ಲಕ್ಷ್ಮೇಶ್ವರ: 2020-21 ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.  

ಚುನಾವಣೆಯಲ್ಲಿ ಎ” ವರ್ಗದ ಸದಸ್ಯ ಸಂಘಗಳಿಂದ ಈ ಕೆಳಕಂಡಂತೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ)

1.ಗದಿಗೆಪ್ಪ ಬಸಪ್ಪ ಯತ್ತಿನಹಳ್ಳಿ (ಲಕ್ಷ್ಮೇಶ್ವರ)

2.ಬಸನಗೌಡ ವೆಂಕನಗೌಡ ಪಾಟೀಲ್ (ಹೊಸೂರು)

3.ಸತೀಶಗೌಡ ಶಂಕರಗೌಡ ಪಾಟೀಲ್ (ಬಡ್ನಿ)

4.ಶೇಖಣ್ಣ ಮಲ್ಲಪ್ಪ ಕಾಳೆ (ರಾಮಗೇರಿ)

5.ಜಗದೀಶ ಬಸವಂತಪ್ಪ ಸಾಸಲವಾಡ (ದೇವಿಹಾಳ)

“ಸಿ” ವರ್ಗದ ಸದಸ್ಯರಿಂದ ಈ  ಕೆಳಕಂಡಂತೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

1. ಸೋಮೇಶ ಜಗದೀಶ ಉಪನಾಳ (ಸಾಮಾನ್ಯ)

2. ಈರಣ್ಣ ಸೋಮಪ್ಪ ಮುಳುಗುಂದ (ಸಾಮಾನ್ಯ)

3. ಸುನಿಲ್ ಗಂಗಣ್ಣ ಮಹಾಂತಶೆಟ್ಟರ್ (“ಬ”ವರ್ಗ)

4. ವಿರುಪಾಕ್ಷಪ್ಪ ಗುಡ್ಡಪ್ಪ ಪಡಗೇರಿ (“ಅ” ವರ್ಗ)

5.ಲಲಿತಾ ಆನಂದ ಲಿಂಗಶೆಟ್ಟಿ (ಸಾಮಾನ್ಯ ಮಹಿಳೆ)

6.ಜಯಕ್ಕ ದುರ್ಗಪ್ಪ ಕಳ್ಳಿ (ಸಾಮಾನ್ಯ ಮಹಿಳೆ)

7.ಕುಬೇರಪ್ಪ ರಾಮಪ್ಪ ಬಾಗೇವಾಡಿ (ಪಪಂ)

8.ಮುತ್ತಪ್ಪ ಬಸವಣ್ಣೆಪ್ಪ ತುಂಬಣ್ಣವರ (ಪಜಾ)

ಅವಿರೋಧವಾಗಿ ಆಯ್ಕೆಯಾಗಲು ಶ್ರಮಿಸಿ, ಸಹಕರಿಸಿದ ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕರುಗಳಾದ ಜಿ.ಎಂ.ಮಹಾಂತಶೆಟ್ಟರ್, ಜಿ.ಎಸ್. ಗಡ್ಡದೇವರಮಠ, ಎಸ್.ಎನ್. ಪಾಟೀಲ್, ಶಿರಹಟ್ಟಿ ತಾಲೂಕಿನ ಮತ್ತು ಲಕ್ಷ್ಮೇಶ್ವರ ನಗರದ ವಿವಿಧ ಮುಖಂಡರು ಭಾಗಿಯಾಗಿದ್ದರು, ಅವಿರೋಧವಾಗಿ ಆಯ್ಕೆಯಾದ ಚುನಾಯಿತ ಸದಸ್ಯರಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು 30 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 30 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 170…

ಶಿವಾನುಭದಲ್ಲಿಂದು ಜ. ಮಾತೆಮಹಾದೇವಿ ಸ್ಮರಣೆ

ಲಿಂಗಾಯತ ಪ್ರಗತಿಶೀಲ ಸಂಘ, ಆಶ್ರಯದಲ್ಲಿಂದು ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ಜರುಗುವ ಶಿವಾನುಭವದಲ್ಲಿ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಡಾ. ಮಾತೆಮಹಾದೇವಿ ಅವರು 2ನೇ ಸ್ಮರಣೋತ್ಸವ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೀದಿ ಬದಿ ವ್ಯಾಪಾರಸ್ಥರು ಕಡ್ಡಾಯವಾಗಿ ಲಸಿಕೆ ಪಡೆಯಲು ಮುಂದಾಗಬೇಕು : ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ

ಮಹಾಮಾರಿ ಕೊರೊನಾ ಹೊಡೆದೊಡಿಸುವ ಉದ್ದೇಶದಿಂದ ಬೀದಿ ಬದಿ ವ್ಯಾಪಾರಸ್ಥರು ಕಡ್ಡಾಯವಾಗಿ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಅಸ್ವಸ್ಥಗೊಂಡ ರಾಘವೇಂದ್ರ ರಾಜ್‌ಕುಮಾರ್ ಆಸ್ಪತ್ರೆಗೆ ದಾಖಲು

ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಮಂಗಳವಾರ ಸಂಜೆ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.