ಆಲಮಟ್ಟಿ : ರಾಷ್ಟ್ರ ಪ್ರೇಮಭಕ್ತಿ ಕಲರಮಯವಾಗಿ ಕಗ್ಗತ್ತಿನಲ್ಲಿ ರಾರಾಜಿಸುತ್ತಿದೆ. ಜಲಪರಿಸರ, ಪ್ರವಾಸಿ ತಾಣ ಖ್ಯಾತಿಯ ಆಲಮಟ್ಟಿ ಆಣೆಕಟ್ಟು ಪ್ರದೇಶ ವಾತಾವರಣ ಫೂಲ್ ಈಗ ಕಲರಮಯ ರಂಗೀಲಾ !!! ಕಾರಣ. 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸೆಲೆಯಿಂದ ಇಲ್ಲಿ ಜಬರ್ದಸ್ತ್ ಕಲರ್ಸ ಮೊಡದ ಕಳೆ ಬಂದಿದೆ…!


ತ್ರಿವರ್ಣ ಕೇಸರಿ, ಬಿಳಿ, ಹಸಿರು ಬಣ್ಣದ ಸುವಾಸನೆ ಆವರಿಸಿದೆ. ಬಗೆಬಗೆಯ ಬಣ್ಣದಿಂದ ಝಗಮಗಿಸುತ್ತಿದೆ. ರಾಷ್ಟ್ರ ಪ್ರೇಮಕ್ಕೆ ಇಲ್ಲಿ ಕಲರ್ ಕಿಚ್ಚು ಹತ್ತಿಕೊಂಡಂತಿದೆ. ದೇಶ ಪ್ರೇಮ ಉತ್ತೇಜನಗೊಂಡಿದೆ. ಬಣ್ಣದ ಸ್ಪರ್ಶದೊಂದಿಗೆ ರಾತ್ರಿ ಅದ್ಬುತವಾಗಿ ಮಿನುಗುತ್ತಿರುವ ಥಳುಕು, ಬಳುಕಿನ ವ್ಯಯಾರ ಕಣ್ಮನ ಸೆಳೆಯುತ್ತಿದೆ. ಬಣ್ಣದ ಲೋಕದಲ್ಲಿ ಆಲಮಟ್ಟಿ ಮಿಂದಿದ್ದು ಶನಿವಾರ ರಾತ್ರಿ ವೇಳೆ ಕಂಗೊಳಿಸಿದ ಪರಿ ನೋಡುಗರ ಕಣ್ಮನ ಸೆಳೆಯುವಂತಿತ್ತು !


ಅಮೃತ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿಶೇಷ ವಿದ್ಯುತ್ ದೀಪಾಲಂಕಾರದಿಂದ ರಾತ್ರಿ ವೇಳೆ ಆಲಮಟ್ಟಿ ಆಣೆಕಟ್ಟಿನ ಪ್ರಮುಖ ಸ್ಪಾಟ್ ಗಳು ಝಗಮಗಿಸಲಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ದೇಶ ಪ್ರೇಮಭಾವದ ಮನದಿಂದ ಇಲ್ಲಿನ ಪರಿಸರ ಮೂರು ದಿನಗಳ ಕಾಲ ವರ್ಣರಂಜಿತ ತ್ರೀಡಿ ವಿಶಿಷ್ಟ ಬಣ್ಣದ ಲೋಕದಲ್ಲಿ ಮಿನುಗಲಿದೆ.

Leave a Reply

Your email address will not be published. Required fields are marked *

You May Also Like

ಗುರು-ಶಿಷ್ಯರ ಸಂಬಂಧ ಪವಿತ್ರ- ಜಿ.ಎಂ. ಕೋಟ್ಯಾಳ

ಆಲಮಟ್ಟಿ : ಗುರು ಶಿಷ್ಯರ ಸಂಬಂಧ ಬಹಳಷ್ಟು ಪವಿತ್ರಮಯ. ಆದರೆ ಇತ್ತಿತ್ತಲಾಗಿ ಆ ಭಾವ ಕಣ್ಮರೆಯಾಗುತ್ತಿದೆ.…

ವಿಚಿತ್ರ ಕರುವೊಂದಕ್ಕೆ ಕೊರೋನಾ ಕರು ಎಂದು ನಾಮಕರಣ

ಎರಡು ತಲೆ, ಎಂಟು ಕಾಲುಗಳುಳ್ಳ ಎಮ್ಮೆ ಕರುವೊಂದು ಜನಿಸಿದ್ದು, ಈ ಕರುವಿಗೆ ಗ್ರಾಮಸ್ಥರು ಕೊರೋನಾ ಕರು ಎಂದು ಹೆಸರಿಟ್ಟಿದ್ದಾರೆ.

ಮುದ್ದು ಮಾಡೋ ಗೆಳೆಯ ಪೋಸ್ಟರ್ ಅನಾವರಣ

ಆರ್ ಟಿ ರೆಕಾರ್ಡಿಂಗ್ ಸ್ಟುಡಿಯೋ ಪ್ರೊಡಕ್ಷನ್ ಬಾಗಲಕೋಟೆ ಅವರ ಮುದ್ದು ಮಾಡೋ ಗೆಳೆಯ ಮ್ಯೂಸಿಕ್ ಆಲ್ಬಂ ಸಾಂಗ್ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಾಗಲಕೋಟೆಯ ಸಮಗ್ರ ಜೀವನ ವಿಕಾಸ ಸಂಸ್ಥೆಯ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಬಿಡುಗಡೆ ಮಾಡಲಾಯಿತು.

ಚಿತ್ರಕಲಾ ಶಿಕ್ಷಕರ ಕಾಯಾ೯ಗಾರ ಉದ್ಘಾಟನೆ

ಬೋಧನಾ ಸಾಮಥ್ರ್ಯ ಹೆಚ್ಚಳಕ್ಕೆ ಕಾಯಾ೯ಗಾರ ಸಹಕಾರಿ: ಮಂಜುನಾಥ್ ಮಾನೆ ಉತ್ತರಪ್ರಭವಿಜಯಪುರ: ಶಿಕ್ಷಕ ವೃತ್ತಿಯ ಬೋಧನಾ ಸಾಮಥ್ರ್ಯ…