ಬೆಂಗಳೂರು : ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಈಚೆಗೆ ನಡೆದ ವಿಡಿಯೋ ಸಂವಾದದಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ ದೇಶದಲ್ಲಿ ಎ.30ರ ವರೆಗೆ ಒಟ್ಟು 16 ಲಕ್ಷ ರೆಮ್ ಡೆಸಿವಿರ್ ಔಷಧಿಯನ್ನು ಹಂಚಿಕೆಯಲ್ಲಿ ಹೆಚ್ಚಿಸಿದ್ದಾರೆ.

ಮಹರಾಷ್ಟ್ರ 4.35 ಲಕ್ಷ, ಉತ್ತರಪ್ರದೇಶ 1.64 ಲಕ್ಷ , ಗುಜರಾತ 1.65 ಲಕ್ಷ, ಕರ್ನಾಟಕ 1.22 ಲಕ್ಷ, ಮಧ್ಯ ಪ್ರದೇಶ 95 ಸಾವಿರ, ಚತ್ತೀಸಗಡ್ 75 ಸಾವಿರ, ದೆಹಲಿಗೆ 72 ಸಾವಿರ, ರಾಜಸ್ತಾನ 67 ಸಾವಿರ, ಆಂದ್ರ ಪ್ರದೇಶ 60 ಸಾವಿರ, ತಮಿಳನಾಡು 59 ಸಾವಿರ, ಬಿಹಾರ 40 ಸಾವಿರ, ತೆಲಂಗಾಣ 35 ಸಾವಿರ, ಹರ್ಯಾಣ 35 ಸಾವಿರ, ವೆಸ್ಟ್ ಬೆಂಗಾಲ 32 ಸಾವಿರ, ಕೇರಳ 24 ಸಾವಿರ, ಪಂಜಾಬ 22 ಸಾವಿರ, ಜಾರ್ಖಂಡ 21 ಸಾವಿರ, ಒಡಿಸಾ 21 ಸಾವಿರ, ಉತ್ತರಾಖಂಡ 16 ಸಾವಿರ, ಜಮ್ಮು ಮತ್ತು ಕಾಶ್ಮೀರ 10,500, ಅಸ್ಸಾಂ 7,500, ಚಂಡಿಘಡ 5 ಸಾವಿರ, ದಾದ್ರ, ಹವೇಲಿ ನಗರ, ಗೋವಾ, ಹಿಮಾಚಲ ಪ್ರದೇಶ ಹಾಗೂ ಪಾಂಡಿಚರಿಗೆ ತಲಾ 3 ಸಾವಿರ, ಮಣಿಪುರ, ಮೇಘಾಲಯ, ಮಿಜೋರಾ, ನಾಗಲ್ಯಾಂಡ್, ಸಿಕ್ಕಿಂ, ತ್ರೀಪುರ, ಲಡಾಖ ಮತ್ತು ಲಕ್ಷದ್ವೀಪಕ್ಕೆ, ಅರುಣಾಚಲ ಪ್ರದೇಶ, ದಮಾನ ಮತ್ತು ದಿವು, ಅಂಡಮಾನ್ ಮತ್ತು ನಿಕೋಬಾರ ಇಸ್ಲ್ಯಾಂಡ್ ಗೆ ತಲಾ 1 ಸಾವಿರ ಸೇರಿದಂತೆ ಒಟ್ಟು 16 ಲಕ್ಷ ರೆಮ್ ಡೆಸಿವರ್ ನೀಡಿ ಆದೇಶಿಸಿದ್ದಾರೆ. ದೇಶದಲ್ಲಿಯೇ ರೆಮ್ ಡೆಸಿವರ್ ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವಲ್ಲಿ ಕರ್ನಾಟಕ 4 ಸ್ಥಾನಲ್ಲಿದೆ. ಇದರಿಂದ ರಾಜ್ಯದಲ್ಲಿ ಸೋಂಕಿನ ಸಂಖ್ಯೆಯ ಪ್ರಮಾಣ ಹೆಚ್ಚುತ್ತಿದೆ ಎನ್ನುವುದು ಖಾತ್ರಿ ಆದಂತಿದೆ.

Leave a Reply

Your email address will not be published. Required fields are marked *

You May Also Like

ರಾಯಣ್ಣ ಮೂರ್ತಿಗೆ ಅವಮಾನ: ರಾಯಣ್ಣ ಯುವಶಕ್ತಿ ವೇದಿಕೆ ಖಂಡನೆ

ಬೆಳಗಾವಿ ಜಿಲ್ಲೆ ಪೀರಣವಾಡಿ ಗ್ರಾಮದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ಮೂರ್ತಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಸಂಗೋಳ್ಳಿ ರಾಯಣ್ಣ ಯುವಶಕ್ತಿ ವೇದಿಕೆ ಲಕ್ಷ್ಮೇಶ್ವರ ತಾಲೂಕ ಘಟಕದ ವತಿಯಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ಪಾಪಿ!

ಬೆಂಗಳೂರು : ತನ್ನನ್ನೇ ಸರ್ವಸ್ವ ಎಂದು ನಂಬಿಕೊಂಡು ಬಂದಿದ್ದ ಪತ್ನಿಗೆ, ಪಾಪಿಯೊಬ್ಬ ಅಮಾನವೀಯವಾಗಿ ನಡೆದುಕೊಂಡಿದ್ದಾನೆ.

ಅಕ್ಕಿ ಕೊಡಿ ಎಂದಿದ್ದಕ್ಕೆ ಸತ್ತು ಹೋಗು ಎಂದ ಅಹಾರ ಸಚಿವ

ಪಡಿತರದಲ್ಲಿನ ಅಕ್ಕಿ ಕಡಿತಗೊಳಿಸಿರುವುದನ್ನು ಪ್ರಶ್ನಿಸಿದ್ದ ರೈತ ಸಂಘದ ಕಾರ್ಯಕರ್ತರೊಬ್ಬರಿಗೆ, ಆಹಾರ ಸಚಿವ ಉಮೇಶ್ ಕತ್ತಿ ಸತ್ತು ಹೋಗು ಎಂದು ಹೇಳಿ ಉಡಾಫೆತನ ವರ್ತಿಸಿದ್ದಾರೆ.

ಜಿಪಂ, ತಾಪಂ ಸೇರಿ ರಾಜ್ಯದಲ್ಲಿ ಎಲ್ಲ ಚುನಾವಣೆ ಮುಂದೂಡಿಕೆ

ಈಗಾಗಲೇ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು ರಾಜ್ಯ ಸರ್ಕಾರ ಸೋಮವಾರ ನಡೆದ ಸಂಪುಟ ಸಭೆಯಲ್ಲಿ 14 ದಿನಗಳ ಕಾಲ ಜನತಾ ಕರ್ಪ್ಯೂಗೆ ನಿರ್ಧರಿಸಿದೆ.