ಮುಳಗುಂದ : ಇಲ್ಲಿನ ವೀರರಾಣಿ ಕಿತ್ತೂರ ಚನ್ನ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಮಣ್ಣ ಕಮಾಜಿ, ಉಪಾಧ್ಯಕ್ಷರಾಗಿ ಬಿ.ವಿ.ಸುಂಕಾಪೂರ ಅವರು ಅವಿರೋದವಾಗಿ ಆಯ್ಕೆಯಾದರು.
ಆಯ್ಕೆ ಸಂಬಂಧ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡಿದರು. ಈ ಸಂರ್ಭದಲ್ಲಿ ಕೆ.ಎಲ್.ಕರೇಗೌಡ್ರ, ಶರಣಪ್ಪ ಕಮಾಜಿ, ನಾಗಪ್ಪ ಬಾಳಿಕಾಯಿ, ಗಂಗಪ್ಪ ಕುಲಕರ್ಣಿ, ವಿಜಯ ನೀಲಗುಂದ, ರವಿ ಬಳಗೇರ, ಸುಷ್ಮಾ ಕೆಂಚನಗೌಡ್ರ,ಸುಮಾ ಕಣವಿ ಮೊದಲಾದವರು ಇದ್ದರು. ಸವಿತಾ ನೀಲಗುಂದ ಚುನಾವಣೆ ಕರ್ತವ್ಯ ನಿರ್ವಹಸಿದರು.