ಉತ್ತರಪ್ರಭ ಸುದ್ದಿ
ಗದಗ:
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಗದಗ ಚುನಾವಣೆ-2022, ಮತದಾನ ಇಂದು ಸಂಘದ ಕಟ್ಟಡದಲ್ಲಿ ನಡೆಯಿತು, 253 ರಲ್ಲಿ 155 ಸಂಘದ ಸದಸ್ಯರು ತಮ್ಮ ಮತದಾನವನ್ನು ಮಾಡಿದರು. ಮತದಾನ ಮುಗಿದ ನಂತರ ಮತ ಎಣಿಕೆ ಕಾರ್ಯ ನಡೆಯಿತು.

ಬಹು ಮತದಿಂದ ಗೆಲುವನ್ನು ಸಾಧಿಸಿ ಅಭ್ಯರ್ಥಿಗಳು:

  1. ಸಂಗನಬಸಪ್ಪ ಬಸಪ್ಪ ಹುನಗುಂಡಿ -ಸಾಮಾನ್ಯ
  2. ಮುದಕಪ್ಪ ಸೋಮಪ್ಪ ಚಿಂಚಲಿ–ಸಾಮಾನ್ಯ
  3. ಶಿದ್ರಾಮಪ್ಪಗೌಡ ಈರಣ್ಣಗೌಡ ಮಾಲಿಬಿರಾದರ–ಸಾಮಾನ್ಯ
  4. ಶ್ರೀಶೈಲ ಅಮೃತೆಪ್ಪ ನರೇಗಲ್- -ಸಾಮಾನ್ಯ
  5. ದೇವರೆಡ್ಡಿ ಯಲ್ಲಾರೆಡ್ಡಿ ಕಳಸರೆಡ್ಡಿ–ಸಾಮಾನ್ಯ
  6. ಧತ್ತಾತ್ರೇಯ ಹನಮಂತರಾವ್ ಪಾಟೀಲ್–ಸಾಮಾನ್ಯ
  7. ಪರಪ್ಪ ಮಲ್ಲಪ್ಪ ಅಣ್ಣಿಗೇರಿ–ಸಾಮಾನ್ಯ
  8. ವೆಂಕಪ್ಪ ಫಕೀರಪ್ಪ ಲಮಾಣಿ – ಪರಿಶಿಷ್ಟ ಜಾತಿ

ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳು

  1. ಶಿವಪ್ಪ ಹೆಗ್ಗಪ್ಪ ಪರಸನಾಯ್ಕರ
  2. ಚೆನ್ನಬಸಪ್ಪ ಪತ್ರೆಪ್ಪ ಲಂಕಣ್ಣವರ
  3. ಲಲೀತಾ ಯಲ್ಲಪ್ಪ ಕುಂಬಾರ
  4. ವೀರಪ್ಪ ವೀ ಮತ್ತೂರ
  5. ಪ್ರೀಯಾ ಡಿ ಗುಡಿನೋ
Leave a Reply

Your email address will not be published. Required fields are marked *

You May Also Like

ರೈತರಿಗೆ ಖಾರವಾಯ್ತು ಮೆಣಸಿನಕಾಯಿ: ಕಂಗಾಲದ ಬೆಳೆಗಾರರು

ಜಿಲ್ಲೆಯಲ್ಲಿ ಮುಖ್ಯ ಬೆಳೆಯೇ ಮೆಣಸಿನ ಕಾಯಿ ಬೆಳೆ. ಆದರೆ ಮೆಣಸಿನಕಾಯಿ ಬೆಳೆದ ರೈತರಿಗೆ ಈ ಭಾರಿ ಮೆಣಸಿನಕಾಯಿ ಖಾರವಾಗಿ ಮಾರ್ಪಟ್ಟಿದೆ. ಈ ಕಾರಣದಿಂದ ಬೆಲೆ ಇಲ್ಲದ ಕಾರಣ ಬೆಳೆದ ಬೆಳೆಯನ್ನು ಅನ್ನದಾತ ನಾಶಪಡಿಸುತ್ತಿದ್ದಾನೆ.

ಸ್ಕೂಟಿ ಮತ್ತು ಬಿಆರ್ ಟಿಎಸ್ ನಡುವೆ ಡಿಕ್ಕಿ : ಸ್ಕೂಟಿ ಸವಾರನ ಸ್ಥಿತಿ ಗಂಭೀರ

ಬಿಆರ್ ಟಿಎಸ್ ಮತ್ತು ಸ್ಕೂಟಿ ನಡುವೆ ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರನ ಸ್ಥಿತಿ ಗಂಭೀರವಾದ ಘಟನೆ ನಗರದ ನವನಗರ ಆರ್ ಟಿಓ ಹತ್ತಿರ ನಡೆದಿದೆ.

ವಚನ ಸಾಹಿತ್ಯಕ್ಕೆ ಅಂಟಿದ ರಾಜಾಶ್ರಯ ಕಿತ್ತೆಸೆದ ಶರಣರು

ನಿಡಗುಂದಿ: ವಚನ ಸಾಹಿತ್ಯ ಸೃಷ್ಟಿಸುವಾಗ ಯಾರಿಗೂ ಮಣಿಯದೇ, ಯಾರ ಹಂಗಿನಲ್ಲಿರದೇ, ಅಂಜಿಕೆಯ ಭೀತಿ ಇಲ್ಲದೇ ರಾಜಾಶ್ರಯವನ್ನು…

ನಟ ಸಲ್ಮಾನ್ ಖಾನ್ ಈ ರೀತಿ ಮಾಡಿದ್ದು ಸತ್ಯವೇ? ಸರಿಯೇ?

ಮುಂಬಯಿ : ಕೊರೊನಾದ ಅಬ್ಬರದ ನಡುವೆ ಬಾಲಿವುಡ್ ನ ಒಂದೊಂದೆ ಮುಖಗಳು ಅನಾವರಣಕ್ಕೆ ಬರುತ್ತಿವೆ. ಯುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಧನದ ನಂತರ ಅನೇಕ ಸತ್ಯಗಳು ಹೊರ ಬರುತ್ತಿವೆ. ಪಕ್ಷಪಾತ, ಗುಂಪುಗಾರಿಕೆ, ಕೀಳು ರಾಜಕೀಯದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.