ರೋಣ:ಇತ್ತಿಚೆಗಷ್ಟೆ ಅಪಾರ ಮಳೆಯಿಂದ ರೈತರ ಬೆಳೆ ಹಾನಿಗೀಡಾಗಿತ್ತು. ಇದರಿಂದ ಸವಡಿ ಗ್ರಾಮದ ರೈತ ಮೇಘರಾಜ್ ಬಾವಿ ಅವರ ಜಮೀನಿನಲ್ಲಿ ಬೆಳೆದ ಬೆಳೆ ಹಾನಿ ಕುರಿತು ನಿಮ್ಮ ಉತ್ತರಪ್ರಭ ವರದಿ ಬಿತ್ತರಿಸಿತ್ತು. ವರದಿ ಪರಿಣಾಮ ಇಂದು ಸವಡಿ ಗ್ರಾಮಕ್ಕೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿಗೀಡಾದ ಬೆಳೆ ವೀಕ್ಷಿಸಿದರು.
You May Also Like
ನರೆಗಲ್- ತೊಂಡಿಹಾಳ್ ರಸ್ತೆ ದುರಸ್ಥಿಗೆ ಮುಕ್ತಿ ಯಾವಾಗ..?
ನರೇಗಲ್ಲ: ಹೋಬಳಿ ವ್ಯಾಪ್ತಿಯಯಲ್ಲಿ ಮೊದಲೇ ಹಾಳಾಗಿದ್ದ ರಸ್ತೆಗಳು ಈಗ ಆರಂಭವಾಗಿರುವ ಮುಂಗಾರು ಮಳೆಗೆ ಮತ್ತಷ್ಟು ಹಾಳಾಗಿ ಅಪಘಾತಗಳಿಗೆ ಅಹ್ವಾನ ನೀಡುತ್ತಿವೆ. ನರೆಗಲ್ಲ ಪಟ್ಟಣದಿಂದ ಯಲಬುರ್ಗಾ ತಾಲ್ಲೂಕಿನ ಗ್ರಾಮಗಳಿಗೆ ತೆರಳುವ ರಸ್ತೆಯು ಸಂಪೂರ್ಣವಾಗಿ ಕಿತ್ತು ಹೋಗಿದೆ.
- ಉತ್ತರಪ್ರಭ
- June 12, 2020
1 comment
all the best uttarprabha news super story impact