ಗದಗ:ಈಗಾಗಲೇ ಕೊರೊನಾ ಹಿನ್ನೆಲೆ ಅವಧಿ ಮುಗಿದ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಪ್ರಕ್ರಿಯೇಯನ್ನು ಸರ್ಕಾರ ಮುಂದೂಡಿದೆ. ಆದರೆ ಚುನಾವಣೆ ಪ್ರಕ್ರೀಯೆ ವರೆಗೂ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಇಂದು ಆದೇಶಿಸಿದ್ದಾರೆ.

ಗದಗ ತಾಲೂಕು

1) ಅಡವಿಸೋಮಾಪೂರ/ಕಳಸಾಪೂರ್ – ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ತಾಪಂ ಗದಗ

2) ನಾಗಾವಿ/ಬೆಳದಡಿ- ತಾಲೂಕು ಯೋಜನಾಧಿಕಾರಿಗಳು ತಾಪಂ ಗದಗ

3) ಕುರ್ತಕೋಟಿ/ಅಂತೂರಬೆಂತೂರ್- ಸಹಾಯಕ ನಿರ್ದೇಶಕರು ನಗರ ಮತ್ತು ಗ್ರಾಮೀಣ ಯೋಜನಾ ಇಲಾಖೆ ಗದಗ

4) ಹರ್ತಿ/ ಚಿಂಚಲಿ- ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಗದಗ

5) ಯಲಿಶಿರೂರ/ಸೊರಟೂರ- ಸಹಾಯಕ ಕೃಷಿ ನಿರ್ದೇಶಕರು ಗದಗ

6) ಲಕ್ಕುಂಡಿ/ತಿಮ್ಮಾಪೂರ್-ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಗದಗ

7) ಹಾತಲಗೇರಿ/ ಕಣಗಿನಹಾಳ- ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗದಗ

8) ನೀರಲಗಿ/ಕೋಟುಮಚಗಿ- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗದಗ

9) ಕದಡಿ/ಹುಯಿಲಗೋಳ- ಕ್ಷೇತ್ರ ಶಿಕ್ಷಣಾಧಿಕಾರಿಗಳು ಗದಗ ಗ್ರಾಮೀಣ.

10) ಬಿಂಕದಕಟ್ಟಿ/ ಅಸುಂಡಿ- ಕ್ಷೇತ್ರ ಶಿಕ್ಷಣಾಧಿಕಾರಿಗಳು ಗದಗ ಶಹರ

11) ಹುಲಕೋಟಿ/ ಚಿಕ್ಕಹಂದಿಗೋಳ- ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕಾರ್ಯಕ್ರಮ ಗದಗ

12) ಬಳಗಾನೂರು/ ಲಿಂಗದಾಳ- ತಾಲೂಕು ಹಿಂದುಳಿದ ವರ್ಗಗಳ ವಿಸ್ತರ್ಣಾಧಿಕಾರಿಗಳು ಗದಗ

13) ಹೊಂಬಳ/ ಬೆಳಹೊಡ- ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಗದಗ

ಶಿರಹಟ್ಟಿ ತಾಲೂಕು

1) ಕಡಕೋಳ/ಮಜ್ಜೂರ- ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಶಿರಹಟ್ಟಿ

2) ಮಾಗಡಿ/ಛಬ್ಬಿ- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಶಿರಹಟ್ಟಿ

3) ರಣತೂರು/ಮಾಚೇನಹಳ್ಳಿ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ ರಾಜ್ ಇಂಜನೀಯರಿಂಗ್ ಉಪವಿಭಾಗ ಶಿರಹಟ್ಟಿ

4) ಬೆಳ್ಳಟ್ಟಿ/ಬನ್ನಿಕೊಪ್ಪ- ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ

5) ವಡವಿ/ಕೊಂಚಿಗೇರಿ- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶಿರಹಟ್ಟಿ

6) ತಾರಿಕೊಪ್ಪ/ಹೆಬ್ಬಾಳ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಶಿರಹಟ್ಟಿ

7) ಕೋಗನೂರ/ಇಟಗಿ-ಸಹಾಯಕ ಕೃಷಿ ನಿರ್ದೇಶಕರು ಶಿರಹಟ್ಟಿ

ಲಕ್ಷ್ಮೇಶ್ವರ ತಾಲೂಕು

1)ಮಾಡಳ್ಳಿ/ಯಳವತ್ತಿ- ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಪಂ ಶಿರಹಟ್ಟಿ

2) ಗೋಜನೂರು/ರಾಮಗಿರಿ-ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಶಿರಹಟ್ಟಿ

3) ಅಡರಕಟ್ಟಿ,ಆದ್ರಳ್ಳಿ, ಪು.ಬಡ್ನಿ- ತಾಲೂಕು ಯೋಜನಾಧಿಕಾರಿಗಳು ತಾಪಂ ಶಿರಹಟ್ಟಿ

4) ದೊಡ್ಡೂರು/ಸೂರಣಗಿ-ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಶಿರಹಟ್ಟಿ

5) ಹುಲ್ಲೂರು/ಬಾಲೇಹೊಸೂರು- ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಶಿರಹಟ್ಟಿ

6) ಗೋವನಾಳ/ಶಿಗ್ಲಿ- ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕಾರ್ಯಕ್ರಮ ಶಿರಹಟ್ಟಿ

ಮುಂಡರಗಿ ತಾಲೂಕು

1) ಕಲಕೇರಿ/ಬಿಡನಾಳ- ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ತಾಪಂ ಮುಂಡರಗಿ

2) ಬಿದರಹಳ್ಳಿ/ಬಾಗೇವಾಡಿ- ತಾಲೂಕು ಯೋಜನಾಧಿಕಾರಿಗಳು ತಾಪಂ ಮುಂಡರಗಿ

3) ಡಂಬಳ/ಪೇಠಾಲೂರು/ಜಂತ್ಲಿಶಿರೂರು- ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಇಂಜನೀಯರಿಂಗ್ ಉಪ ವಿಭಾಗ ಮುಂಡರಗಿ

4) ಸಿಂಗಟಾಲೂರು/ಹಮ್ಮಿಗಿ- ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಮುಂಡರಗಿ

5) ಹಳ್ಳಿಕೇರಿ/ಮೇವುಂಡಿ- ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಮುಂಡರಗಿ

6) ಕದಾಂಪೂರ/ಶಿವಾಜಿ ನಗರ/ಡೋಣಿ- ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಪಂ ಮುಂಡರಗಿ

7) ಹಿರೇವಡ್ಡಟ್ಟಿ/ಹಾರೋಗೇರಿ- ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಮುಂಡರಗಿ

8) ಹೆಸರೂರು- ತಾಲೂಕು ಹಿಂದುಳಿದ ವಿಸ್ತರಣಾಧಿಕಾರಿಗಳು ಮುಂಡರಗಿ

9) ಕೊರ್ಲಹಳ್ಳಿ- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮುಂಡರಗಿ

ನರಗುಂದ ತಾಲೂಕು
1) ಶಿರೋಳ- ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ, ತಾಪಂ ನರಗುಂದ

2) ರಡ್ಡೇರನಾಗನೂರು- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತರಾಜ್ ಇಂಜನೀಯರಿಂಗ್ ಉಪವಿಭಾಗ ನರಗುಂದ

3) ಹದಲಿ/ಬೈರನಹಟ್ಟಿ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ನರಗುಂದ.

4) ಸುರಕೋಡ- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ನರಗುಂದ

5) ಬನಹಟ್ಟಿ- ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ನರಗುಂದ

6) ಹುಣಸಿಕಟ್ಟಿ- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನರಗುಂದ

7) ಕಣಕಿಕೊಪ್ಪ- ಕ್ಷೇತ್ರ ಶಿಕ್ಷಣಾಧಿಕಾರಿಗಳು ನರಗುಂದ

8) ಕೊಣ್ಣೂರ/ವಾಸನ-ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಪಂ ನರಗುಂದ

9) ಚಿಕ್ಕನರಗುಂದ-ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕಾರ್ಯಕ್ರಮ ನರಗುಂದ

10) ಬೆನಕನಕೊಪ್ಪ- ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ನರಗುಂದ

11) ಹಿರೇಕೊಪ್ಪ- ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ನರಗುಂದ

ಗಜೇಂದ್ರಗಡ ತಾಲೂಕು

1) ಹಾಳಕೇರಿ/ನಿಡಗುಂದಿ/ಸೂಡಿ- ಕ್ಷೇತ್ರ ಶಿಕ್ಷಣಾಧಿಕಾರಿಗಳು ರೋಣ

2) ಮುಶಿಗೇರಿ/ಗುಳಗುಳಿ/ಲಕ್ಕಲಕಟ್ಟಿ-ವಿಸ್ತರಣಾಧಿಕಾರಿಗಳು ರೇಷ್ಮೆ, ಕೃಷಿ, ತಾಂತ್ರಿಕ ಸೇವಾ ಕೇಂದ್ರ ರೋಣ

3) ರಾಜೂರು/ರಾಂಪೂರ/ಗೊಗೇರಿ-ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ರೋಣ

ರೋಣ ತಾಲೂಕು

1) ಹೊಳೆಮಣ್ಣೂರು/ಹೊಳೆಆಲೂರು- ತಾಲೂಕು ವಿಸ್ತರಣಾಧಿಕಾರಿಗಳು ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಇಲಾಖೆ ರೋಣ

2) ಇಟಗಿ/ಹೊಸಳ್ಳಿ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತರಾಜ್ ಇಂಜನೀಯರಿಂಗ್ ಉಪವಿಭಾಗ ರೋಣ

3) ಅಮರಗೋಳ/ಮಾಡಲಗೇರಿ/ಹಿರೇಹಾಳ್- ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕಾರ್ಯಕ್ರಮ ತಾಪಂ ರೋಣ

4) ಹುನಗುಂದಿ/ಕುರಹಟ್ಟಿ/ಕೊತಬಾಳ- ತಾಲೂಕು ಯೋಜನಾಧಿಕಾರಿಗಳು ತಾಪಂ ರೋಣ

5) ಡ.ಸ ಹಡಗಲಿ/ಕುರಡಗಿ- ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ರೋಣ

6) ಮಲ್ಲಾಪೂರ/ಬೆಳವಣಕಿ- ತಾಲೂಕ ಸಮಾಜ ಕಲ್ಯಾಣಾಧಿಕಾರಿಗಳು ರೋಣ

7) ಅಬ್ಬಿಗೇರಿ/ಜಕ್ಕಲಿ/ಮಾರನಬಸರಿ- ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ರೋಣ

8) ಸವಡಿ/ಚಿಕ್ಕಮಣ್ಣೂರು- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಣ

9) ಕೌಜಗೇರಿ/ಯಾವಗಲ್- ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ರೋಣ

10) ಹುಲ್ಲೂರು/ಅಸೂಟಿ/ಮೆಣಸಗಿ- ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ರೋಣ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 308 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 308 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5760 ಕ್ಕೆ ಏರಿಕೆಯಾದಂತಾಗಿದೆ.

ಅಗ್ನಿ ಅವಘಡ ತಪ್ಪಿದ ಬಾರಿ ದುರಂತ

ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಸ್ಪರ್ಶಗೊಂಡು ಹೊಟ್ಟಿನ ಬಣವಿ ಸುಟ್ಟು ಕರಕಲಾದ ಘಟನೆ ಜರುಗಿದೆ.

ಹಳದಿ ರೋಗ ಹಾಗೂ ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಮಾಡುವುದು ಹೇಗೆ.?

ಗದಗ: ಹೆಸರು ಹಾಗೂ ಗೋವಿನ ಜೋಳ ಬಿತ್ತನೆಯಾಗಿದ್ದು, ಈಗಾಗಲೇ ಹೆಸರು ಹೂವಾಡುವ ಹಂತ ಹಾಗೂ ಗೋವಿನ ಜೋಳ ಸುಮಾರು 30 ರಿಂದ 40 ದಿವಸದ ಬೆಳೆ ಇರುತ್ತವೆ. ಹೆಸರು ಬೆಳೆಯಲ್ಲಿ ವಿವಿದೆಡೆ ಹಳದಿ ರೋಗ ಮತ್ತು ಗೋವಿನ ಜೋಳದಲ್ಲಿ ಸೈನಿಕ ಹುಳುವಿನ ಬಾಧೇ ಹೆಚ್ಚಿದೆ. ಗದಗ ತಾಲೂಕಿನ ಉಪ ಕೃಷಿ ನಿರ್ದೇಶಕ ವೀರೇಶ ಹುನಗುಂದ ನೇತೃತ್ವದ ಕೃಷಿ ಇಲಾಖೆಯ ಅಧಿಕಾರಿಗಳ ತಂಡ ಅಡವಿ ಸೋಮಾಪೂರ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿತು. ಹೆಸರು ಬೆಳೆಯಲ್ಲಿ ಹಳದಿ ರೋಗ ಹಾಗೂ ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು.

ಕೆ.ಎಸ್ಆರ.ಟಿ.ಸಿ ನೌಕರರಿಗೆ ಸಂಬಳರಹಿತ ರಜೆ ಅಮಾನವೀಯ:ಸರ್ಕಾರ ದಿವಾಳಿಯಾಗಿದೆಯೇ?: ಸಿದ್ದರಾಮಯ್ಯ ಆಕ್ರೋಶ

ಕೆ.ಎಸ್.ಆರ.ಟಿ.ಸಿ ನೌಕರರಿಗೆ 1 ವರ್ಷ ಸಂಬಳರಹಿತ ರಜೆ ನೀಡಲು ಹೊರಟಿರುವುದು ಕಾರ್ಮಿಕ ವಿರೋಧಿ ನಡೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.ಸರ್ಕಾರದ ಯೋಚನೆ ಕಾರ್ಮಿಕ ವಿರೋಧಿ ಮತ್ತು ಅಮಾನವೀಯ