ಉತ್ತರಪ್ರಭ
ಚುನಾವಣೆ:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದ್ದ. ಸಿದ್ದರಾಮಯ್ಯ, ಡಿಕೆಶಿ ಹಾಗೂ ಇನ್ನಿತರೆ ನಾಯಕರು. ನಾನು ಸಿಎಂ ಆಗ್ತೀನಿ ಅಂತ ಭಾರಿ ಪ್ರಮಾಣದಲ್ಲಿ ಪೈಪೋಟಿ ಯುಗ ನಡೆಯುತ್ತದೆ. ಒಂದ್ ಕಡೆ ನಾನು ಸಿಎಂ, ನೀನು ಸಿಎಂ ಅಂತ ಹೇಳುತ್ತಾ ತಮ್ಮ ತಮ್ಮ ನಾಯಕರ ಮೇಲೆ ಮುಗಿ ಬೀಳುತ್ತಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಕೆ ದಿನಾಂಕ ಪ್ರಕಟಿಸಿತ್ತು. ಇದೀಗ ಸ್ಪರ್ದೆ ಮಾಡುವ ದಿನಾಂಕವನ್ನು ನ.21ಕ್ಕೆ ಮುಂದೂಡಿದೆ, ಕೆಪಿಸಿಸಿ ಡಿಕೆ ಶಿವಕುಮಾರ್ ಅವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನ.15ಕ್ಕೆ ಕೊನೆಯ ದಿನಾಂಕವೆಂದು ಶಾಸಕ ಹಾಗೂ ಘಟಾನುಘಟಿ ನಾಯಕರ ನಡುವೆ ರಾಜ್ಯ ಪ್ರಸಾರ ಪಡಿಸಿತ್ತು. ಆದ್ರೆ ಇದೀಗ ದಿನಾಂಕ ಮುಂದೂಡಿದ ಪ್ರಕಟನೆ ನೋಡಿ ಕಾಂಗ್ರೆಸ್ ಕೆಲ ನಾಯಕರ ನಡುವೆ ಗೊಂದಲ ಸೃಷ್ಟಿಸಿ. ಸಿದ್ದರಾಮಯ್ಯ ಹಾಗೂ ಕೆಲ ಶಾಸಕರು ಮತ್ತು ಕಾಂಗ್ರೆಸ್ ಗೆ ಸ್ಪರ್ದೆ ಮಾಡ್ತೀನಿ ಅಂತ ಅನ್ನುವವರು ಇನ್ನೂ ಕೂಡ ನಾಮಪತ್ರ ಸಲ್ಲಿಕೆ ಮಾಡಿಲ್ಲ, ಬಿಜೆಪಿ ಹಾಗೂ ಕೈ ನಡುವೆ 2023ರ ಚುನಾವಣೆ ಭಾರಿ ಪ್ರಮಾಣದಲ್ಲಿ ಗದ್ದಿಗೆ ಎರಿದೆ.

ಕಾಂಗ್ರೆಸ್ ನಿಂದ ಕೆಲ ನಾಯಕರು ನಮಗೆ ಬೇಕಾದ ಕ್ಷೇತ್ರ ನೋಡಿಕೊಂಡು ಪೈಟ್ ಮಾಡ್ತೀನಿ ಅಂತ ಹೇಳುತ್ತಿರುವಾಗ ಕೆಲ ಕೈ ನಾಯಕರೇ ಇನ್ನೂ ನಾಮಪತ್ರ ಸಲ್ಲಿಸದಿರುವದು “ಕ್ಷೇತ್ರ ಇನ್ನೂ ಕೈ ಸಿಕ್ಕಿಲ್ಲ” ಅಂತ ಬಿಜೆಪಿ ಮುಖಂಡರು ಪಿಸು ಪಿಸೂ ಮಾತಾಡೋಕೆ ಅನುವು ಮಾಡಿಕೊಟ್ಟಿದೆ. ಇನ್ನೊಂದೆಡೆ ಕೆಲ ಕಾಂಗ್ರೆಸ್ ಪಕ್ಷದ ಯುವ ಮುಖಂಡರಿಗೆ ನಮಗೆ ಸಮಯವಿಲ್ಲದೆ ನಾಮಪತ್ರ ಸಲ್ಲಿಸೋಕ್ಕೆ ಆಗಿಲ್ಲ ಅಂತ ಹಣೆ ಮೇಲೆ ಕೈ ಬೇಸರ ವ್ಯಕ್ತಪಡಿಸಿದರು. ಆದರೆ ಅವರ ಯುವ ಮುಖಂಡರ ಮಾತಿಗೆ ಹೈಕಮಾಂಡ್ ಮನಸೋತು ದಿನಾಂಕ ಮುಂದೂಡಿದೆ ಎಂಬ ಮಾತು ಇದೀಗ ಕಾಂಗ್ರೆಸ್ ಯುವ ಮುಖಂಡರರಲ್ಲಿ ಮಂದಹಾಸ ಮೂಡಿದೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯ 3 ತಾಲೂಕು ಸೇರಿ ರಾಜ್ಯದ 43 ಅತಿವೃಷ್ಠಿ, ಪ್ರವಾಹ ಪೀಡಿತ ತಾಲೂಕುಗಳ ಘೋಷಣೆ

2020ನೇ ಸಾಲಿನ ಮುಂಗಾರು ಋತುವಿನ ಸೆಪ್ಟೆಂಬರ್ ತಿಂಗಳಿನಲ್ಲಿ ಬಿದ್ದಿರುವ ಭಾರಿ ಮಳೆಯಿಂದ ಉಂಟಾಗಿರುವ ಅತಿವೃಷ್ಠಿ, ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಮನೆ ಹಾನಿ, ಬೆಳೆಹಾನಿ ಹಾಗೂ ಮೂಲಭೂತ ಸೌಕರ್ಯಗಳು ಹಾನಿಯಾಗಿರುವ ಹಿನ್ನಲೆಯಲ್ಲಿ

ಕಾನೂನು ಲೆಕ್ಕಕ್ಕಿಲ್ಲ ಲಕ್ಕುಂಡಿ ಗ್ರಾಮ ಪಂಚಾಯತಿಗೆ..?: ಜನರ ಆರೋಗ್ಯ ಒತ್ತೆ ಇಡಲು ಹೊರಟಿತ್ತಾ ಗ್ರಾಪಂ..!

ಗದಗ: ಗ್ರಾಮದ ಅಭಿವೃದ್ಧಿಗೆ ಪೂರಕವಾಗಿರಬೇಕಿದ್ದ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಗ್ರಾಮವನ್ನೆ ಮಾರಾಟ ಮಾಡಲು ಹಿಂಜರಿಯುವುದಿಲ್ಲ…

ಗದಗ ಎಸ್ಪಿ ಯತೀಶ ಎನ್ ವರ್ಗಾವಣೆ

ಉತ್ತರಪ್ರಭ ಸುದ್ದಿ ಗದಗ: ಗದಗ ಜಿಲ್ಲೆಗೆ ನೂತನ ಎಸ್ಪಿ ಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಪ್ರಕಾಶ್ ದೇವರಾಜು ಅವರನ್ನು ನೂತನ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಆಗಮಿಸಲಿದ್ದು .ಎನ್ ಯತೀಶರವರನ್ನು ಮಂಡ್ಯ ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ .ಎನ್ ಯತೀಶರವರು ಕೊವಿಡ್ ಸಮಯದಲ್ಲಿ ಮಾಡಿದ ಕಾರ್ಯ ಗದುಗಿನ ಜನತೆ ಮರೆಯಲಾರರು.

ಹನುಮನ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ನೆಲಮಂಗಲ : ತಾಲೂಕಿನ ವಿಶ್ವೇಶ್ವರಪುರ ಹತ್ತಿರದ ಆಂಜನೇಯ ದೇಗುಲಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಇದಕ್ಕೆ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.