ಮಸ್ಕಿ: ಭಗೀರಥ ಸಂಘದ ತಾಲೂಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಮಾಜದ ಮುಖಂಡರು ಸಭೆ ಸೇರಿ ಪದಾಧಿಕಾರಿಗಳನ್ನು ನೇಮಕ ಮಾಡಿದರು.

ನಾಗನಗೌಡ ಪಾಟೀಲ(ಗೌರವಧ್ಯಕ್ಷ), ಮಂಜುನಾಥ ಮಸ್ಕಿ(ಅಧ್ಯಕ್ಷ), ಯಮನೂರಪ್ಪ ಬಳಗಾನೂರ(ಉಪಾಧ್ಯಕ್ಷ), ತಿರುಪತಿ ತೋರಣದಿನ್ನಿ(ಉಪಾಧ್ಯಕ್ಷ), ಬಸವರಾಜ(ಹಂಚಿನಾಳ ಕ್ಯಾಂಪ್‌), ವೆಂಕಟೇಶ ದಳಪತಿ(ಉಪಾಧ್ಯಕ್ಷ), ಹನುಮಂತಪ್ಪ ರಂಗಾಪೂರ(ಉಪಾಧ್ಯಕ್ಷ), ದೇವರಾಜ ಜಾಲವಾಡಗಿ(ಪ್ರಧಾನ ಕಾರ್ಯದರ್ಶಿ), ಚಿದಾನಂದಪ್ಪ ಬುದ್ದಿನಿ(ಕಾರ್ಯದರ್ಶಿ), ವೆಂಕಟೇಶ ತಲೆಖಾನ(ಸಹ ಕಾರ್ಯದರ್ಶಿ), ಅಮರೇಶ ಗೋನಾಳ(ಖಜಾಂಚಿ), ರಾಮಣ್ಣ ಮರಕಂದಿನ್ನಿ(ಸಂಘಟನಾ ಕಾರ್ಯದರ್ಶಿ), ವೆಂಕಟೇಶ ಸಾಗರ ಕ್ಯಾಂಪ್(ಸಂಘಟನಾ ಕಾರ್ಯದರ್ಶಿ), ಲಾಲಪ್ಪ ಬೇಡರ ಕಾರ್ಲಕುಂಟಿ(ಸಂಘಟನಾ ಕಾರ್ಯದರ್ಶಿ), ಗಂಗಾಧರ ಸುಂಕನೂರು(ಸಂಘಟನಾ ಕಾರ್ಯದರ್ಶಿ), ರಾಘವೇಂದ್ರ ವಕೀಕರು(ಕಾನೂನು ಸಲಹೆಗಾರ) ಹಾಗೂ ಸಲಹಾ ಸಮಿತಿ ಸದಸ್ಯರನ್ನಾಗಿ ಟಿ.ರಂಗಪ್ಪ ಮಸ್ಕಿ. ಹನುಮಂತಪ್ಪ ಮಸ್ಕಿ, ತಿಮ್ಮಣ್ಣ ಅಮರಣ್ಣ ಕಡದರಾಳ, ಗಂಗಾಧರ ಬುದ್ಧಿನಿ, ವೆಂಕೋಬ ಗೋನಾಳ, ಮಲ್ಲಿಕಾರ್ಜುನ ಜಾಲವಾಡಗಿ, ಯಂಕೋಬ ದೇವಪೂರ, ವೆಂಕಟೇಶ ಕೊಳಬಾಳ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಭಗೀರಥ (ಉಪ್ಪಾರ) ಸಮಾಜದ ಇನ್ನಿತರ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

You May Also Like

ಮಾಜಿ ಭೂಗತ ದೊರೆ ಮುತ್ತಪ್ಪ ರೈ ನಿಧನ

ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ(68) ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಇಂದು ಸಂಜೆ 4 ಗಂಟೆಗೆ ರಾಮನಗರ ತಾಲೂಕಿನ ಬಿಡದಿಯಲ್ಲಿರುವ ಫಾರ್ಮ ಹೌಸ್ ನಲ್ಲಿ ಮುತ್ತಪ್ಪ ರೈ ಅವರ ಅಂತ್ಯಕ್ರಿಯೇ ನಡೆಯಲಿದೆ.

ಮಾ.20ಕ್ಕೆ ನವೀನ್ ಮೃತದೇಹ ಆಗಮನ: ಸಿಎಂ ಬೊಮ್ಮಾಯಿ

ಉತ್ತರಪ್ರಭ ಸುದ್ದಿಬೆಂಗಳೂರು: ಉಕ್ರೇನ್‌ನಲ್ಲಿ ರಷ್ಯಾ ಶೆಲ್ ದಾಳಿಗೆ ಮೃತಪಟ್ಟಿದ್ದ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿ…

25ನೇ ವಾರ್ಡಿನ ಮಾನವಿ ಮತ್ತು 8ನೇ ವಾರ್ಡ ಕಾಂಗ್ರೆಸ್ ಅಭ್ಯರ್ಥಿ ಪೂರ್ಣಿಮಾ ಮತ್ತು 13ಮತ್ತು 19ನೇ ವಾರ್ಡ ಬಿಜೆಪಿ ಗೆ ಜಯ

ಗದಗ:: ಗದಗ ಬೆಟಗೇರಿ ನಗರ ಸಭೆ ಚುನಾವಣೆ ಮತ ಎಣಿಕೆ ಗದಗ ನಗರದ ಗುರು ಬಸವ…

ರೈತರನ್ನು ರಾಸ್ಕಲ್ ಎಂದ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಮಾನ ಉಳಿಸಿಕೊಳ್ಳಿ: ಸಿದ್ದರಾಮಯ್ಯ

ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಅವರು ತಕ್ಷಣ ಆ ರೈತ ಮಹಿಳೆಯ ಕ್ಷಮೆ‌ ಯಾಚಿಸುವಂತೆ‌‌ ಮಾಡಿ, ಅವರನ್ನು‌ ಸಂಪುಟದಿಂದ ಕೈ ಬಿಟ್ಟು‌‌ ಸರ್ಕಾರದ ಮಾನ‌ ಉಳಿಸಬೇಕು