ಉತ್ತರಪ್ರಭ ಸದ್ದಿ
ಮುಂಡರಗಿ:
ತಾಲೂಕಿನ ದಂಡಾಧಿಕಾರಿಗಳು ವಿವಿಧ ಸಂಘಟನೆಗಳ ಮುಕಾಂತರ ಕನ್ಯಾಯ ಲಾಲ್ ಉಮೇಶ ಎಂಬ ಟೇಲರ್ ಅತ್ಯ ಖಂಡಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮನೋಜ ಮಾತನಾಡಿ. ನಮ್ಮ ಹಿಂದೂ ಧರ್ಮದಲ್ಲಿ ಹಲವು ದೇವರು ಹಲವು ನಾಮ ಆದರೆ ಮುಸ್ಲಿಂ ಧರ್ಮ ದಲ್ಲಿ ಒಂದೇ ಒಂದು ಗ್ರಂಥ ಅದನ್ನೇ ದೇಶದ ತುಂಬೆಲ್ಲಾ ಪಾಲನೆ ಮಾಡುತ್ತಾರೆ. ನಾವು ಮನವಿ ಕೊಟ್ಟು ಮನೆಗೆ ಹೋಗಿ ಮರೆತು ಬಿಡುತ್ತೆವೇ, ಎಂದರು ಯಾವುದೇ ಭಯವಿಲ್ಲದೆ ದೇಶದ ಪ್ರಧಾನಿಯನ್ನೇ ಕೊಲೆ ಮಾಡತೀವಿ ಎಂದು ಹೇಳುವದನ್ನು ಕೇಳಿಯೂ ನಾವೆಲ್ಲರೂ ಏನು ಮಾಡುತಿದ್ದೀವಿ, ಎಂದು ಅರ್ಥ ವಾಗುತ್ತಿಲ್ಲ ಇಂತ ದೇಶ ದ್ರೋಹಿ ಗಳನ್ನು ಹೀಗೆ ಬಿಟ್ಟರೆ ಮುಂದಿನ ದಿನ ಮಾನದಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತದೆ.
ದೇವು ಹಡಪದ ಮಾತನಾಡಿ… ರಾಜಸ್ಥಾನದಲ್ಲಿ ಉದಯಪುರದ ಮಹಾರಾಷ್ಟ್ರದಲ್ಲಿ ಕನ್ಯಾಯ ಲಾಲ್ ಉಮೇಶ ಎಂಬ ಹಿಂದೂ ಯುವಕನನ್ನ ಅತ್ಯ ಮಾಡಿದ್ದೂ ತುಂಬಾ ನೂವು ತಂದಿದೆ ರಾಜ್ಯದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೇ, ಇಂಥ ಮತಾಂಧರಿಗೆ ಭಯವಿಲ್ಲದಂತಾಗಿದೆ. ಈ ದೇಶದ ಸಂವಿದಾನವನ್ನು ವಿರೋದಿಸುವ ಮತಾಂಧರಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಹಿಂದೂ ಸ್ವರಾಜ್ ಸಂಘಟನೆ ಹಾಗೂ ವಿವಿಧ ಸಂಘಟನೆಯ ಮುಖಂಡರು ಸೇರಿ ಅಗ್ರಹಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ ದೇವಪ್ಪ ಇಟಗಿ, ಮಂಜುನಾಥ್ ಇಟಗಿ, . PV ಗುಡದಪ್ಪನವರ, RS ಪಾಟೀಲ್, DK ಹಡಪದ, ಶ್ರೀಧರ್ ಸಜ್ಜನ, ಸುದಿಫ ಗಡಾದ, ಮಂಜುನಾಥ್ ಮುದೋಳ, ಮುತ್ತಣ್ಣ ಅಳವಂಡಿ, ಬಸುರಾಜ್ ಹುಣಸಿ, ಗೇರಿ ಚಂದ್ರಪ್ಪ ಸೀರಹಟ್ಟಿ, ಗೋಪಾಲ್ ಬಾರ್ಕೆರ್, ಮಾಂತೇಶ್ ಅಳವಂಡಿ, ದೇವೇಂದ್ರ ಬೆನ್ನೂರ್, ವೀರಣ್ಣ ಹಡಪದ್, ದೇವೇಂದ್ರಪ್ಪ ಟೇಲರ್, ಆ ಶಂಕರ್ ರಮೇಶ್, ಮಹಾಂತೇಶ್ ಇನ್ನೂ ಅನೇಕ ಗಣ್ಯ ಮಹನೀಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಬೀದರ್ ನಲ್ಲಿ ಮತ್ತೆ ಆತಂಕ!

ದೆಹಲಿಯಲ್ಲಿ ನಡೆದ ಜಮಾತ್‍ ಸಭೆಗೆ ಹೋಗಿ ಬಂದಿದ್ದ ಕೊರೊನಾ ಸೋಂಕಿತ ವ್ಯಕ್ತಿಯಿಂದ ಹಳೇ ಸಿಟಿಯಲ್ಲಿ ಇಂದು ಮತ್ತೆ ಇಬ್ಬರು ಸೋಂಕು ತಗುಲಿದೆ.

ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ

 ಉತ್ತರಪ್ರಭ ಗದಗ: ತೋಂಟದಾರ್ಯ  ಇಂಜೀನಿಯರಿಂಗ್ ಕಾಲೇಜಿನ  ಇಲೇಕ್ಟ್ರೀಕಲ್ & ಇಲೇಕ್ಟ್ರಾನಿಕ್ಸ್ ವಿಭಾಗ ಮತ್ತು ಕಾಲೇಜಿನ ಇಂಟರಪುನರಶಿಪ್…

ಅಲ್ವಿದಾ ನಿಸಾರ್ ಚಾಚಾ ಎನ್ನಲು ಮನಸಾಗುತ್ತಿಲ್ಲ..!

ಅಲ್ವಿದಾ ನಿಸಾರ್ ಅಹ್ಮದ್ ಚಾಚಾ. ನಿಮ್ಮ ಪದ್ಯಗಳ ಸಂತೆಯಲ್ಲಿ ನಾವು ನಿತ್ಯ ಕಳೆದುಹೋಗುತ್ತೇವೆ. ನರಸಿಂಹರಾಜ ಕಾಲೋನಿಯ ದ್ವಾರಕಾ ಹೋಟೆಲ್ ಮುಂದೆ ನೀವು ಅಂದು ನಿಂತಿದ್ದ ಜಾಗದಲ್ಲೇ ನಿಂತಿರುತ್ತೀರಿ ಎಂದು ಭಾವಿಸುತ್ತೇನೆ. ಹೋಗಿ ಬನ್ನಿ.