ಉತ್ತರಪ್ರಭ ಸುದ್ದಿ

ಮುಂಡರಗಿ: ತಾಲೂಕಿನ ಮುರುಡಿತಾಂಡಾ ಮತಗಟ್ಟೆ ಸಂಖ್ಯೆ 265, ರೋಣ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು ಇಲ್ಲಿ ಒಟ್ಟು,1590 ಮತಗಳಿದ್ದು, ಒಂದು ಮುಂಜಾನೆ 7ಗಂಟೆಗೆ ಮತದಾನ ಶುರುವಾಗಿದ್ದು, ಮುಂಜಾನೆಯಿಂದಲೆ ಮತದಾನಕ್ಕೆ ಮುಗಿಬಿದ್ದ ಜನ ಸಂಜೆಯಾದರು ಸರದಿ ಸಾಲು ಸಾಗುತ್ತಿಲ್ಲಾ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಂಜಾನೆ 7ರಿಂದ ಸಂಜೆ 4ಗಂಟೆಯೊಳಗೆ (ಗಂಡು 300), (ಹೆಣ್ಣು 411) ಮತ ಮಾತ್ರ ಚಲಾಯಿಸಲಾಗಿದೆ ಎಂದು ಚುಣಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಕಾರಣ: ಹೆಚ್ಚಿನ ಸಂಖ್ಯೆಯಲ್ಲಿ ಮತದಾರರಿದ್ದು, ಚುಣಾವಣಾಧಿಕಾರಿಗಳು ಸರಿಯಾಗಿ ಮತದ ಕೊಠಡಿಯನ್ನು ಏರ್ಪಡಿಸದಿರುವದು, ಬರಿ ಒಂದೆ ಮತದಾನದ ಕೊಠಡಿ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸರದಿ ಸಾಲು ಸಾಗದ ಕಾರಣ, ಸರದಿ ಸಾಲಿನಲ್ಲೆ ಬೆಸತ್ತು ಕುಳಿತ ಮತದಾರರು.

ವಾತಾವರಣದಲ್ಲಿ ಏರುಪೇರು: ಮೋಡಕವಿದ ವಾತಾವರಣ ಇದ್ದು ಮಳೆ ಬರುವ ಸಂಭವ ಎದ್ದು ಕಾಣುತ್ತಿದ್ದು, ಜನರು ಬೆಸರಗೊಂಡು ಮತಚಲಾಯಿಸದೆ ಮನೆಗೆ ತೆರಳುವ ಪರಿಸ್ಥಿತಿಯಲ್ಲಿ ಇದ್ದಾರೆ, ಇದಕ್ಕೆ ಜಿಲ್ಲಾಡಳಿತ ಸಂಬಧಪಟ್ಟ ಚುಣಾವಣಾಧಿಕಾರಿಗಳು ಏನು ಉತ್ತರಿಸುವರೊ ಕಾದು ನೋಡಬೇಕಾಗಿದೆ.

ಬಿಸಿಲಿನಲ್ಲಿ ಕುರಲು ಹಾಕಿದ ಸಿಟನ್ನು ಜನರು ಮಳೆಯಲ್ಲಿ ರಕ್ಷಿಸಿಕೊಳ್ಳಲು, ತಲೆಮೆಲೆ ಹೊದ್ದಿಕೊಂಡಿರುವ ದೃಶ್ಯ.

Leave a Reply

Your email address will not be published. Required fields are marked *

You May Also Like

ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಆಕಾಂಕ್ಷಿಗಳಿಗೆ ಅಚ್ಚರಿ

ಇದೇ 19 ರಂದು ರಾಜ್ಯದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಆಲಮಟ್ಟಿ ಪದವಿ ಕಾಲೇಜಿಗೆ ಎಲ್.ಐ.ಸಿ.ತಂಡ ಭೇಟಿ

ಗುಲಾಬಚಂದ ಜಾಧವಆಲಮಟ್ಟಿ : ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ಮಂಜಪ್ಪ ಹಡೇ೯ಕರ (ಎಂ.ಎಚ್.ಎಂ.)ಪದವಿ ಮಹಾವಿದ್ಯಾಲಯಕ್ಕೆ ಬೆಳಗಾವಿ ರಾಣಿ ಚೆನ್ನಮ್ಮ…

ಸಿಎಂ ಗಳಿಗೆ ಪಾಠ ಮಾಡುವುದರಿಂದ ಸೋಂಕು ನಿಯಂತ್ರಣವಾಗಲ್ಲ

ಪರದೆಯಲ್ಲಿ ಮುಖ ತೋರಿಸಿದರೆ ದೇಶದಲ್ಲಿ ಕೊರೊನಾ ಸೋಂಕು ಓಡಿಹೋಗಲ್ಲ ಎಂದು ಸಿದ್ದರಾಮಯ್ಯ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರಧಾನಿ ಮೋದ ಅವರನ್ನು ಟೀಕಿಸಿದ್ದಾರೆ.

ಸಾರಿಗೆ ಸಂಸ್ಥೆ ಸಿಬ್ಬಂದಿಗೂ ವಕ್ಕರಿಸಿದ ಸೋಂಕು!

ಕಾರವಾರ: ಬಿಎಂಟಿಸಿ ನೌಕರರಲ್ಲಿ ಇತ್ತೀಚೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಸದ್ಯ ಸಾರಿಗೆ ಸಂಸ್ಥೆಯ ನೌಕರಸ್ಥರಿಗೂ ಇದರ…