮುಕಾತಿ೯ಹಾಳ, ಪ್ರಧಾನ ಕಾರ್ಯದರ್ಶಿ ಸಲೀಮ ದಡೇದ, ನಿಡಗುಂದಿ ಕ.ರಾ.ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಆರ್.ಎ.ನದಾಫ್, ಪ್ರಧಾನ ಕಾರ್ಯದರ್ಶಿ ಆರ್.ಎಸ್.ಕಮತ, ನಿಡಗುಂದಿ ಪ್ರಾಥಮಿಕ ಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಆಯ್.ಎಸ್.ಸರೂರ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ಬಜಂತ್ರಿ, ನಿಡಗುಂದಿ ತಾಲೂಕು ದೈ.ಶಿ.ಶಿಕ್ಷಕರ ಸಂಘದ ಅಧ್ಯಕ್ಷೆ ಕೆ.ಎಸ್.ಧನಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ, ಅಖಿಲ ಕನಾ೯ಟಕ ಪ್ರಾ.ಶಾ.ಶಿ.ಸಂಘದ ನಿಡಗುಂದಿ ತಾಲೂಕಾಧ್ಯಕ್ಷ ಆರ್.ಬಿ.ಗೌಡರ, ಪ್ರ.ಕಾರ್ಯದರ್ಶಿ ಎಸ್.ಖ.ಸಂತಿವೂರ, ನಿಡಗುಂದಿ ತಾಲೂಕು ಕಾ.ನಿ.ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ತೋರಗಲ್ಲಮಠ, ಮಾಜಿ ಅಧ್ಯಕ್ಷ,ಪತ್ರಕರ್ತ ಶಂಕರ ಜಲ್ಲಿ,ಸತ್ಯಂ ಟಿವಿ ಪ್ರತಿನಿಧಿ ಕೃಷ್ಣಾ ರಾಠೋಡ, ಶಿಕ್ಷಣಾಭಿಮಾನಿ ಬಿ.ವ್ಹಿ.ಶಿವಯೋಗಿಮಠ, ಎಂ.ಎಚ್.ಎಂ ಆಂಗ್ಲ ಮಾದ್ಯಮ ಪ್ರಾ.ಶಾಲೆ ಮುಖ್ಯ ಶಿಕ್ಷಕಿ ತನುಜಾ ಪೂಜಾರಿ ಇತರರು ಭಾಗವಹಿಸಲ್ಲಿದ್ದಾರೆ.