ಮಸ್ಕಿ: ಭಗೀರಥ ಸಂಘದ ತಾಲೂಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಮಾಜದ ಮುಖಂಡರು ಸಭೆ ಸೇರಿ ಪದಾಧಿಕಾರಿಗಳನ್ನು ನೇಮಕ ಮಾಡಿದರು.

ನಾಗನಗೌಡ ಪಾಟೀಲ(ಗೌರವಧ್ಯಕ್ಷ), ಮಂಜುನಾಥ ಮಸ್ಕಿ(ಅಧ್ಯಕ್ಷ), ಯಮನೂರಪ್ಪ ಬಳಗಾನೂರ(ಉಪಾಧ್ಯಕ್ಷ), ತಿರುಪತಿ ತೋರಣದಿನ್ನಿ(ಉಪಾಧ್ಯಕ್ಷ), ಬಸವರಾಜ(ಹಂಚಿನಾಳ ಕ್ಯಾಂಪ್‌), ವೆಂಕಟೇಶ ದಳಪತಿ(ಉಪಾಧ್ಯಕ್ಷ), ಹನುಮಂತಪ್ಪ ರಂಗಾಪೂರ(ಉಪಾಧ್ಯಕ್ಷ), ದೇವರಾಜ ಜಾಲವಾಡಗಿ(ಪ್ರಧಾನ ಕಾರ್ಯದರ್ಶಿ), ಚಿದಾನಂದಪ್ಪ ಬುದ್ದಿನಿ(ಕಾರ್ಯದರ್ಶಿ), ವೆಂಕಟೇಶ ತಲೆಖಾನ(ಸಹ ಕಾರ್ಯದರ್ಶಿ), ಅಮರೇಶ ಗೋನಾಳ(ಖಜಾಂಚಿ), ರಾಮಣ್ಣ ಮರಕಂದಿನ್ನಿ(ಸಂಘಟನಾ ಕಾರ್ಯದರ್ಶಿ), ವೆಂಕಟೇಶ ಸಾಗರ ಕ್ಯಾಂಪ್(ಸಂಘಟನಾ ಕಾರ್ಯದರ್ಶಿ), ಲಾಲಪ್ಪ ಬೇಡರ ಕಾರ್ಲಕುಂಟಿ(ಸಂಘಟನಾ ಕಾರ್ಯದರ್ಶಿ), ಗಂಗಾಧರ ಸುಂಕನೂರು(ಸಂಘಟನಾ ಕಾರ್ಯದರ್ಶಿ), ರಾಘವೇಂದ್ರ ವಕೀಕರು(ಕಾನೂನು ಸಲಹೆಗಾರ) ಹಾಗೂ ಸಲಹಾ ಸಮಿತಿ ಸದಸ್ಯರನ್ನಾಗಿ ಟಿ.ರಂಗಪ್ಪ ಮಸ್ಕಿ. ಹನುಮಂತಪ್ಪ ಮಸ್ಕಿ, ತಿಮ್ಮಣ್ಣ ಅಮರಣ್ಣ ಕಡದರಾಳ, ಗಂಗಾಧರ ಬುದ್ಧಿನಿ, ವೆಂಕೋಬ ಗೋನಾಳ, ಮಲ್ಲಿಕಾರ್ಜುನ ಜಾಲವಾಡಗಿ, ಯಂಕೋಬ ದೇವಪೂರ, ವೆಂಕಟೇಶ ಕೊಳಬಾಳ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಭಗೀರಥ (ಉಪ್ಪಾರ) ಸಮಾಜದ ಇನ್ನಿತರ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

You May Also Like

ಸಸಿ ವಿತರಿಸಿದ ಅರಣ್ಯಾಧಿಕಾರಿ

ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಿದ್ದು, ಸಸಿಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಕೊಡಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಸಿದ್ದರಾಮ ವಿಭೂತಿ ಹೇಳಿದರು.

ಕುರಿಗಾಹಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ

ರಾಜ್ಯದಲ್ಲಿ ಕುರಿಗಾಹಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ತಾಲೂಕು ಕುರುಬರ ಸಂಘದ ವತಿಯಿಂದ ಗುರುವಾರ ಸ್ಥಳೀಯ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ ವಿರುದ್ಧ ಕನಕಶ್ರೀ ಆಕ್ರೋಶ

ಸಾರಾಯಿ ಮಾರಾಟ ಮತ್ತೆ ಪ್ರಾರಂಭಿಸಿರುವ ಕಾರನ ರಾಜ್ಯ ಸರ್ಕಾರದ ವಿರುದ್ಧ ಕನಕ ಶ್ರೀಗಳು ಕಿಡಿಕಾರಿದ್ದಾರೆ.

ಎಲ್.ಪಿ.ಜಿ ಸಿಲಿಂಡರ್‍ಗಳಿಗೆ ಬೆಂಕಿ

ಬೆಂಗಳೂರ:ಇಂದು ಬೆಂಗಳೂರಿನ ಗೋವಿಂದರಾಜನಗರ ವಾರ್ಡ್,ಮೂಡಲಪಾಳ್ಯದ ಸರ್ಕಾರಿ ಶಾಲೆ ಹತ್ತಿರ ಎಲ್.ಪಿ.ಜಿ ಸಿಲಿಂಡರ್‍ಗಳಿಗೆ ಬೆಂಕಿಯಾಗಿದ್ದು, ಕೂಡಲೇ ರಾಜಾಜಿನಗರ…