ಉತ್ತರಪ್ರಭ ಸುದ್ದಿ
ಗದಗ:
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಗದಗ ಚುನಾವಣೆ-2022, ಮತದಾನ ಇಂದು ಸಂಘದ ಕಟ್ಟಡದಲ್ಲಿ ನಡೆಯಿತು, 253 ರಲ್ಲಿ 155 ಸಂಘದ ಸದಸ್ಯರು ತಮ್ಮ ಮತದಾನವನ್ನು ಮಾಡಿದರು. ಮತದಾನ ಮುಗಿದ ನಂತರ ಮತ ಎಣಿಕೆ ಕಾರ್ಯ ನಡೆಯಿತು.

ಬಹು ಮತದಿಂದ ಗೆಲುವನ್ನು ಸಾಧಿಸಿ ಅಭ್ಯರ್ಥಿಗಳು:

  1. ಸಂಗನಬಸಪ್ಪ ಬಸಪ್ಪ ಹುನಗುಂಡಿ -ಸಾಮಾನ್ಯ
  2. ಮುದಕಪ್ಪ ಸೋಮಪ್ಪ ಚಿಂಚಲಿ–ಸಾಮಾನ್ಯ
  3. ಶಿದ್ರಾಮಪ್ಪಗೌಡ ಈರಣ್ಣಗೌಡ ಮಾಲಿಬಿರಾದರ–ಸಾಮಾನ್ಯ
  4. ಶ್ರೀಶೈಲ ಅಮೃತೆಪ್ಪ ನರೇಗಲ್- -ಸಾಮಾನ್ಯ
  5. ದೇವರೆಡ್ಡಿ ಯಲ್ಲಾರೆಡ್ಡಿ ಕಳಸರೆಡ್ಡಿ–ಸಾಮಾನ್ಯ
  6. ಧತ್ತಾತ್ರೇಯ ಹನಮಂತರಾವ್ ಪಾಟೀಲ್–ಸಾಮಾನ್ಯ
  7. ಪರಪ್ಪ ಮಲ್ಲಪ್ಪ ಅಣ್ಣಿಗೇರಿ–ಸಾಮಾನ್ಯ
  8. ವೆಂಕಪ್ಪ ಫಕೀರಪ್ಪ ಲಮಾಣಿ – ಪರಿಶಿಷ್ಟ ಜಾತಿ

ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳು

  1. ಶಿವಪ್ಪ ಹೆಗ್ಗಪ್ಪ ಪರಸನಾಯ್ಕರ
  2. ಚೆನ್ನಬಸಪ್ಪ ಪತ್ರೆಪ್ಪ ಲಂಕಣ್ಣವರ
  3. ಲಲೀತಾ ಯಲ್ಲಪ್ಪ ಕುಂಬಾರ
  4. ವೀರಪ್ಪ ವೀ ಮತ್ತೂರ
  5. ಪ್ರೀಯಾ ಡಿ ಗುಡಿನೋ
Leave a Reply

Your email address will not be published. Required fields are marked *

You May Also Like

ಚೀಟಿ ಎತ್ತುವ ಮೂಲಕ ಹುಡುಗನೊಂದಿಗೆ ಮದುವೆ

ನಾಲ್ವರು ಯುವಕರ ಜೊತೆ ಓಡಿಹೋಗಿದ್ದ ಹುಡುಗಿಯೊಬ್ಬಳು ಸಿಕ್ಕಿ ಬಿದ್ದ ವೇಳೆ ಯಾರೊಂದಿಗೆ ವಿವಾಹ ಮಾಡಿಸಬೇಕೆಂಬ ಗೊಂದಲಕ್ಕೆ ಸಿಲುಕಿದ ಗ್ರಾಮಸ್ಥರು ಅಂತಿಮವಾಗಿ ನಾಲ್ವರು ಯುವಕರ ಹೆಸರನ್ನು ಚೀಟಿ ಒಂದರಲ್ಲಿ ಬರೆದು ಲಾಟರಿ ಎತ್ತುವ ಮೂಲಕ ಅದರಲ್ಲಿದ್ದ ಹೆಸರಿನವನ ಮದುವೆ ಮಾಡಿಸಿದ್ದಾರೆ.

ಗದಗ ಜಿಲ್ಲೆಯ ಹೂ ಬೆಳೆಗಾರರಿಗೆ ಕೋಟ್ಯಾಂತರ ರೂ, ನಷ್ಟ..!

ಲಾಕ್ ಡೌನ್ ಹಿನ್ನೆಲೆ ಹೂಬೆಳೆಯನ್ನೆ ನಂಬಿಕೊಂಡ ಕುಳಿತ ರೈತ ಕಂಗಾಲಾಗಿದ್ದಾನೆ. ಗದಗ ಜಿಲ್ಲೆಯಲ್ಲಿ ಯಾವ ಹೂವು ಎಷ್ಟು ಹಾನೀಗಿಡಾಗಿದೆ ಎನ್ನುವ ವಿವರ ಇಲ್ಲಿದೆ ನೋಡಿ.

ಗದಗ ಕ ಸಾ ಪ ಚುಣಾವಣೆಯ ವಿವರ : ಅಧ್ಯಕ್ಷರಾಗಿ ವಿವೇಕಾನಂದಗೌಡ ಪಾಟೀಲ

ಈ ಚುಣಾವಣಾ ಸ್ಪರ್ಧೆಯಲ್ಲಿ ಇದೆ ಮೊದಲ ಬಾರಿಗೆ ಒಟ್ಟು 2231 ಮತಗಳನ್ನು ಪಡೆಯುವದರ ಮುಲಕ ಗದಗ ಜಿಲ್ಲೆಯ ನರಗುಂದ, ನರೇಗಲ್ , ಲಕ್ಷ್ಮೇಶ್ವರ, ರೋಣ, ಗಜೇಂದ್ರಗಡ, ಮುಂಡರಗಿಯಲ್ಲಿ ಕೊನೆಯ ಹಂತದವರೆಗೂ ಮುನ್ನಡೆ ಕಾಯ್ದುಕೊಂಡಿದ್ದ  ವಿವೇಕಾನಂದಗೌಡ  ಪಾಟೀಲರು, ಹೊಳೆಆಲೂರ, ಶಿರಹಟ್ಟಿಯಲ್ಲಿ ಅಲ್ಪ ಹಿನ್ನಡೆ ಅನುಭವಿಸಿ, ಕ ಸಾ ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜೂನ್ 7 ರವರೆಗೆ ಕೊಪ್ಪಳ ಜಿಲ್ಲೆ ಸಂಪೂರ್ಣ ಲಾಕ್ ಡೌನ್- ಡಿಸಿ

ಕೊಪ್ಪಳ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೊಪ್ಪಳ ಜಿಲ್ಲೆಯನ್ನು ಮೇ.31 ಬೆಳಿಗ್ಗೆ 6 ಗಂಟೆಯಿಂದ ಜೂ.7 ರಾತ್ರಿ 12 ಗಂಟೆಯ ವರೆಗೆ ಸಂಪೂರ್ಣ ಲಾಕಡೌನ್ ಮುಂದುವರೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದಾರೆ.