ರಾಜ್ಯ ಬಿಜೆಪಿ ಸರ್ಕಾರಕ್ಕೆ ಈಗ ಒಂದು ವರ್ಷ. ವರ್ಷ ತುಂಬಿದ ಈ ಸಂದರ್ಭದಲ್ಲಿ ಸರ್ಕಾರ ವಿವಿಧ 24 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿ ಆದೇಶಿಸಿದೆ.

ಬೆಂಗಳೂರು: ಅರಗಜ್ಞಾನೇಂದ್ರ(ಕರ್ನಾಟಕ ಗೃಹ ಮಂಡಳಿ), ಎಂ.ಚಂದ್ರಪ್ಪ(ಕರ್ನಾಟಕ ರಾಜ್ಯ ರಸ್ತೆ ಸಾರಿಗೆ) ನರಸಿಂಹ ನಾಯಕ(ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ), ಎಂ.ಪಿ.ಕುಮಾರಸ್ವಾಮಿ (ಕರ್ನಾಟಕ ಮಾರುಕಟ್ಟೆ ಎಜೆನ್ಸಿ ಲಿಮಿಟೆಡ್), ಎ.ಎಸ್.ಪಾಟೀಲ್ ನಡಹಳ್ಳಿ(ಆಹಾರ, ನಾಗರಿಕ ಸರಬರಾಜು ನಿಗಮ), ಎಚ್.ಹಾಲಪ್ಪ(ಎಮ್.ಎಸ್.ಐ.ಎಲ್), ಮಾಡಾಳ್ ವೀರುಪಾಕ್ಷಪ್ಪ(ಸಾಬೂನು ಮತ್ತು ಮಾರ್ಜಕ ನಿಗಮ), ಜಿ.ಎಚ್.ತಿಪ್ಪಾರಡ್ಡಿ(ದೇವರಾಜ ಅರಸು ನಿಗಮ), ಶಿವನಗೌಡ ನಾಯಕ (ರಸ್ತೆ ಅಭಿವೃದ್ಧಿ ನಿಗಮ), ಕಳಕಪ್ಪ ಬಂಡಿ(ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ), ಪರಣ್ಣ ಮುನವಳ್ಳಿ(ಕೆಎಸ್ಎಫ್ಸಿ), ಸಿದ್ದು ಸವದಿ(ಕೈಮಗ್ಗ ಅಭಿವೃದ್ಧಿ ನಿಗಮ), ಪ್ರೀತಂ ಗೌಡ(ಅರಣ್ಯ, ವಿಹಾರ ಧಾಮಗಳ ಸಂಸ್ಥೆ), ರಾಜಕುಮಾರ್ ಪಾಟೀಲ್ ತೇಲ್ಕೂರ್(ಈಶಾನ್ಯ ಕರ್ನಾಟಕ ಸಾರಿಗೆ), ದತ್ತಾತ್ರೇಯ ಪಾಟೀಲ್ ರೇವೂರ್(ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ), ಶಂಕರ ಪಾಟೀಲ್ ಮುನೇನಕೊಪ್ಪ(ನಗರ ಮೂಲಭೂತ ಸೌಕರ್ಯ ನಿಗಮ), ಎಚ್.ನಾಗೇಶ್ (ತೆಂದು ನಾರಿನ ಅಭಿವೃದ್ಧಿ ನಿಗಮ), ಎಸ್.ವಿ.ರಾಮಚಂದ್ರ(ವಾಲ್ಮೀಕಿ ಅಭಿವೃದ್ಧಿ ನಿಗಮ), ನೇಹರು ಓಲೇಕಾರ್(ಬಾಬು ಜಗಜೀವನರಾಮ್ ಅಭಿವೃದ್ಧಿ ನಿಗಮ), ದುರ್ಯೋಧನ ಐಹೊಳೆ(ಖಾದಿ ಮತ್ತು ಗ್ರಾಮೋದ್ಯೋಗ), ಬಾಲಾಜಿ ಮೆಂಡನ್(ಹಿಂದುಳಿದ ವರ್ಗಗಳ ಆಯೋಗ), ಬಸವರಾಜ್ ದಡೇಸೂರ್ (ಸಮಾಜ ಕಲ್ಯಾಣ ಮಂಡಳಿ), ಶಿವರಾಜ ಪಾಟೀಲ್(ಜೈವಿಕ ಇಂಧನ ಮಂಡಳಿ), ಸಿ.ಎಸ್.ನಿರಂಜನಕುಮಾರ್(ಅರಣ್ಯ ಕೈಗಾರಿಕಾ ನಿಗಮ)

Leave a Reply

Your email address will not be published. Required fields are marked *

You May Also Like

ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ : ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ಹುಬ್ಬಳ್ಳಿ: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನಿರ್ವಹಣೆಗಾಗಿ ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತೋ ಆ ಕೆಲಸ ಸರ್ಕಾರ ಮಾಡಲಿಲ್ಲ. ಈಗಲೂ ಮಾಡಿಕೊಂಡಿಲ್ಲ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಅವರು ಈ ಕುರಿತು ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಆಕ್ಸಿಜನ್ ಬೆಡ್, ಐಸಿಯು ಬೆಡ್ ಸಿಗ್ತಿಲ್ಲ. ಇದರಿಂದ ಸಾಕಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಚಾಮರಾಜನಗರದ ಸಾವಿನ ಅಂಕಿ ಸಂಖ್ಯೆಯಲ್ಲಿ ಮೊದಲು ಸುಳ್ಳು ಹೇಳಿದ್ದಾರೆ.

ಕೊರೊನಾ ಹಾವಳಿಯ ಮಧ್ಯೆಯೇ ಶಾಲೆಗಳು ಆರಂಭವಾಗಲಿವೆಯೇ?

ದೇಶದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ ಜನ ಜೀವನ ಎಂದಿನಂತೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮುಚ್ಚಿದ್ದ ಶಾಲಾ – ಕಾಲೇಜುಗಳನ್ನು ಮರಳಿ ತೆರೆಯುವ ಚಿಂತನೆ ನಡೆದಿದೆ.

ಕಷ್ಟಾ ಮಾಡೋದು ಭಾಳ್ ಕಷ್ಟ ಅಂತ ಕಷ್ಟದ ಅಂಗಡಿನಾ ಬಂದ್ ಮಾಡಿದ ತಿಪ್ಪಾ..!

ಅನೌನು ಎರಡ್ ತಿಂಗಳ್ ಹೊತ್ತಾತು ಗಡ್ಡದಾಗೂ ಸೀರ ಸೇರುವಂಗಾಗ್ಯಾವು, ಕೆರದ್ , ಕೆರದ್ ತಲಿ ಕೆಟ್ ಹೋಗೈತಿ. ಅದಕ್ ಇವತ್ತು ಕಷ್ಟದ ಅಂಗಡಿ ಚಾಲೂ ಅಂದಿದ್ದಕ್ಕ ನಾನು ದುಡಿಕಿಲೇ ಬಂದೇ ಅಷ್ಟರಾಗ್ ನೀನಾ ಅಂಗಡಿ ಕದಾ ಹಾಕ್ಕೊಂಡು ಹೊಂಟ್ಯಲ್ಲಾ ಅಂದ ಯಲ್ಲಾ.