ಕನ್ಯಾ ನೋಡಲು ಬಂದವನು ತನ್ನ ಜೊತೆಗೊಬ್ಬನನ್ನು ಸ್ಮಶಾನಕ್ಕೆ ಕರೆದೋಯ್ದ. ಕನ್ನ್ಯೆ ಯನ್ನು ನೋಡಿ ಬಂದು ನಗುನಗುತ್ತಲೆ ಸ್ನೇಹಿತರ ಜೊತೆ ಮನೆಯ ಮಾಳಗಿಯ ಮೇಲೆ ಮಲಗಿದ್ದ ವೇಳೆ ಘಟನೆ. ಮಾಂತೇಶ ತಂದಿ ಪಕ್ಕೀರಪ್ಪ ಮಾಚನಹಳ್ಳಿ. ವಯಸ್ಸು 28.ವರ್ಷ, ಪಕ್ಕೀರಶ್ ಹಾಲಪ್ಪ ಮಾಚೇನಹಳ್ಳಿ ವಯಸ್ಸು. 18 ವರ್ಷ ಕೊಲೆಯಾದ ದುರ್ದೈವಿ ಗಳು.

ಮಹಾಂತೇಶ ಮಾಚನಹಳ್ಳಿ ಜಾತಿಯಿಂದ ಕುರುಬರಾಗಿದ್ದು. ಇವರ ನೂರಾರು ಕುರಿಗಳು ಇದ್ದದ್ದರಿಂದ ಗಂಗಾವತಿಯಲ್ಲಿ ಕುರಿ ಗಳ ಜೊತೆಯಲ್ಲಿ ಇದ್ದನು ನಿನ್ನೆ ದಿನಾಂಕ 30 /06/2022.ಗುರುವಾರ ದಿವಸ ಮದುವೆ ಮಾಡಿಕೊಳ್ಳಲು ಕನ್ನ್ಯೆಯನ್ನು ನೋಡಿಬರಲು ಸ್ವ ಗ್ರಾಮ ಕೇರಹಳ್ಳಿಗೆ ಬಂದು ಕನ್ಯಾ ನೋಡಲು ಹೋಗಿ ಬಂದವನು ರಾತ್ರಿ ಮಲಗಿದ್ದಾಗ ಯಾರೋ ದುಸ್ಕರ್ಮಿಗಳು ಕಟ್ಟಿಗೆಯ ಬಡಗಿ ಯಿಂದ ತಲೆಗೆ ಹೊಡೆದು ಸಾಯಿಸಿದ್ದಾರೆ ನಂತರ ಆತನ ಜೊತೆಯಲ್ಲಿ ಮಲಗಿದ್ದ ಪಕ್ಕೀರೇಶ್ ನನ್ನು ಕೊಡ ತಲೆಗೆ ಹೊಡೆದಿದ್ದಾರೆ ಸ್ಥಳಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊನೆಗೂ ರೈತ ಮಹಿಳೆಗೆ ಕ್ಷಮೆ ಕೇಳಿದ ಸಚಿವ

ತುಮಕೂರು: ನಾನು ಕೂಡ ಸ್ವಾಭಿಮಾನಿ, ಹಾಗಂತ ನಮ್ಮ ನಾಯಕರು ನನ್ನನ್ನು ಕರೆದು ರೈತ ಮಹಿಳೆಯ ವಿಚಾರವಾಗಿ…

ಅಲ್ವಿದಾ ನಿಸಾರ್ ಚಾಚಾ ಎನ್ನಲು ಮನಸಾಗುತ್ತಿಲ್ಲ..!

ಅಲ್ವಿದಾ ನಿಸಾರ್ ಅಹ್ಮದ್ ಚಾಚಾ. ನಿಮ್ಮ ಪದ್ಯಗಳ ಸಂತೆಯಲ್ಲಿ ನಾವು ನಿತ್ಯ ಕಳೆದುಹೋಗುತ್ತೇವೆ. ನರಸಿಂಹರಾಜ ಕಾಲೋನಿಯ ದ್ವಾರಕಾ ಹೋಟೆಲ್ ಮುಂದೆ ನೀವು ಅಂದು ನಿಂತಿದ್ದ ಜಾಗದಲ್ಲೇ ನಿಂತಿರುತ್ತೀರಿ ಎಂದು ಭಾವಿಸುತ್ತೇನೆ. ಹೋಗಿ ಬನ್ನಿ.

ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ರೂ. ಬ್ಯಾಂಕ್ ಗೆ ವಂಚನೆ

ಉತ್ತರಪ್ರಭ ಸುದ್ದಿ, ಗದಗ: ನಗರದ ಐಡಿಬಿಐ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ…

ಕೊರೋನಾ ಸೋಂಕು ಹರಡುತ್ತಿರುವುದರ ಹಿಂದಿನ ಕ್ವಾರಂಟೈನ್ ಕಥೆ ಏನು ಗೊತ್ತಾ..!

ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚತ್ತಲಿದ್ದು ಜನರಲ್ಲಿ ಸಹಜವಾಗಿಯೇ ಆತಂಕ ಮನೆಮಾಡಿದೆ. ಆದರೆ ಕೊರೋನಾ ಸೋಂಕು ಇನ್ನೇನು ನಿಯಂತ್ರಣಕ್ಕೆ ಬರುತ್ತದೆ ಎನ್ನುವಷ್ಟರಲ್ಲಿ ವಲಸಿಗರಿಗೆ ವಿನಾಯಿತಿ ನೀಡಲಾಯಿತು. ಇದು ಒಂದು ರೀತಿಯಿಂದ ಸೋಂಕು ಮತ್ತಷ್ಟು ಹರಡಲು ಕಾರಣವಾಯಿತು ಎನ್ನಬಹುದು.