ಉತ್ತರಪ್ರಭ
ಗದಗ: ನಗರದ (ಬಿಎಸ್ಎನ್ಎಲ್ ) ಕಛೇರಿಯ ಎದುರು ಪಂಚರಹೊಂಡ ವೃತ್ತದ ಮಧ್ಯದಲ್ಲೇ ಪೊಲೀಸ್ ಬ್ಯಾರಿಗೆಡ್ ಗಳನ್ನು ತುಂಬಿಕೊಂಡ ವಾಹನ ನಿಲ್ಲಿಸಿ ಅಲ್ಲಿ ಯಾವ ಚಾಲಕನು ಇಲ್ಲದೆ, ರಸ್ತೆಯ ಮಧ್ಯದಲ್ಲೆ ನಿಲ್ಲಿಸಿರುವ ಕಾರಣ ಸಾರ್ವಜನಿಕರಿಗೆ ಸಂಚರಿಸಲು ಅಡ್ಡಿಯಾಗಿದ್ದು, ಸಾರ್ವಜನಿಕರು ನಾವು ಮಾಡಿದರೆ ತಪ್ಪು ಪೊಲೀಸರು ಮಾಡಿದರೆ ಸರಿಯೆ ಎಂದು ಆಕ್ರೊಶ ವ್ಯಕ್ತಪಡಿಸಿದರು, ಇದೆ ಸಮಯಕ್ಕೆ ಸರಿಯಾಗಿ ಅದೆ ರಸ್ತೆಯಲ್ಲೆ ಬರುತ್ತಿದ್ದ ರುರಲ್ ಕ್ರೈಂ ಪೊಲೀಸ್ ಇನ್ಸ್ ಪೆಕ್ಟರ್ (ಹಾಗೂ ವಾಹನ ಚಾಲಕ ಬಹು ರೋಷದಿಂದ ಸೈರನ್ ಶಬ್ಧ ಹಾಕಿಕೊಂಡು (ಸಾರ್ವಜನಿಕರಿಗೆ ಹಿಂಸಿಸುತ್ತಾ) ಮಧ್ಯ ಬಂದ ವಾಹನದವರಿಗೆ ರೋಷದಿಂದ ಬಯ್ಯುತ್ತಿರುವುದು ಶೋಚನಿಯವಾಗಿದೆ, ಇದಕ್ಕೆ ಸಂಬಂಧ ಪಟ್ಟ ಮೇಲಾಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಪೊಲೀಸ್ ಇಲಾಖೆಯೆ ಜನರಿಗೆ ತಪ್ಪು ಸಂದೇಶವನ್ನು ಕೊಟ್ಟಂತ್ತಾಗುತ್ತದೆ.