ಮುಳಗುಂದ : ದಲಿತ ಸಾಹಿತ್ಯ ಪರಿಷತ್ತು ಗದಗ ತಾಲೂಕ ಘಟಕದ ವತಿಯಿಂದ ಸಾವಿತ್ರಿಬಾಯಿ ಪುಲೆ ಅವರ 191ನೇ ಜಯಂತಿ ಅಂಗವಾಗಿ ಆದರ್ಶ ಶಿಕ್ಷಕಿ ಪ್ರಶಸ್ತಿ ಪುರಸ್ಕ್ರತರಾದ ಶಿಕ್ಷಕಿ ಸುನಂದಾ ಮಡ್ಡಿಕಾರ ಅವರಿಗೆ ನಿಜಶರಣ ಅಂಬಿಗರ ಚೌಡಯ್ಯ ವಿವಿಧೋದ್ದೇಶಗಳ ಸಂಘದ ವತಿಯಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಪಿ.ಎಸ್.ಮರಿದೇವರಮಠ,ಸಂಘದ ಅಧ್ಯಕ್ಷ ನಾಗರಾಜ ಬಾರಕೇರ,ಶಂಕ್ರಪ್ಪ ಧರ್ಮಣ್ಣವರ,ಮಹಾಂತೇಶ ವಡ್ನಿಕೊಪ್ಪ,ಯಲ್ಲಪ್ಪ ಮೊಕಾಶಿ,ಮಹಾಂತಪ್ಪ ದಿವಟರ,ಬಸವರಾಜ ಮೊಕಾಶಿ,ಶೇಖಪ್ಪ ಸುಣಗಾರ,ಬಸಪ್ಪ ಸುಣಗಾರ,ಮಹಾಂತೇಶ ಸುಣಗಾರ,ಮಂಜುನಾಥ ತೋಟದ,ಸುರೇಶ ಸುಣಗಾರ,ನಾಗರಾಜ ಕಟ್ಟಿಮನಿ ಮೊದಲಾದವರು ಇದ್ದರು.