ಆಂಧ್ರ
ವೈ.ಎಸ್.ಆರ್.ಸಿ. – 4 (ಡಿಸಿಎಂ ಪಿಳ್ಳಿ ಸುಭಾಷ್ ಚಂದ್ರ ಬೋಸ್, ಸಚಿವ ಎಂ.ವಿ.ರಮಣ, ಪರಿಮಳಾ ನತವಾನಿ, ಎ.ಆರ್.ರೆಡ್ಡಿ)

ಮಧ್ಯಪ್ರದೇಶ
ಬಿಜೆಪಿ – 2 (ಜ್ಯೋತಿರಾದಿತ್ಯ ಸಿಂದಿಯಾ, ಎಸ್.ಎಸ್.ಸೋಲಂಕಿ)
ಕಾಂಗ್ರೆಸ್ – 1 (ದಿಗ್ವಿಜಯ್ ಸಿಂಗ್)

ರಾಜಸ್ಥಾನ
ಕಾಂಗ್ರೆಸ್ – 2 (ಕೆ.ಸಿ.ವೇಣುಗೋಪಾಲ್, ನೀರಜ್ ಡಂಗಿ)
ಬಿಜೆಪಿ – 1 (ರಾಜೇಂದ್ರ ಗೆಹ್ಲೋಟ್)

ಮೇಘಾಲಯ
ಎಂಡಿಎ – 1 (ಕಾಂಗ್ರೆಸ್ ನಾಯಕ ಕೆನಡಿ ಖೈರಿಯಮ್ ವಿರುದ್ಧ ಡಬ್ಲೂ.ಆರ್. ಖರ್ಲೂಕಿ ಗೆಲುವು)

ಜಾರ್ಖಂಡ್
ಜೆಎಂಎಂ – 1 (ಶಿಬು ಸೊರೇನ್)
ಬಿಜೆಪಿ – 1 (ದೀಪಕ್ ಪ್ರಕಾಶ್)

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ ತಾಲೂಕಿನ 12 ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿವರ

ಲಕ್ಷ್ಮೇಶ್ವರ ತಾಲೂಕಿನಲ್ಲಿ ನಿಗದಿಯಾಗಿದ್ದ 13 ಗ್ರಾಪಂ ಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಾಲೇಹೊಸೂರು ಗ್ರಾಪಂ ಹೊರತು ಪಡಿಸಿ ಉಳಿದ 12 ಗ್ರಾ.ಪಂ ಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಜರುಗಿತು.

ಸಚಿವ ಆರ್. ಅಶೋಕಗೆ ಕೋವಿಡ್ ಸೋಂಕು, ಆಸ್ಪತ್ರೆಗೆ ದಾಖಲು

ಬೆಂಗಳೂರು:  ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಶಾಸಕ, ಕಂದಾಯ ಸಚಿವ ಆರ್. ಅಶೋಕಗೆ ಕೋವಿಡ್ ಸೋಂಕು ತಗುಲಿದೆ.…

ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಮಣ್ಣ ಕಮಾಜಿ ಆಯ್ಕೆ

ಮುಳಗುಂದ : ಇಲ್ಲಿನ ವೀರರಾಣಿ ಕಿತ್ತೂರ ಚನ್ನ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಮಣ್ಣ ಕಮಾಜಿ,…

ಮೋದಿ ವಿರುದ್ಧ ಗುಡುಗಿರುವ ಮಾಜಿ ಪ್ರಧಾನಿ!

ನವದೆಹಲಿ : ಚೀನಾ ಸಂಘರ್ಷದ ಕುರಿತು ಮಾತನಾಡಿರುವ ಪ್ರಧಾನಿ ತಾವು ಆಡುವ ಮಾತುಗಳ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ತಮ್ಮ ಸ್ಥಾನದ ಸಮರ್ಥನೆ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.