ಲಕ್ಷ್ಮೇಶ್ವರ: ಎಲ್ಲಾ ರಂಗದಲ್ಲಿ ಮಹಿಳೆಯರ ಪಾತ್ರ ವಿಶಿಷ್ಠವಾದದು, ಹಾಗೂ ಮಹಿಳೆಯರು ಪುರುಷರಿಗೆ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ರೇಷ್ಠತೆಯನ್ನುತೊರಿಸುತ್ತದೆಎಂದು ಎಂಜನೀಯರಿಂಗ್ ಕಾಲೇಜನ ಸಹಾಯಕ ಉಪನ್ಯಾಸಕ ಪ್ರಶಾಂತ ಮೂಲಿಮನಿ ಹೇಳಿದರು.
ಪಟ್ಟಣದ ಚಂದನ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಟಿ.ಈಶ್ವರ, ಗೌರವ ನಿರ್ದೇಶಕ ಎಚ್.ಸಿ.ರಟಿಗೇರಿ, ಅಧ್ಯಕ್ಷೆ ಗಿರಿಜಾ ಟಿ.ಈಶ್ವರ, ಪ್ರಾಂಚಾರ್ಯ ಆರ್.ಜಿ.ಬಾವಾನವರ, ಸಿ.ಎಂ.ಕಗ್ಗಲಗೌಡರು, ರವಿ ಲಮಾಣಿ, ವಂದನಾ ನಾಯ್ಕರ್, ಸ್ನೇಹಾ, ಚೈತ್ರಾ ಮುಂತಾದವರು ಉಪಸ್ಥಿತರಿದ್ದರು. ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.