ಉತ್ತರಪ್ರಭ

ಗೋವಾ: ದಿ. ಪುನೀತ್ ರಾಜಕುಮಾರ್ ಅವರ ಜನ್ಮದಿನಾಚರಣೆಯನ್ನು ಗೋವಾ ರಾಜ್ಯದ ಕಲಂಗೊಟ್ ಹಾಗೂ ಭಾಗ ಬೀಚ್ ನಲ್ಲಿ ಆಚರಿಸಲಾಯಿತು. ಕರ್ನಾಟಕ ರಾಜ್ಯ ಗದಗ ಜಿಲ್ಲೆ ಹಾಗೂ ವಿವಿಧ ಜಿಲ್ಲೆಗಳಿಂದ ದುಡಿಯಲಿಕೆ ವಲಸೆ ಹೋಗಿರುವ ಬಂಜಾರ ಸಮುದಾಯದ ಯುವಕರೂ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪ ಎರೆಯುವ ಮೂಲಕ ಆಚರಿಸಿದರು. ತತ್ವ ಆದರ್ಶಗಳನ್ನು, ಅವರು ಸಾರಿದ ಸಾಮಾಜಿಕ ಕಾರ್ಯಕ್ರಮಗಳ ಸಂದೆಶಗಳನ್ನು ನೆನಪಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಜನ್ಮದಿನಾಚರಣೆ ಆಚರಿಸಲಾಯಿತು.

ಜಾಹಿರಾತು

ಈ ಸಂದರ್ಭದಲ್ಲಿ ಶೇಖರ, ಶಂಕರ, ಆನಂದ್, ಕೃಷ್ಣ, ರಾಮಜಿ, ವಿಕ್ರಮ, ಮುಕೇಶ, ಉಮೇಶ, ರಮೇಶ, ವಸಂತ, ರವಿ, ನಾಗರಾಜ್, ಜಾನ್, ನಂದಿ, ಲಕ್ಕಿ, ಮಲ್ಲೇಶ, ಶಿವ, ವಾಚಪ್ಪ, ಕುಮಾರ, ಪ್ರಕಾಶ, ಸಂತೋಷ್ರಾ, ಹುಲ್ ರಾಜ, ಗುರು, ಪಾಂಡುರಂಗ, ಧರ್ಮ, ಅಶೋಕ, ಮೋತಿಲಾಲ್ಮಾಂತೇಶ, ಪಾಂಡುರಂಗ, ರವಿರಾಜ್, ಮಹೇಶ ಸೇರಿದಂತೆ ಇನ್ನಿತರರು ಭಾಗಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಬಣ್ಣದಲ್ಲಿ ಮಿಂದೆದ್ದ ಮುಳಗುಂದ ಪಟ್ಟಣದ ಜನತೆ

ಉತ್ತರಪ್ರಭಮುಳಗುಂದ: ಪಟ್ಟಣದಲ್ಲಿ ಸಾಂಪ್ರದಾಯಕ ಹೋಳಿ ಹಬ್ಬವನ್ನ ಶಾಂತಿ ಸಂಭ್ರಮದಿoದ ಆಚರಿಸಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಕಾಮ-ರತಿ…

ಭಾರತದ ಹೆಮ್ಮೆಯ ಕ್ರೀಡೆ ಮಲ್ಲಕಂಬ:ಶಾಸಕ ಬಂಡಿ

ಮನಸೊರೆಗೊಂಡ ಮಲ್ಲಕಂಬ ಪ್ರದರ್ಶನ ಉತ್ತರಪ್ರಭ ನರೆಗಲ್ಲ: ನೆಲದ ಮೇಲೆ ಮಾಡುವ ಯೋಗಾಸನವನ್ನು ಕಂಬದ ಮೇಲೆ ಚಾಕಚಕ್ಯತೆಯಿಂದ…

ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್  ನಿಧನ

ಬ್ರಿಸ್ಬೇನ್: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್(52) ಶುಕ್ರವಾರದಂದು ನಿಧನರಾಗಿದ್ದಾರೆ.ಅವರು  ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು…

‘ಪುಷ್ಪ’ ಜಾತಿ ಬಿರುಗಾಳಿಯಲ್ಲಿ

ಹೈದರಾಬಾದ್: ರಾಜಕೀಯ ಮತ್ತು ಸಿನಿಮಾಗಳನ್ನು  ಅತಿ ಹೆಚ್ಚು ಪೋಸಿಸುವ  ರಾಜ್ಯಗಳಲ್ಲಿ ಆಂಧ್ರ ಪ್ರದೇಶಒಂದಾಗಿದೆ.  ಹಿಂದಿನಿಂದಲೂ ಈ…