ಮುಂಡರಗಿ: ತಾಲೂಕಿನ ಹಾರೊಗೇರಿ ಗ್ರಾಮದಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮೌಲ್ಯದ ಶೇಂಗಾ ಹೊಟ್ಟಿನ ಬಣವಿಗೆ ದುಷ್ಕರ್ಮಿಗಳಿಂದ ಬೆಂಕಿ.


ಹಾರೊಗೇರಿ ಗ್ರಾಮದ ಶಾಂತಗೌಡ ಹಾಳಕೇರಿ ಎಂಬುವರಿಗೆ ಸಂಬಂಧಪಟ್ಟ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಮೌಲ್ಯದ ಶೇಂಗಾ ಹೊಟ್ಟಿನ ಬಣವಿಗೆ ಇಂದು ರಾತ್ರಿ 8 ಘಂಟೆಯ ಸುಮಾರು ದುಷ್ಕರ್ಮಿಗಳು ಉದ್ದೇಶ ಪೂವ೯ಕ ಬೆಂಕಿ ಹಚ್ಚಿದ್ದು ರೈತನ ಬಾಳಿಗೆ ದಿಕ್ಕಿಲ್ಲದಂತಾಗಿದೆ ಈಗಾಗಲೇ ಹದಿನೈದು ದಿನಗಳ ಹಿಂದೆ ಇವರದೆ ಎತ್ತಿನ ಗುಡಿಸಲಿಗೆ ಬೆಂಕಿ ಹಚ್ಚಿದ್ದು ಎತ್ತುಗಳಿಗೆ ಗಾಯವಾಗಿದೆ ಇದರಿಂದ ಚೆತರಿಸುಕೊಳ್ಳಬೆಕೇಂಬ ಸಮಯದಲ್ಲಿ ಬಣವಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಕುಟುಂಬಸ್ಥರು ಕಣ್ಣಿರಿಟ್ಟರು.ನಂತರ ಮುಂಡರಗಿ ತಾಲೂಕಿನ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂಂದಿಸಿದರು ಆಗಲೇ ಪೂರ್ತಿ ಬಣವೆ ಅಗ್ನಗೆ ಆಹುತಿಯಾಗಿದೆ

ಮೂಕ ಪ್ರಾಣಿಗಳ ಮೇಲೆ ಬೆಂಕಿ ಹಚ್ಚಿದ್ದು ಅಲ್ಲದೆ ಈಗ ಪ್ರಾಣಿಗಳ ಹೊಟ್ಟೆಗೆ ಹಾಕಬೆಕ್ಕಿದ್ದ ಬಣವಿಗೆ ಬೆಂಕಿ ಹಚ್ಚಿದ್ದು ಗ್ರಾಮಸ್ಥರ ಮನದಲಿ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ

Leave a Reply

Your email address will not be published. Required fields are marked *

You May Also Like

ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ್ದ ಪ್ರಕರಣ ಏಳು ಜನರ ಅಮಾನತ್ತು…!

ಉತ್ತರಪ್ರಭ ಸುದ್ದಿಗದಗ: ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ್ದ ಪ್ರಕರಣ. ಐವರು ಮೇಲ್ವಿಚಾರಕರು, ಇಬ್ಬರು…

ಈರುಳ್ಳಿ ಬೆಳೆದ ರೈತನ ಬದುಕು ಬೀದಿಗೆ…ಈರುಳ್ಳಿ ಕಂಡರೆ ಓಡುತ್ತಿರುವ ಗ್ರಾಹಕ!

ಬೆಂಗಳೂರು : ಈರುಳ್ಳಿ ಬೆಲೆ ಗಗನಕ್ಕೆ ಹೋಗಿದೆ. ಹೀಗಾಗಿ ಈರುಳ್ಳಿಯನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಶನಿವಾರ ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆ!!

ಶನಿವಾರ ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆ!! ನವದೆಹಲಿ : ದೇಶದಲ್ಲಿ ಶನಿವಾರ ಒಂದೇ ದಿನ…

ಕೊರೊನಾ ಕಾಟದ‌ಲ್ಲಿ ಸದ್ದಿಲ್ಲದೇ ಏರಿಕೆಯಾಗುತ್ತಿದೆ ವಿದ್ಯುತ್ ಬಿಲ್..?

ಈಗಾಗಲೇ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ವಿದ್ಯುತ್ ಇಲಾಖೆ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.