ರೋಣ:ಇತ್ತಿಚೆಗಷ್ಟೆ ಅಪಾರ ಮಳೆಯಿಂದ ರೈತರ ಬೆಳೆ ಹಾನಿಗೀಡಾಗಿತ್ತು. ಇದರಿಂದ ಸವಡಿ ಗ್ರಾಮದ ರೈತ ಮೇಘರಾಜ್ ಬಾವಿ ಅವರ ಜಮೀನಿನಲ್ಲಿ ಬೆಳೆದ ಬೆಳೆ ಹಾನಿ ಕುರಿತು ನಿಮ್ಮ ಉತ್ತರಪ್ರಭ ವರದಿ ಬಿತ್ತರಿಸಿತ್ತು. ವರದಿ ಪರಿಣಾಮ ಇಂದು ಸವಡಿ ಗ್ರಾಮಕ್ಕೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿಗೀಡಾದ ಬೆಳೆ ವೀಕ್ಷಿಸಿದರು.
ಉತ್ತರ ಪ್ರಭ ಫಲಶೃತಿ: ಬೆಳೆ ಹಾನಿ ವೀಕ್ಷಿಸಿಸಿದ ಅಧಿಕಾರಿಗಳು

ಉತ್ತರ ಪ್ರಭ ಫಲಶೃತಿ: ಬೆಳೆ ಹಾನಿ ವೀಕ್ಷಿಸಿಸಿದ ಅಧಿಕಾರಿಗಳು