ಉತ್ತರಪ್ರಭ ಸುದ್ದಿ
ಗದಗ: ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರು ಫೆಬ್ರುವರಿ 12 ರಂದು ಗದುಗಿಗೆ ಆಗಮಿಸಿ ಮಧ್ಯಾಹ್ನ 03 ಘಂಟೆಗೆ ನಂದೀಶ್ವರ ನಗರದಲ್ಲಿನ ಇಂಡೋರ್ ಸ್ಡೇಡಿಯಮ್ ಹತ್ತಿರ ನಡೆಯಲಿರುವ ಸ್ಥಳಿಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ. 04 ಘಂಟೆಗೆ ಅಣ್ಣಿಗೇರಿಗೆ ಪ್ರಯಾಣಿಸುವರು ಎಂದು ಪ್ರಕಟಣೆ ತಿಳಿಸಿದೆ.