ಗದಗ: ಜಿಲ್ಲೆಯಲ್ಲಿ ದಿ. 28 ರಂದು ಕೋವಿಡ್-19 ಸೋಂಕಿನ ಒಟ್ಟು 73 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು:

ಗದಗ-ಬೆಟಗೇರಿಯ ಕುರಟ್ಟಿ ಪೇಟ್, ಹುಡ್ಕೋ , ಮಕಾನಗಲ್ಲಿ, ಕಳಸಾಪುರ ರೋಡ ರಿಂಗ್‍ರಸ್ತೆ , ರಾಜೀವಗಾಂಧಿ ನಗರ, ರಂಗನವಾಡಾ, ಯಲಿಗಾರ ಪ್ಲಾಟ್, ಕುಷ್ಟಗಿಚಾಳ, ಶಹಾಪೂರ ಪೇಟೆ, ಹಾಳದಿಬ್ಬ ಓಣಿ (ವಾರ್ಡ-19), ಬೆಟಗೇರಿ, ಟ್ಯಾಗೋರ್ ರಸ್ತೆ , ಈಶ್ವರ ಬಡಾವಣೆ, ಸಂಭಾಪೂರ ಪೊಲೀಸ್ ಕ್ವಾರ್ಟರ್ಸ , ಕರಿಯಮ್ಮಕಲ್ಲು ಬಡಾವಣೆ, ಕಿಲ್ಲಾ ಓಣಿ, ಎಸ್.ಎಂ. ಕೃಷ್ಣಾ ನಗರ.

ಗದಗ ತಾಲೂಕು: ಅಂತೂರ ಬೆಂತೂರ, ಕುರ್ತಕೋಟಿ ( ಲಕ್ಷ್ಮೀ ದೇವಾಲಯ ಹತ್ತಿರ), ಹುಲಕೋಟಿ, ಹುಲಕೋಟಿ ಅಧ್ಯಾಪಕನಗರ, ಜನತಾ ಪ್ಲಾಟ್ .

ಶಿರಹಟ್ಟಿ ಪಟ್ಟಣದ ಶಿರಹಟ್ಟಿ , ಪೊಲೀಸ ಸ್ಟೇಶನ್ ರಸ್ತೆ. ತಾಲೂಕಿನ ರಾಮಗೇರಿ, ಯಳವತ್ತಿ.

ರೋಣ ಪಟ್ಟಣದ ಪಂಚಾಯತಿ ಹತ್ತಿರ ರೋಣ, ಶಾಂತಿನಗರ, ಕುರುಬಗಲ್ಲಿ , ತಾಲೂಕಿನ ಹೊಳೆ ಆಲೂರ, ಬೆಳವಣಕಿ, ಮುಗಳಿಕ್ರಾಸ್ ಕೊತಬಾಳ, ಇಟಗಿ

ನರಗುಂದ ಪಟ್ಟಣದ ಅರ್ಬಾನ್ ಓಣಿ, ತಾಲೂಕಿನ ಮದಗುಣಕಿ, ಜಾಲವಾಡಗಿ, ಕಸಬಾ ನರಗುಂದ

ಮುಂಡರಗಿ ಪಟ್ಟಣದ ಎ.ಡಿ.ನಗರ, ಬಸವೇಶ್ವರನಗರ, ತಾಲೂಕಿನ ಬರದೂರ, ಕೊರ್ಲಳ್ಳಿ, ಬೂದಿಹಾಳ. ಹಿರೇವಡ್ಡಟ್ಟಿ

ಲಕ್ಷ್ಮೇಶ್ವರ ತಾಲೂಕ: ಹಳ್ಳದಕೇರಿ,

ಗಜೇಂದ್ರಗಡ: ಗಜೇಂದ್ರಗಡ ಪೊಲೀಸ ಕ್ವಾರ್ಟರ್ಸ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 322 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 322 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 9721…

ಲಾಕ್ ಡೌನ್ ತೆರವಿನಿಂದ ಕೊರೊನಾ ಪ್ರಮಾಣದಲ್ಲಿ ಹೆಚ್ಚಳ: ಕೇಜ್ರಿವಾಲ್

ಲಾಕ್ ಡೌನ್ ತೆರವಿನಿಂದಾಗಿ ದೆಹಲಿಯಲ್ಲಿ ಕೊರೊನಾ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆರೋಪಿಸಿದರು.

ಸರ್ಕಾರದ ನಡೆಯಿಂದ ನಮ್ಮ ಭಾಗದ ಯುವಕರಿಗೆ ಅನ್ಯಾಯ -ಮೋಹನ ದೊಡಕುಂಡಿ

ಉತ್ತರಪ್ರಭ ಸುದ್ದಿಗದಗ: 545 ಪಿ.ಎಸ್.ಐ ಹುದ್ದೆಗಳಿಗೆ ನೇಮಕಾತಿ ಕರೆದಿದ್ದ ಸರ್ಕಾರ ಸದ್ಯ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆಯಾಗಿದ್ದರೂ…

ಕೊರೊನಾ ಸಂಕಷ್ಟ: ತುರ್ತು ಸಭೆ ಕರೆದ ಸಿಎಂ ಯಡಿಯೂರಪ್ಪ

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ತುರ್ತು ಸಭೆ…