ಉತ್ತರಪ್ರಭ
ಗದಗ:
ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 35 ವಾರ್ಡಗಳ ಪೈಕಿ 26 ವಾರ್ಡಗಳಿಗೆ  ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ.

26 ವಾರ್ಡಗಳ ಅಭ್ಯರ್ಥಿಗಳ ಪಟ್ಟಿ:

ವಾರ್ಡ್ ನಂ.1 – ಲಕ್ಷ್ಮೀ ಅನಿಲಕುಮಾರ್ ಸಿದ್ದಮ್ಮನಹಳ್ಳಿ

ವಾರ್ಡ್ ನಂ.2 – ಸುರೇಶ ಕಟ್ಟಿಮನಿ

ವಾರ್ಡ್ ನಂ.4 – ಶಕುಂತಲಾ ಹೊಳೆಬಸಪ್ಪ ಅಕ್ಕಿ

ವಾರ್ಡ್ ನಂ.7 – ನಾಗಲಿಂಗ ಐಲಿ

ವಾರ್ಡ್ ನಂ.8 – ಪ್ರೇಮನಾಥ್ ಬರದ್ವಾಡ

ವಾರ್ಡ್ ನಂ.9 – ಚಂದ್ರು ಕರಿಸೋಮನಗೌಡ

ವಾರ್ಡ್ ನಂ.10 – ಇಮ್ತಿಯಾಜ್ ಶಿರಹಟ್ಟಿ

ವಾರ್ಡ್ ನಂ.11 – ಕುಂಕುಮಾದೇವಿ ಹದ್ದಣ್ಣವರ

ವಾರ್ಡ್ ನಂ.12 – ಚಂದ್ರಕಲಾ ಮಂಜುನಾಥ ಪೂಜಾರ

ವಾರ್ಡ್ ನಂ.15 – ಮೋಹನ್ ಅಣವೀರಪ್ಪ ದೊಡ್ಡಕುಂಡಿ

ವಾರ್ಡ್ ನಂ.16 – ಕೃಷ್ಣಾ ಪರಾಪುರ

ವಾರ್ಡ್ ನಂ.17 – ನೂರ್ ಜಾನ್ ನರೇಗಲ್

ವಾರ್ಡ್ ನಂ.18 – ಜೀವನಸಾಬ ನಮಾಜಿ

ವಾರ್ಡ್ ನಂ.19 – ಸಂಗಮೇಶ್ ಕವಳಿಕಾಯಿ

ವಾರ್ಡ್ ನಂ.20 – ಫರ್ವಿನ್ ಬಾನು ಅಬ್ದುಲ್ ಮುನಾಫ್

ವಾರ್ಡ್ ನಂ.23 – ಬರಕತ್ ಅಲಿ ಮುಲ್ಲಾ

ವಾರ್ಡ್ ನಂ.24 – ಶಿವಪ್ಪ ಬಳ್ಳಾರಿ

ವಾರ್ಡ್ ನಂ.25 – ಅಶೋಕ ಮಂದಾಲಿ

ವಾರ್ಡ್ ನಂ.26 – ಶಾಹಿರಾಬಾನು ಬಸಿರ್ ಅಹ್ಮದ್ ಬಳ್ಳಾರಿ

ವಾರ್ಡ್ ನಂ.27 – ಲಲಿತಾ ಬಸೆಟ್ಟೆಪ್ಪ ಅಸೂಟಿ

ವಾರ್ಡ್ ನಂ.29 – ಲಕ್ಷ್ಮಣ ಚಂದಾವರಿ

ವಾರ್ಡ್ ನಂ.30 – ಪದ್ಮಾ ಪರಶುರಾಮ ಕಟಗಿ

ವಾರ್ಡ್ ನಂ.31 – ಗೀತಾಬಾಯಿ ಕೃಷ್ಣಸಾ ಹಬೀಬ,

ವಾರ್ಡ್ ನಂ.32 – ಸುಮನ್ ಗಣಪತಿ ಜಿತೂರಿ

ವಾರ್ಡ್ ನಂ.34 – ವೀಣಾ ಅನಿಲ್ ಗರಗ

ವಾರ್ಡ್ ನಂ.35 – ನಾಗರತ್ನ ಶಿವಣ್ಣ ಮುಳಗುಂದ

Leave a Reply

Your email address will not be published. Required fields are marked *

You May Also Like

ಶಾಲಾ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆರೋಪ: ಕ್ರಮಕ್ಕೆ ಜೆಡಿಎಸ್ ವಿದ್ಯಾರ್ಥಿ ಘಟಕ ಒತ್ತಾಯ

ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ ಕಳಪೆ ಮಟ್ಟದ್ದಾಗಿದ್ದು, ಅದನ್ನು ತಡೆಗಟ್ಟಬೇಕೆಂದು ಜಾತ್ಯಾತೀತ ಜನತಾದಳ ವಿದ್ಯಾರ್ಥಿ ಘಟಕದಿಂದ ಉಪ‌ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.

ಅಪರೂಪದ ಕರಿನಾಗರ ಪ್ರತ್ಯಕ್ಷ, ಕುತೂಹಲ ಮೂಡಿಸೊದ ಕಪ್ಪು ಬಣ್ಣದ ಉರಗ..!

ಉತ್ತರಪ್ರಭ ಸುದ್ದಿ ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹೊರವಲಯದಲ್ಲಿರುವ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಅಪರೂಪದ…

ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕಾರ: ಖಂಡನೆ

ಉತ್ತರಪ್ರಭ ಸುದ್ದಿಶಿರಹಟ್ಟಿ: ಜನೆವರಿ 26 ರಂದು ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು…

ದೇಶದಲ್ಲಿಂದು 24,879 ಹೊಸ ಪಾಸಿಟಿವ್ ಕೇಸ್, 487 ಸಾವು

ನವದೆಹಲಿ: ದೇಶದಲ್ಲಿ ಗುರುವಾರ 24,879 ಹೊಸ ಪಾಸಿಟಿವ್ ಕೇಸ್ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 7,62,296ಕ್ಕೆ…