ಗದಗ: ಜಿಲ್ಲೆಯಲ್ಲಿ ಬುಧವಾರ ದಿ. 15 ರಂದು 39 ಜನರಿಗೆ ಕೊವಿಡ್-19 ಸೋಂಕು ದೃಢ ಪಟ್ಟಿದ್ದು, ವಿವರ ಇಂತಿದೆ.

ಜಿಡಿಜಿ-332 ಗದಗ ನಗರದ ಕೆಎಸ್‍ಆರ್‍ಟಿಸಿ ಡಿಪೋ ಹಿಂದಿನ ಹುಗಾರ ಗಲ್ಲಿ ನಿವಾಸಿ 36 ವರ್ಷದ ಪುರುಷ ಇವರಿಗೆ ಧಾರವಾಡ ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-333 ಗದಗ ನಗರದ ಹುಬ್ಬಳ್ಳಿ ರಸ್ತೆಯ ಈಶ್ವರ ನಗರದ ಮಿಟ್ಟಿ ಪೆಟ್ರೋಲ್ ಬಂಕ್ ಹತ್ತಿರದ ನಿವಾಸಿ 59 ವರ್ಷದ ಪುರುಷ ಇವರಿಗೆ ರಾಯಚೂರ ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-334 ಗದಗಿನ ವಿವೇಕಾನಂದ ನಗರ 2ನೇ ಕ್ರಾಸ್ ನಿವಾಸಿ 54 ವರ್ಷದ ಪುರುಷ ಇವರಿಗೆ ಪಿ-35062 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-335 ನರಗುಂದ ಕಸಬಾದ ನಿವಾಸಿ 46 ವರ್ಷದ ಪುರುಷ ಇವರಿಗೆ ಪಿ-36666 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-336 ನರಗುಂದ ಪಟ್ಟಣದ ಚಿನಿವಾಲಗಟ್ಟಿ ನಿವಾಸಿ 31 ವರ್ಷದ ಮಹಿಳೆ ಇವರಿಗೆ ಕೆಮ್ಮು ಹಾಗೂ ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-337 ಗದಗ ನಗರದ ಗಂಗಾಪುರಪೇಟೆ ನಿವಾಸಿ 56 ವರ್ಷದ ಪುರುಷ ಇವರಿಗೆ ತೀರ್ವ ಉಸಿರಾಟದ ತೊಂದರೆಯಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-338 ನರಗುಂದ ಪಟ್ಟಣದ ಹೊರಕೇರಿ ಓಣಿ ನಿವಾಸಿ 9 ವರ್ಷದ ಬಾಲಕ ಇವರಿಗೆ ಪಿ-35072 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-339 ಗದಗ ನಗರದ ಜಾಕೀರ ಹುಸೇನ್ ಕಾಲನಿ ನಿವಾಸಿ 27 ವರ್ಷದ ಪುರುಷ ಇವರಿಗೆ ಬಳ್ಳಾರಿ ಜಿಲ್ಲೆ ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-340 ನರಗುಂದ ಪಟ್ಟಣದ ಹೊರಕೇರಿ ಓಣಿ ನಿವಾಸಿ 29 ವರ್ಷದ ಪುರುಷ ಇವರಿಗೆ ಪಿ-36666 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-341 ನರಗುಂದ ಪಟ್ಟಣದ ಹೊರಕೇರಿ ಓಣಿ ನಿವಾಸಿ 50 ವರ್ಷದ ಮಹಿಳೆ ಇವರಿಗೆ ಪಿ-35072 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-342 ಗದಗಿನ ಕೆ.ಹೆಚ್.ಪಾಟೀಲ್ ಜಿಲ್ಲಾ ಕ್ರೀಡಾಂಗಣ ಹತ್ತಿರದ ಅಜಾದ್ ಗಲ್ಲಿ ನಿವಾಸಿ 34 ವರ್ಷದ ಪುರುಷ ಇವರಿಗೆ ಕೆಮ್ಮು ಹಾಗೂ ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-343 ನರಗುಂದ ಪಟ್ಟಣದ ಹೊರಕೇರಿ ಓಣಿ ನಿವಾಸಿ 49 ವರ್ಷದ ಮಹಿಳೆ ಇವರಿಗೆ ಪಿ-36666 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-344 ಗದಗ ನಗರದ ಟ್ಯಾಗೋರ್ ರಸ್ತೆ ಅಣ್ಣಿಗೇರಿ ಗಾರ್ಡನ್ ನಿವಾಸಿ 30 ವರ್ಷದ ಪುರುಷ ಇವರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆಕಾರ್ಯ ನಡೆದಿದೆ.

ಜಿಡಿಜಿ-345 ಗದಗ ಜಿಮ್ಸ್ ಆಸ್ಪತ್ರೆ ನಿವಾಸಿ 24 ವರ್ಷದ ಪುರುಷ ಇವರಿಗೆ ಪಿ-31106 ಸಂಪರ್ಕಿತರಿಂದ ಸೋಂಕು ದೃಢಪಟ್ಟಿದೆ.

ಜಿಡಿಜಿ-346 ಗದಗ ನಿಸರ್ಗ ಬಡಾವಣೆ ಸಾಯಿ ದೇವಸ್ಥಾನ ಹತ್ತಿರ ನಿವಾಸಿ 59 ವರ್ಷದ ಪುರುಷ ಇವರಿಗೆ ತೆಲಂಗಾಣ ರಾಜ್ಯದ ಹೈದಾರಾಬಾದ ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-347 ಗದಗ ತಾಲ್ಲೂಕಿನ ನಾಗಾವಿ ಗ್ರಾಮ ನಿವಾಸಿ 48 ವರ್ಷದ ಪುರುಷ ಇವರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆಕಾರ್ಯ ನಡೆದಿದೆ.

ಜಿಡಿಜಿ-348 47 ವರ್ಷದ ಮಹಿಳೆ,
ಜಿಡಿಜಿ-349 17 ವರ್ಷದ ಯುವತಿ ಇವರು ಗದಗ ನಿಸರ್ಗ ಬಡಾವಣೆ ಸಾಯಿ ದೇವಸ್ಥಾನ ಹತ್ತಿರ ನಿವಾಸಿಗಳಾಗಿದ್ದು, ಇವರಿಗೆ ತೆಲಂಗಾಣ ರಾಜ್ಯ ಹೈದರಾಬಾದ ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ.

ಜಿಡಿಜಿ-350 ಗದಗ ನಗರದ ಹುಡ್ಕೊ ಕಾಲನಿ ಎಲ್‍ಐಜಿ 215ರ ನಿವಾಸಿ 63 ವರ್ಷದ ಪುರುಷ ಇವರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆಕಾರ್ಯ ನಡೆದಿದೆ.

Leave a Reply

Your email address will not be published. Required fields are marked *

You May Also Like

ಎ.ಪಿ.ಎಮ್.ಸಿ ಅಧ್ಯಕ್ಷರ ಆಯ್ಕೆ: ತಡೆಯಾಜ್ಞೆ ತೆರವು ಗೊಳಸಿ ಪ್ರಕರಣ ಮುಂದುವರೆಸಿದ ನ್ಯಾಯಾಲಯ

ಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೇ ನಡೆದಿತ್ತು. ಇದರಲ್ಲಿ ಬಿಜೆಪಿಯ ರವೀಂದ್ರ ಉಪ್ಪಿನಬೆಟಗೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಈ ಬಗ್ಗೆ ಚುನಾವಣೆ ಪ್ರಕ್ರಿಯೇ ಪ್ರಶ್ನಿಸಿ ಹಿಂದಿನ ಅವಧಿಯ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್ ನ್ಯಾಯಾಲಯ ಮೆಟ್ಟಿಲೇರಿದ್ದರು. ಇದರಿಂದ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

ಕೊರ್ಲಹಳ್ಳಿಯಲ್ಲಿ ನೀರಿನ ಗೋಳು: ತುಂಗೆಯ ಪಾತ್ರದಲ್ಲೂ ನೀರಿಗೆ ತಾಪತ್ರಯ!

ನದಿ ನೀರಿನ ಪಾತ್ರದ ಗ್ರಾಮಗಳಲ್ಲೂ ನೀರಿನ ಸಮಸ್ಯೆ ಇದೆ ಎಂದರೆ ನಿಜಕ್ಕೂ ಆಶ್ಚರ್ಯ. ಹೌದು ನೀರಿನ ಸಮಸ್ಯೆ ಎಂದರೆ ಒಂದೆಡೆ ಆಳುವವರ ನಿರ್ಲಕ್ಷ್ಯ, ಮತ್ತೊಂದೆಡೆ ಇರುವ ಶುದ್ಧ ಕುಡಿಯುವ ನೀರಿನ ಘಟಕದ ಹೆಚ್ಚಿನ ಹಣದ ವಸೂಲಿ. ಇದರಿಂದ ಗ್ರಾಮಸ್ಥರು ತತ್ತಿರಿಸುವಂತಾದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಲಕೋಟಿ ಬಳಿ ಕಾರು-ಲಾರಿ ಡಿಕ್ಕಿ

ಕಾರ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೆ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಸಮೀಪದ ಹುಲಕೋಟಿ ಹೊರವಲಯದ ರೂರಲ್ ಇಂಜನಿಯರಿಂಗ್ ಕಾಲೇಜ್ ಬಳಿ ಘಟನೆ ನಡೆದಿದೆ.

ಸದಾಶಿವ ಯೋಗ ವರದಿ ವಿಚಾರ ಕಟೀಲ್ ಹೇಳಿಕೆ ಹಿಂಪಡೆಯಲು ಒತ್ತಾಯ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರಕಾರ ಬದ್ದವಾಗಿದೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿರುವ ಹೇಳಿಕೆಯನ್ನು ಹಿಂದೆ ಪಡಿಯಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಬಂಜಾರ ಸಮಾಜದ ಯುವ ಮುಖಂಡ ರಮೇಶ ಲಮಾಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ.