ಗದಗ: ಜಿಲ್ಲೆಯಲ್ಲಿ ಶುಕ್ರವಾರ ದಿ. 17 ರಂದು 60(ಹೆಲ್ಥ್ ಬುಲೆಟಿನ್ ನಲ್ಲಿ 59) ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, ವಿವರ ಇಂತಿದೆ.

ಜಿಡಿಜಿ-415 ಗದಗ ರಿಂಗರೋಡ್ ಟಿಪ್ಪು ಸುಲ್ತಾನ ವೃತ್ತ ಹತ್ತಿರದ ನಿವಾಸಿ (27 ವರ್ಷದ ಮಹಿಳೆ) ಸೋಂಕು ದೃಢಪಟ್ಟಿದ್ದು ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-416 ಗದಗನ ಜಿಮ್ಸ ವಸತಿ ನಿಲಯ ನಿವಾಸಿ (26,ಮಹಿಳೆ) ಇವರಿಗೆ ಪಿ-31106 ಸಂಪರ್ಕದಿಂದಾಗಿ ಸೋಂಕು ದೃಢವಾಗಿದೆ. ಜಿಡಿಜಿ-417 ನಗರದ ಹೊಂಬಳ ರಸ್ತೆಯ ಅಂಬೇಡ್ಕರ ನಗರ ನಿವಾಸಿ (39,ಪುರುಷ) ಪಿ-41696 ಸಂಪರ್ಕದಿಂದಾಗಿ ಸೋಂಕು ದೃಢವಾಗಿದೆ. ಪಿ-418 ನಗರದ ರೈಲ್ವೆ ವಸತಿ ಗೃಹದ ನಿವಾಸಿ (34,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-419 ನಗರದ ಕೆ.ಸಿ.ರಾಣಿ ರಸ್ತೆಯ ಬಿಜಾಪುರ ಬಿಲ್ಡಿಂಗನ ನಿವಾಸಿ (50,ಪುರುಷ), ಜಿಡಿಜಿ-420 ನಗರದ ಎಸ್.ಎಂ.ಕೃಷ್ಣ ನಗರದ ನಿವಾಸಿ (43,ಪುರುಷ) ಕೆಮ್ಮು, ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-421 ನಗರದ ಕಿಲ್ಲಾ ಓಣಿಯ ತ್ರಿಕೂಟೇಶ್ವರ ದೇವಸ್ಥಾನ ಹತ್ತಿರ ನಿವಾಸಿ (28,ಪುರುಷ) ಇವರಿಗೆ ಪಿ-35070 ಸಂಪರ್ಕದಿಂದಾಗಿ ಜಿಡಿಜಿ-422 ಜಿಮ್ಸ ವಸತಿ ನಿಲಯದ ನಿವಾಸಿ (40,ಪುರುಷ) ಕೆಮ್ಮು ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-423 ನಗರದ ರೈಲ್ವೇ ವಸತಿ ನಿಲಯದ ನಿವಾಸಿ (25,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-424 ನಗರದ ದಾಸರ ಓಣಿ ನಿವಾಸಿ (36, ಮಹಿಳೆ), ಜಿಡಿಜಿ-425 ನಗರದ ದಾಸರ ಓಣಿ ನಿವಾಸಿ (40,ಪುರುಷ), ಜಿಡಿಜಿ-426 ನಗರದ ಲಕ್ಷ್ಮಣಸಾ ನಗರದ ನಿವಾಸಿ (33,ಪುರುಷ), ಜಿಡಿಜಿ-427 ನಗರದ ದಾಸರ ಓಣಿ ನಿವಾಸಿ (16,ಪುರುಷ) ಇವರುಗಳಿಗೆ ಪಿ-35077 ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಜಿಡಿಜಿ-428 ನಗರದ ವಿವೇಕಾನಂದ ನಗರ ನಿವಾಸಿ (21,ಪುರುಷ) ಪಿ-44162 ರ ಸಂಪರ್ಕದಿಂದಾಗಿ, ಜಿಡಿಜಿ-429 ನಗರದ ವಿವೇಕಾನಂದ ನಗರ ನಿವಾಸಿ (18,ಮಹಿಳೆ)ಗೆ ಸೋಂಕು ದೃಢಪಟ್ಟಿರುತ್ತದೆ. ಜಿಡಿಜಿ-430 ನಗರದ ಹುಡ್ಕೋ ಕಾಲನಿ ಎರಡನೇ ತಿರುವು ನಿವಾಸಿ (62,ಪುರುಷ) ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-431 ಲಕ್ಷ್ಮೇಶ್ವರದ ಉಪನಾಳ ಪ್ಲಾಟ ನಿವಾಸಿ (58, ಪುರುಷ) ಇವರಿಗೆ ಪಿ-36323 ಸಂಪರ್ಕದಿಂದಾಗಿ, ಜಿಡಿಜಿ-432 ನಗರದ ಹುಡ್ಕೋ ಕಾಲನಿ ಮೊದಲ ತಿರುವಿನ ನಿವಾಸಿ (58,ಪುರುಷ) ಇವರಿಗೆ ಪಿ-35078 ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದ್ದು, ಜಿಡಿಜಿ-433 ಬೆಟಗೇರಿ ಪೋಲಿಸ್ ವಸತಿ ಗೃಹದ ನಿವಾಸಿ (38,ಪುರುಷ), ಜಿಡಿಜಿ-434 ಸಂಬಾಪುರ ಪೋಲಿಸ್ ವಸತಿಗೃಹ ನಿವಾಸಿ (34,ಪುರುಷ), ಜಿಡಿಜಿ-435 ನಗರದ ತೇಜಾ ನಗರ ನಿವಾಸಿ (42,ಪುರುಷ), ಇವರಿಗೆ ಸೋಂಕು ದೃಢವಾಗಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-436 ನಗರದ ಬೇವಿನಕಟ್ಟಿ ನಿವಾಸಿ (24,ಪುರುಷ) ಮುಂಬಯಿ ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-437 ನಗರದ ತೇಜಾ ನಗರದ ನಿವಾಸಿ (46,ಪುರುಷ) ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-438 ಲಕ್ಷ್ಮೇಶ್ವರದ ಜೈಭವಾನಿ ದಾಬಾ ಹತ್ತಿರ ನಿವಾಸಿ (45,ಮಹಿಳೆ) ಇವರಿಗೆ ಪಿ-36323 ಸಂಪರ್ಕದಿಂದಾಗಿ, ಜಿಡಿಜಿ-439 ಕುರ್ತಕೋಟಿ ಲಕ್ಷ್ಮೀ ದೇವಸ್ಥಾನದ ಹತ್ತಿರ ನಿವಾಸಿ (28,ಮಹಿಳೆ)ಯ ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-440 ಶಿಗ್ಲಿಯ ಜೆ.ಎಸ್.ಎಸ್.ಶಾಲೆಯ ಹತ್ತಿರದ ನಿವಾಸಿ (35,ಪುರುಷ) ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-441 ನಗರದ ವೆಲ್ ಫೆರಟೌನ್ ನಿವಾಸಿ (68,ಮಹಿಳೆ) ಮುಂಬೈ ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-442 ಶಿಗ್ಲಿ ವಿದ್ಯಾನಗರ ನಿವಾಸಿ (60,ಮಹಿಳೆ), ಜಿಡಿಜಿ-443 ಲಕ್ಷ್ಮೇಶ್ವರದ ಉಪನಾಳ ಪ್ಲಾಟ ನಿವಾಸಿ (58,ಪುರುಷ), ಜಿಡಿಜಿ-444 ಶಿಗ್ಲಿ ವಿದ್ಯಾನಗರ ನಿವಾಸಿ (26,ಮಹಿಳೆ) ಇವರಿಗೆ ಪಿ-36323 ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿರುತ್ತದೆ.
ಜಿಡಿಜಿ-445 ಬೆಟಗೇರಿಯ ಪೋಲಿಸ ವಸತಿ ನಿಲಯದ ನಿವಾಸಿ (45,ಪುರುಷ), ಜಿಡಿಜಿ-446 ನಗರದ ವಿವೇಕಾನಂದ ನಗರದ 2ನೇ ತಿರುವಿನ ನಿವಾಸಿ (30,ಪುರುಷ) ಇವರ ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-447 ಲಕ್ಷ್ಮೇಶ್ವರದ ಮಲ್ಲಾಡದ ಆಸ್ಪತ್ರೆ ಹತ್ತಿರದ ನಿವಾಸಿ (59,ಪುರುಷ), ಜಿಡಿಜಿ-448 ಶಿಗ್ಲಿ ವಿದ್ಯಾನಗರದ ನಿವಾಸಿ (6,ಪುರುಷ) ಇವರಿಗೆ ಪಿ-36323 ಸಂಪರ್ಕದಿಂದಾಗಿ, ಜಿಡಿಜಿ-449 ಬೆಟಗೇರಿಯ ವೆಲಫೆರ ಟೌನಶೀಪ್ ನಿವಾಸಿ (40,ಪುರುಷ), ಜಿಡಿಜಿ-450 ನಗರದ ರಾಜೀವ ಗಾಂಧೀನಗರದ ಹಮಾಲರ ಪ್ಲಾಟ ನಿವಾಸಿ (37,ಮಹಿಳೆ) ಇವರಿಗೆ ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-451 ಗಜೇಂದ್ರಗಡದ ಲಿಂಗರಾಜ ನಗರದ ನಿವಾಸಿ (63,ಮಹಿಳೆ)ಗೆ ಪಿ-47643 ಸಂಪರ್ಕದಿಂದಾಗಿ, ಜಿಡಿಜಿ-452 ನಗರದ ಆಜಾದ ಗಲ್ಲಿ ವೆಂಕಟೇಶ್ವರ ಟಾಕೀಸ ಹತ್ತಿರ ನಿವಾಸಿ (30,ಮಹಿಳೆ)ಗೆ ಪಿ-44175 ಸಂಪರ್ಕದಿಂದಾಗಿ, ಶಿಗ್ಲಿ ವಿದ್ಯಾನಗರದ ನಿವಾಸಿಗಳಾದ ಜಿಡಿಜಿ-453 (66,ಪುರುಷ) ಹಾಗೂ ಜಿಡಿಜಿ-454 (2,ಮಹಿಳೆ) ಗೆ ಪಿ-36323 ಸಂಪರ್ಕದಿಂದಾಗಿ, ಜಿಡಿಜಿ-455 ನಗರದ ಜಿಮ್ಸ ವಸತಿನಿಲಯದ ನಿವಾಸಿ (23,ಮಹಿಳೆ)ಗೆ ಪಿ-35077 ಸಂಪರ್ಕದಿಂದಾಗಿ, ಜಿಡಿಜಿ-456 ಲಕ್ಷ್ಮೇಶ್ವರ ಅಂಬಾಭವಾನಿ ದೇವಸ್ಥಾನ ಹತ್ತಿರದ ನಿವಾಸಿ (26,ಪುರುಷ) ಇವರಿಗೆ ಪಿ-44161 ಸಂಪರ್ಕದಿಂದಾಗಿ, ಜಿಡಿಜಿ-457 ಬಾಗಲಕೋಟ ಜಿಲ್ಲೆಯ ಮುಧೋಳ ನಿವಾಸಿ (22,ಪುರುಷ), ಜಿಡಿಜಿ-458 ನಗರದ ಲಾಯನ್ಸ ಶಾಲೆಯ ಎದುರಿನ ನಿವಾಸಿ (56,ಪುರುಷ) ಇವರುಗಳ ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-459 ನಗರದ ಮಹೇಂದ್ರಕರ ವೃತ್ತದ ನಿವಾಸಿ (87,ಪುರುಷ) ಉಸಿರಾಟದ ತೊಂದರೆಯಿಂದ, ಜಿಡಿಜಿ-460 ಶಿರಹಟ್ಟಿಯ ಬಜಾರ ರಸ್ತೆ ನಿವಾಸಿ (65, ಪುರುಷ) ಇವರ ಸೋಂಕಿನ ಪತ್ತೆ ಕಾರ್ಯ ನಡೆದಿದೆ.
ಜಿಡಿಜಿ-461 ಕಣಗಿನಹಾಳ ನಿವಾಸಿ (42,ಪುರುಷ)ಇವರಿಗೆ ಪಿ-31109 ಸಂಪರ್ಕದಿಂದಾಗಿ, ಜಿಡಿಜಿ-462 ನಗರದ ಸಿದ್ದಲಿಂಗ ನಗರದ ನಿವಾಸಿ (85,ಮಹಿಳೆ)ಗೆ ಉಸಿರಾಟ ತೊಂದರೆಯಿಂದ, ಜಿಡಿಜಿ-463 ಮುಳಗುಂದ ವಿದ್ಯಾನಗರ ನಿವಾಸಿ (30,ಪುರುಷ) ಇವರಿಗೆ ಪಿ-36463 ಸಂಪರ್ಕದಿಂದಾಗಿ, ಜಿಡಿಜಿ-464 ಯಾವಗಲ್‍ನ ಬರಮಲಿಂಗಪ್ಪ ದೇವಸ್ಥಾನ ಹತ್ತಿರದ ನಿವಾಸಿ (13,ಮಹಿಳೆ)ಗೆ ಪಿ-35075 ಸಂಪರ್ಕದಿಂದಾಗಿ, ಜಿಡಿಜಿ-465 ನಗರದ ಇಂಜಿನಿಯರಿಂಗ ಕಾಲೇಜು ಹತ್ತಿರದ ನಿವಾಸಿ (53,ಮಹಿಳೆ) ಹಾಗೂ ಜಿಡಿಜಿ-466 ಡೋಣಿ ಗ್ರಾಮ ನಿವಾಸಿ (65,ಮಹಿಳೆ) ಇವರುಗಳಿಗೆ ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-467 ಮುಂಡರಗಿಯ ನಿವಾಸಿ (28,ಪುರುಷ), ಜಿಡಿಜಿ-468 ಮಲ್ಲಸಮುದ್ರ ಆದಿತ್ಯ ನಗರ ನಿವಾಸಿ (57,ಪುರುಷ), ಜಿಡಿಜಿ-469 ಕೋತಬಾಳದ ಅಡವಿಸಿದ್ದೇಶ್ವರ ದೇವಸ್ಥಾನದ ಹತ್ತಿರದ ನಿವಾಸಿ (40,ಮಹಿಳೆ) ಇವರುಗಳ ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-470 ಕೋತಬಾಳದ ಅಡವಿಸಿದ್ದೇಶ್ವರ ದೇವಸ್ಥಾನ ಹತ್ತಿರದ ನಿವಾಸಿ (56,ಪುರುಷ), ಜಿಡಿಜಿ-471 ನಾಗಾವಿ ತಾಂಡಾದ ನಿವಾಸಿ (25,ಪುರುಷ), ಜಿಡಿಜಿ-472 ಸೀತಾಲಹರಿ ಗ್ರಾಮ ನಿವಾಸಿ (47,ಪುರುಷ) ಇವರುಗಳಿಗೆ ಕೆಮ್ಮು,ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-473 ನಗರದ ಈಶ್ವರ ನಗರ ನಿವಾಸಿ (85,ಮಹಿಳೆ)ಗೆ ಪಿ-44161 ಸಂಪರ್ಕದಿಂದಾಗಿ, ಜಿಡಿಜಿ-474 ಸೀತಾಲಹರಿ ಗ್ರಾಮ ನಿವಾಸಿ (41,ಪುರುಷ) ಇವರಿಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ತಂಬಾಕು ಉತ್ಪನ್ನ ಮಾರಾಟ, ಸೇವನೆ ನಿಷೇಧ

ಗದಗ ಜಿಲ್ಲೆಯಾದ್ಯಂತ ಜಗಿಯುವ ತಂಬಾಕು ಉತ್ಪನ್ನಗಳು, ಪಾನ ಮಸಾಲ, ಜರ್ದಾ, ಖೈನಿ, ಸುಪಾರಿ, ಎಲೆ-ಅಡಿಕೆ, ಕಡ್ಡಿಪುಡಿ, ಚುಯಿಂಗಮ್ ಇತ್ಯಾದಿ ಉತ್ಪನ್ನಗಳ ಸೇವನೆ, ಉಗುಳುವುದು ಮತ್ತು ಅಂಗಡಿಗಳಲ್ಲಿ ಮಾರಾಟ ಮಾಡುವದನ್ನು ನಿಷೇಧಿಸಲಾಗಿದೆ.

ಗದಗ ಜಿಲ್ಲೆಯ 48 ಕಂಟೈನ್ಮೆಂಟ್ ಝೋನ್ ಗಳ ವಿವರ

ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಬುಧವಾರದ ವರೆಗೆ…

ಇಂದು ಮೂರನೇ ಹಂತದ ಲಾಕ್ ಡೌನ್ ಅಂತ್ಯ – ನಾಳೆಯಿಂದ ಹೇಗಿರಲಿದೆ ರಾಜ್ಯ?

ಇಂದು ಮೂರನೇ ಹಂತದ ಲಾಕ್ ಡೌನ್ ಕೊನೆಗೊಳ್ಳಲಿದೆ. ನಾಳೆಯಿಂದ ಹೊಸ ಸ್ವರೂಪದಲ್ಲಿ ಲಾಕ್ಡೌನ್ ಜಾರಿಯಾಗಲಿದೆ.

ಗ್ರಾಮ ಪಂಚಾಯತಿ ಚುನಾವಣೆ: ಅಭಿಪ್ರಾಯ ಸಲ್ಲಿಕೆಗೆ ಚುನಾವಣಾ ಆಯೋಗ ನಿರ್ದೇಶನ

ಪಂಚಾಯತಿ ಅವಧಿ ಮುಕ್ತಾಯಗೊಳ್ಳುವ ಮುಂಚಿತವಾಗಿ ಹೊಸದಾಗಿ ಪಂಚಾಯತಿಗಳನ್ನು ರಚಿಸಲು ಚುನಾವಣೆ ನಡೆಸಬೇಕಾಗಿರುತ್ತದೆ. ಕರ್ನಾಟಕ ಗ್ರಾಮ್ ಸ್ವರಾಜ್ ಅಧಿನಿಯಮದ ಪ್ರಕಾರ ರಾಜ್ಯ ಚುನಾವಣಾ ಆಯೋಗವು ಪಂಚಾಯತಿಯ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣಾ ಪ್ರಕ್ರಿಯೇಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ.