ಕನ್ಯಾ ನೋಡಲು ಬಂದವನು ತನ್ನ ಜೊತೆಗೊಬ್ಬನನ್ನು ಸ್ಮಶಾನಕ್ಕೆ ಕರೆದೋಯ್ದ. ಕನ್ನ್ಯೆ ಯನ್ನು ನೋಡಿ ಬಂದು ನಗುನಗುತ್ತಲೆ ಸ್ನೇಹಿತರ ಜೊತೆ ಮನೆಯ ಮಾಳಗಿಯ ಮೇಲೆ ಮಲಗಿದ್ದ ವೇಳೆ ಘಟನೆ. ಮಾಂತೇಶ ತಂದಿ ಪಕ್ಕೀರಪ್ಪ ಮಾಚನಹಳ್ಳಿ. ವಯಸ್ಸು 28.ವರ್ಷ, ಪಕ್ಕೀರಶ್ ಹಾಲಪ್ಪ ಮಾಚೇನಹಳ್ಳಿ ವಯಸ್ಸು. 18 ವರ್ಷ ಕೊಲೆಯಾದ ದುರ್ದೈವಿ ಗಳು.

ಮಹಾಂತೇಶ ಮಾಚನಹಳ್ಳಿ ಜಾತಿಯಿಂದ ಕುರುಬರಾಗಿದ್ದು. ಇವರ ನೂರಾರು ಕುರಿಗಳು ಇದ್ದದ್ದರಿಂದ ಗಂಗಾವತಿಯಲ್ಲಿ ಕುರಿ ಗಳ ಜೊತೆಯಲ್ಲಿ ಇದ್ದನು ನಿನ್ನೆ ದಿನಾಂಕ 30 /06/2022.ಗುರುವಾರ ದಿವಸ ಮದುವೆ ಮಾಡಿಕೊಳ್ಳಲು ಕನ್ನ್ಯೆಯನ್ನು ನೋಡಿಬರಲು ಸ್ವ ಗ್ರಾಮ ಕೇರಹಳ್ಳಿಗೆ ಬಂದು ಕನ್ಯಾ ನೋಡಲು ಹೋಗಿ ಬಂದವನು ರಾತ್ರಿ ಮಲಗಿದ್ದಾಗ ಯಾರೋ ದುಸ್ಕರ್ಮಿಗಳು ಕಟ್ಟಿಗೆಯ ಬಡಗಿ ಯಿಂದ ತಲೆಗೆ ಹೊಡೆದು ಸಾಯಿಸಿದ್ದಾರೆ ನಂತರ ಆತನ ಜೊತೆಯಲ್ಲಿ ಮಲಗಿದ್ದ ಪಕ್ಕೀರೇಶ್ ನನ್ನು ಕೊಡ ತಲೆಗೆ ಹೊಡೆದಿದ್ದಾರೆ ಸ್ಥಳಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

17 ಜನ ತಬ್ಲಿಘಿಗಳನ್ನು ಕ್ವಾರಂಟೈನ್ ಮಾಡಿದ ಅಧಿಕಾರಿಗಳು!

ಅಹಮದಾಬಾದ್ ನಿಂದ ಬಂದು ಚಿತ್ರದುರ್ಗದಲ್ಲಿ ಪತ್ತೆಯಾಗಿದ್ದ ತುಮಕೂರಿನ 17 ಜನ ತಬ್ಲಿಘಿಗಳನ್ನು ಪಾವಗಡದ ವೈ.ಎನ್.ಹೊಸಕೋಟೆಯ ಕುರುಬರಹಳ್ಳಿ ಬಳಿಯ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ರಜೆ ರದ್ದುಗೊಳಿಸಿ ಜೂ.19ರವರೆಗೆ ಸುಪ್ರೀಂ ಕೋರ್ಟ್ ಕಾರ್ಯ

ಇದೀಗ ಸುಪ್ರೀಂ ಕೋರ್ಟ್‌ ಕೂಡ ತಮ್ಮ ರಜೆಯನ್ನು ರದ್ದುಗೊಳಿಸಿ ಜೂನ್‌ 19ರ ವರೆಗೆ ಕಾರ್ಯನಿರ್ವಹಿಸಲಿದೆ.

ಅನಾರೋಗ್ಯ ಹಿನ್ನೆಲೆ ಬಾಲಿವುಡ್ ನಟ ರಿಷಿ ಕಪೂರ್ ಆಸ್ಪತ್ರೆಗೆ ದಾಖಲು

ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.ಈ ಕುರಿತು ರಿಷಿ ಅವರ ಸಹೋದರ ರಣಧೀರ್ ಕಪೂರ್ ತಿಳಿಸಿದ್ದಾರೆ.

4 ಸಾವಿರ ತಬ್ಲಿಘಿಗಳ ಬಿಡುಗಡೆಗೆ ಆದೇಶ ನೀಡಿದ ದೆಹಲಿ ಸರ್ಕಾರ!

ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ 4 ಸಾವಿರ ತಬ್ಲಿಘಿ ಸದಸ್ಯರನ್ನು ಬಿಡುಗಡೆ ಮಾಡುವಂತೆ ದೆಹಲಿ ಸರ್ಕಾರ ಆದೇಶಿಸಿದೆ.