ಗದಗ: ನಗರ ಸಭೆ ಮತ ಎಣಿಕೆ ಮುಕ್ತಾಯ ವಾಗಿದ್ದು ಒಟ್ಟು 15 ಕಾಂಗ್ರೇಸ್  18  ಬಿಜೆಪಿ  2  ಪಕ್ಷೇತರರು  ಜಯ ಸಾಧಿಸಿದ್ದಾರೆ

ವಾರ್ಡವಾರು ವಿವರ

1- ಕಾಂಗ್ರೇಸ್- ಲಕ್ಷ್ಮಿ ಅನಿಲಕುಮಾರ್ ಸಿದ್ಧಮ್ಮನಹಳ್ಳಿ

2- ಕಾಂಗ್ರೇಸ್- ಸುರೇಶ ಕಟ್ಟಿಮನಿ

3- ಬಿಜೆಪಿ- ಮೇರವಾಡೆ ಮಾಧೂಸಾ ತೇಜೋಸಾ

4- ಕಾಂಗ್ರೇಸ್- ಶಕುಂತಲಾ ಕೋಂ ಹೊಳಬಸಪ್ಪ ಅಕ್ಕಿ

5- ಬಿಜೆಪಿ- ಲಕ್ಷ್ಮಿ  ಶಂಕರ ಕಾಕಿ

6-ಕಾಂಗ್ರೇಸ್- ಲಕ್ಷವ್ವ ಮಾರುತಪ್ಪ ಭಜಂತ್ರಿ

7- ಬಿಜೆಪಿ- ರಾಘವೇಂದ್ರ ಯಳವತ್ತಿ 

8- ಕಾಂಗ್ರೇಸ್-  ಬರದ್ವಾಡ ಪೂರ್ಣಿಮಾ

9- ಕಾಂಗ್ರೇಸ್- ಕರಿಸೋಮನಗೌಡ್ರ ಚಂದ್ರಶೇಖರಗೌಡ 

10- ಕಾಂಗ್ರೇಸ್- ಶಿರಹಟ್ಟಿ ಇಮ್ತಿಯಾಜ

11- ಬಿಜೆಪಿ- ಶ್ವೇತಾ ದಂಡಿನ

12- ಬಿಜೆಪಿ- ದಿಂಡೂರ ವಿಜಯಲಕ್ಷ್ಮಿ  ಶಶಿಧರ

13- ಬಿಜೆಪಿ- ಗುಳಪ್ಪ ಎಚ್ ಮುಶಿಗೇರಿ

14- ಬಿಜೆಪಿ- ಪ್ರಕಾಶ ಅಂಗಡಿ

15- ಬಿಜೆಪಿ- ಚಂದ್ರಶೇಖರ ಬಸವರಾಜ ತಡಸದ

16- ಕಾಂಗ್ರೇಸ್- ಕೃಷ್ಣಾ ಪರಾಪೂರ

17- ಪಕ್ಷೇತರ  ಆಶ್ಮಾ ಮುನ್ನಾ ಸಾಬ ರೇಶ್ಮಿ

18- ಕಾಂಗ್ರೇಸ್- ಜೈನುಲಾಬ್ದೀನ ರಹಿಮಾನಸಾಬ ನಮಾಜಿ

19- ಬಿಜೆಪಿ- ಮಹಾಂತೇಶ ನಲವಡಿ 

20- ಕಾಂಗ್ರೇಸ- ಪರವೀನಬಾನು ಮುಲ್ಲಾ

21- ಪಕ್ಷೇತರ – ಚುಮ್ಮಿ ಡಿ ನದಾಫ್ 

22- ಕಾಂಗ್ರೇಸ್- ರವಿಕುಮಾರ ಕಮತರ

23- ಕಾಂಗ್ರೇಸ್- ಬರಕತ್ ಅಲಿ ಮುಲ್ಲಾ

24- ಬಿಜೆಪಿ- ನಾಗರಾಜ ತಳವಾರ

25- ಬಿಜೆಪಿ- ಮಾನ್ವಿ ವಿನಾಯಕ

26- ಬಿಜೆಪಿ- ಹಬೀಬ ಹುಲಿಗಮ್ಮೆ

27- ಕಾಂಗ್ರೇಸ್- ಅಸೂಟಿ ಲಲಿತಾ

28- ಬಿಜೆಪಿ- ಅಬ್ಬಿಗೇರಿ ಶಿದ್ಗಲಿಂಗಪ್ಪ

29- ಕಾಂಗ್ರೇಸ್- ಎಲ್ ಡಿ ಚಂದಾವರಿ

30- ಕಾಂಗ್ರೇಸ್-  ಕಟಗಿ ಪದ್ಮಾ

31- ಬಿಜೆಪಿ- ಬಾಕಳೆ ಶೈಲಾ

32- ಬಿಜೆಪಿ- ಸುನಂದಾ ಪ್ರಕಾಶ ಬಾಕಳೆ

33- ಬಿಜೆಪಿ- ಅನಿತಾ ವಿಜಯಕುಮಾರ್ ಗಡ್ಡಿ

34- ಬಿಜೆಪಿ- ವಿದ್ಯಾವತಿ ಅಮರನಾಥ ಗಡಗಿ

35- ಬಿಜೆಪಿ- ದಾಸರ ಉಷಾ

Leave a Reply

Your email address will not be published. Required fields are marked *

You May Also Like

ಪಡಿತರ ಚೀಟಿದಾರರಿಗೆ ರಾಗಿ, ಜೋಳ, ತೊಗರಿ, ಹೆಸರುಕಾಳು ವಿತರಣೆ

ಪಡಿತರ ಚೀಟಿದಾರರಿಗೆ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ರಾಗಿ, ಜೋಳ, ತೊಗರಿ ಹಾಗೂ ಹೆಸರು ಕಾಳುಗಳನ್ನು ಖರೀದಿಸಿ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲು ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ವಿ. ಕತ್ತಿ ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಕಡೆ ಭೂ ಕಂಪನ ಅನುಭವ

ಬೆಂಗಳೂರು: ಇಂದು ಬೆಂಗಳೂರು ಸೇರಿದಂತೆ ರಾಜ್ಯದ  ಹಲವೆಡೆ ಭೂಮಿ ಕಂಪಿಸಿದ ಅನುಭವ .ರಾಮನಗರ  ಸೇರಿದಂತೆ ಮಂಡ್ಯದಲ್ಲಿಯೂ…

ವಿಪ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಆಸ್ತಿ ಎಷ್ಟು? : ಮಾಡಿದ ಸಾಲ ಎಷ್ಟು..?

ಬೆಂಗಳೂರು: ವಿಧಾನ ಪರಿಷತ್‍ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ರೂ. 1,224…