ಉತ್ತರಪ್ರಭ ಸದ್ದಿ
ಮುಂಡರಗಿ:
ತಾಲೂಕಿನ ದಂಡಾಧಿಕಾರಿಗಳು ವಿವಿಧ ಸಂಘಟನೆಗಳ ಮುಕಾಂತರ ಕನ್ಯಾಯ ಲಾಲ್ ಉಮೇಶ ಎಂಬ ಟೇಲರ್ ಅತ್ಯ ಖಂಡಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮನೋಜ ಮಾತನಾಡಿ. ನಮ್ಮ ಹಿಂದೂ ಧರ್ಮದಲ್ಲಿ ಹಲವು ದೇವರು ಹಲವು ನಾಮ ಆದರೆ ಮುಸ್ಲಿಂ ಧರ್ಮ ದಲ್ಲಿ ಒಂದೇ ಒಂದು ಗ್ರಂಥ ಅದನ್ನೇ ದೇಶದ ತುಂಬೆಲ್ಲಾ ಪಾಲನೆ ಮಾಡುತ್ತಾರೆ. ನಾವು ಮನವಿ ಕೊಟ್ಟು ಮನೆಗೆ ಹೋಗಿ ಮರೆತು ಬಿಡುತ್ತೆವೇ, ಎಂದರು ಯಾವುದೇ ಭಯವಿಲ್ಲದೆ ದೇಶದ ಪ್ರಧಾನಿಯನ್ನೇ ಕೊಲೆ ಮಾಡತೀವಿ ಎಂದು ಹೇಳುವದನ್ನು ಕೇಳಿಯೂ ನಾವೆಲ್ಲರೂ ಏನು ಮಾಡುತಿದ್ದೀವಿ, ಎಂದು ಅರ್ಥ ವಾಗುತ್ತಿಲ್ಲ ಇಂತ ದೇಶ ದ್ರೋಹಿ ಗಳನ್ನು ಹೀಗೆ ಬಿಟ್ಟರೆ ಮುಂದಿನ ದಿನ ಮಾನದಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತದೆ.
ದೇವು ಹಡಪದ ಮಾತನಾಡಿ… ರಾಜಸ್ಥಾನದಲ್ಲಿ ಉದಯಪುರದ ಮಹಾರಾಷ್ಟ್ರದಲ್ಲಿ ಕನ್ಯಾಯ ಲಾಲ್ ಉಮೇಶ ಎಂಬ ಹಿಂದೂ ಯುವಕನನ್ನ ಅತ್ಯ ಮಾಡಿದ್ದೂ ತುಂಬಾ ನೂವು ತಂದಿದೆ ರಾಜ್ಯದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೇ, ಇಂಥ ಮತಾಂಧರಿಗೆ ಭಯವಿಲ್ಲದಂತಾಗಿದೆ. ಈ ದೇಶದ ಸಂವಿದಾನವನ್ನು ವಿರೋದಿಸುವ ಮತಾಂಧರಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಹಿಂದೂ ಸ್ವರಾಜ್ ಸಂಘಟನೆ ಹಾಗೂ ವಿವಿಧ ಸಂಘಟನೆಯ ಮುಖಂಡರು ಸೇರಿ ಅಗ್ರಹಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ ದೇವಪ್ಪ ಇಟಗಿ, ಮಂಜುನಾಥ್ ಇಟಗಿ, . PV ಗುಡದಪ್ಪನವರ, RS ಪಾಟೀಲ್, DK ಹಡಪದ, ಶ್ರೀಧರ್ ಸಜ್ಜನ, ಸುದಿಫ ಗಡಾದ, ಮಂಜುನಾಥ್ ಮುದೋಳ, ಮುತ್ತಣ್ಣ ಅಳವಂಡಿ, ಬಸುರಾಜ್ ಹುಣಸಿ, ಗೇರಿ ಚಂದ್ರಪ್ಪ ಸೀರಹಟ್ಟಿ, ಗೋಪಾಲ್ ಬಾರ್ಕೆರ್, ಮಾಂತೇಶ್ ಅಳವಂಡಿ, ದೇವೇಂದ್ರ ಬೆನ್ನೂರ್, ವೀರಣ್ಣ ಹಡಪದ್, ದೇವೇಂದ್ರಪ್ಪ ಟೇಲರ್, ಆ ಶಂಕರ್ ರಮೇಶ್, ಮಹಾಂತೇಶ್ ಇನ್ನೂ ಅನೇಕ ಗಣ್ಯ ಮಹನೀಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ: ಕಾಮಗಾರಿ ಮುಗಿದರೂ ಹಸ್ತಾಂತರವಾಗದ ಅಂಗನವಾಡಿ

ಬಡ ಮಕ್ಕಳ ಬದುಕಿನಲ್ಲಿ ಶಿಕ್ಷಣ ದಿವಿಗೆಯನ್ನು ಹಚ್ಚಬೇಕಾದ ಅಂಗನವಾಡಿ ಕೇಂದ್ರ ಇದ್ದು ಇಲ್ಲದಂತಾಗಿ ತಾಲೂಕಿನ ಆದರಹಳ್ಳಿ ಗ್ರಾಮದ 2ನೇ ವಾರ್ಡಿನ ಅಂಗನವಾಡಿ ಕೇಂದ್ರ ಇಲ್ಲದೇ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಹಲವು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ಕೊಡುತ್ತಾ ಬಂದಿದ್ದಾರೆ. ಹೊಸ ಅಂಗನವಾಡಿ ಕೇಂದ್ರ ನಿರ್ಮಾಣವಾಗಿ ಸುಮಾರು ವರ್ಷಗಳು ಕಳೆದರೂ ಇದುವರೆಗೆ ಅಂಗನವಾಡಿ ಕೇಂದ್ರವನ್ನು ಗುತ್ತಿಗೆದಾರರು ಹಸ್ತಾಂತರ ಮಾಡಿಲ್ಲ ಹಾಗೂ ಗ್ರಾ.ಪಂ.ಚುನಾವಣೆ ನಡೆದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯೂ ಆಗಿದೆ. ಆದರೆ ಅಂಗನವಾಡಿ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಎಂದು 2 ವಾರ್ಡಿನ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೋರ ಹಾಕುತ್ತಿದ್ದಾರೆ.

ಸಿದ್ದರಾಮಯ್ಯ ಊಸರವಳ್ಳಿ ರಾಜಕಾರಣದ ನಿಜಬಣ್ಣ ಬಯಲಾಗಿದೆ: ಮಾಜಿ ಸಿಎಂ ಎಚ್ಡಿಕೆ

ಸಿದ್ದರಾಮಯ್ಯ ಊಸುರವಳ್ಳಿ ಇದ್ದಂತೆ. ಅಧಿಕಾರದ ಲಾಲಸೆಯಿಂದಲೇ ಅವರು ಕಾಂಗ್ರೆಸ್ ಗೆ ಜಿಗಿದಿದ್ದಾರೆ. ಜೆಡಿಎಸ್ ಅವಕಾಶವಾದಿ ಪಕ್ಷ ಎಂದು ಹೇಳುವ ಮೂಲಕ ಊಸರವಳ್ಳಿ ರಾಜಕಾರಣದ ನಿಜಬಣ್ಣ ಬಯಲಾಗಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಮಣ್ಣು-ಮಾಫಿಯಾ ಹಸಿವಿಗೆ ಬೋಳಾಗುತ್ತಿವೆ ಹೊಲ!

ಲಕ್ಷ್ಮೇಶ್ವರ: ಹಾಡು ಹಗಲೇ ಜಿಲ್ಲೆಯ ಲಕ್ಷ್ಮೇಶ್ವರದ ಹಲವು ಹಳ್ಳಿಗಳಲ್ಲಿ ಹೊಲಗಳ ಮಣ್ಣನ್ನು ಹೊತ್ತೊಯುತ್ತಿದೆ ಮಣ್ಣು ಮಾಫಿಯಾ.…

ಬೆಂಗಳೂರಿನಲ್ಲಿ ದಂಪತಿಯ ಬರ್ಬರ ಹತ್ಯೆ

ನಗರದಲ್ಲಿ ದಂಪತಿಯ ಹತ್ಯೆ ನಡೆದಿದ್ದು, ಮಗನಿಂದಲೇ ನಡೆದಿದೆ ಎನ್ನಲಾಗಿದೆ. ಕೋಣನಕುಂಟೆ ಬಳಿಯ ಆರ್ ಬಿಐ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಗೋವಿಂದಪ್ಪ(65), ಶಾಂತಮ್ಮ(55) ಕೊಲೆಯಾದ ದುರ್ದೈವಿಗಳು. ಇವರನ್ನು ಟೆಕ್ಕಿಯಾಗಿರುವ ಮಗ ನವೀನ್ ಕೊಲೆಗೈದಿರಬಹುದು ಎಂಬ ಶಂಕಿಸಲಾಗಿದೆ.