ಬೆಂಗಳೂರು : ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಈಚೆಗೆ ನಡೆದ ವಿಡಿಯೋ ಸಂವಾದದಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ ದೇಶದಲ್ಲಿ ಎ.30ರ ವರೆಗೆ ಒಟ್ಟು 16 ಲಕ್ಷ ರೆಮ್ ಡೆಸಿವಿರ್ ಔಷಧಿಯನ್ನು ಹಂಚಿಕೆಯಲ್ಲಿ ಹೆಚ್ಚಿಸಿದ್ದಾರೆ.

ಮಹರಾಷ್ಟ್ರ 4.35 ಲಕ್ಷ, ಉತ್ತರಪ್ರದೇಶ 1.64 ಲಕ್ಷ , ಗುಜರಾತ 1.65 ಲಕ್ಷ, ಕರ್ನಾಟಕ 1.22 ಲಕ್ಷ, ಮಧ್ಯ ಪ್ರದೇಶ 95 ಸಾವಿರ, ಚತ್ತೀಸಗಡ್ 75 ಸಾವಿರ, ದೆಹಲಿಗೆ 72 ಸಾವಿರ, ರಾಜಸ್ತಾನ 67 ಸಾವಿರ, ಆಂದ್ರ ಪ್ರದೇಶ 60 ಸಾವಿರ, ತಮಿಳನಾಡು 59 ಸಾವಿರ, ಬಿಹಾರ 40 ಸಾವಿರ, ತೆಲಂಗಾಣ 35 ಸಾವಿರ, ಹರ್ಯಾಣ 35 ಸಾವಿರ, ವೆಸ್ಟ್ ಬೆಂಗಾಲ 32 ಸಾವಿರ, ಕೇರಳ 24 ಸಾವಿರ, ಪಂಜಾಬ 22 ಸಾವಿರ, ಜಾರ್ಖಂಡ 21 ಸಾವಿರ, ಒಡಿಸಾ 21 ಸಾವಿರ, ಉತ್ತರಾಖಂಡ 16 ಸಾವಿರ, ಜಮ್ಮು ಮತ್ತು ಕಾಶ್ಮೀರ 10,500, ಅಸ್ಸಾಂ 7,500, ಚಂಡಿಘಡ 5 ಸಾವಿರ, ದಾದ್ರ, ಹವೇಲಿ ನಗರ, ಗೋವಾ, ಹಿಮಾಚಲ ಪ್ರದೇಶ ಹಾಗೂ ಪಾಂಡಿಚರಿಗೆ ತಲಾ 3 ಸಾವಿರ, ಮಣಿಪುರ, ಮೇಘಾಲಯ, ಮಿಜೋರಾ, ನಾಗಲ್ಯಾಂಡ್, ಸಿಕ್ಕಿಂ, ತ್ರೀಪುರ, ಲಡಾಖ ಮತ್ತು ಲಕ್ಷದ್ವೀಪಕ್ಕೆ, ಅರುಣಾಚಲ ಪ್ರದೇಶ, ದಮಾನ ಮತ್ತು ದಿವು, ಅಂಡಮಾನ್ ಮತ್ತು ನಿಕೋಬಾರ ಇಸ್ಲ್ಯಾಂಡ್ ಗೆ ತಲಾ 1 ಸಾವಿರ ಸೇರಿದಂತೆ ಒಟ್ಟು 16 ಲಕ್ಷ ರೆಮ್ ಡೆಸಿವರ್ ನೀಡಿ ಆದೇಶಿಸಿದ್ದಾರೆ. ದೇಶದಲ್ಲಿಯೇ ರೆಮ್ ಡೆಸಿವರ್ ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವಲ್ಲಿ ಕರ್ನಾಟಕ 4 ಸ್ಥಾನಲ್ಲಿದೆ. ಇದರಿಂದ ರಾಜ್ಯದಲ್ಲಿ ಸೋಂಕಿನ ಸಂಖ್ಯೆಯ ಪ್ರಮಾಣ ಹೆಚ್ಚುತ್ತಿದೆ ಎನ್ನುವುದು ಖಾತ್ರಿ ಆದಂತಿದೆ.

Leave a Reply

Your email address will not be published. Required fields are marked *

You May Also Like

ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಅಧ್ಯಕ್ಷರಾಗಿ ಸೋಮಣ್ಣ ಬೆಟಗೇರಿ ನೇಮಕ

ಲಕ್ಷ್ಮೇಶ್ವರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನವ ಹಕ್ಕುಗಳು ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ರಾಜ್ಯ ಆರೋಗ್ಯ ಘಟಕ…

ಸೋನಿಯಾ ವಿರುದ್ಧ ಕೇಸ್ ಬಿಡಲು ಸಿಎಂ ಸಿದ್ಧ: ಬಿಜೆಪಿ ವಿರೋಧ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ದಾಖಲಾಗಿರುವ ಎಫ್.ಐ.ಆರ್ ಕೈಬಿಡಲು ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು,

ಶಿರಹಟ್ಟಿ ತಾಲೂಕ ದೇವಿಹಾಳ ತಾಂಡಾ ಬಗರಹುಕುಮ್ ಸಾಗುವಳಿ; ಸದನದಲ್ಲಿ ಚರ್ಚಿಸಲು ವಿರೋಧ ಪಕ್ಷದ ನಾಯಕರಿಗೆ – ರವಿಕಾಂತ ಅಂಗಡಿ ಒತ್ತಾಯ

ಉತ್ತರಪ್ರಭ ಸುದ್ದಿಗದಗ: ಶಿರಹಟ್ಟಿ ತಾಲೂಕ ದೇವಿಹಾಳ ತಾಂಡಾದ ಬಗರ ಹುಕುಮ್ ಸಾಗುವಳಿದಾರರಿಗೆ ಅರಣ್ಯ ಇಲಾಖೆಯಿಂದ ಸಾಗುವಳಿ…

ಹೆಚ್ಚು ಮದ್ಯ ಕುಡಿದಿದ್ದಾನೆ ಎಂಬ ಕಾರಣಕ್ಕೆ ಕೊಲೆ!

ತಮಗಿಂತ ಹೆಚ್ಚು ಮದ್ಯ ಸೇವನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಗೆಳೆಯನನ್ನೇ ಕೊಲೆ ಮಾಡಿರುವ ಘಟನೆ ಇಲ್ಲಿಯ ಆರ್.ಟಿ. ನಗರದಲ್ಲಿ ನಡೆದಿದೆ.