ಆಂಧ್ರ
ವೈ.ಎಸ್.ಆರ್.ಸಿ. – 4 (ಡಿಸಿಎಂ ಪಿಳ್ಳಿ ಸುಭಾಷ್ ಚಂದ್ರ ಬೋಸ್, ಸಚಿವ ಎಂ.ವಿ.ರಮಣ, ಪರಿಮಳಾ ನತವಾನಿ, ಎ.ಆರ್.ರೆಡ್ಡಿ)

ಮಧ್ಯಪ್ರದೇಶ
ಬಿಜೆಪಿ – 2 (ಜ್ಯೋತಿರಾದಿತ್ಯ ಸಿಂದಿಯಾ, ಎಸ್.ಎಸ್.ಸೋಲಂಕಿ)
ಕಾಂಗ್ರೆಸ್ – 1 (ದಿಗ್ವಿಜಯ್ ಸಿಂಗ್)

ರಾಜಸ್ಥಾನ
ಕಾಂಗ್ರೆಸ್ – 2 (ಕೆ.ಸಿ.ವೇಣುಗೋಪಾಲ್, ನೀರಜ್ ಡಂಗಿ)
ಬಿಜೆಪಿ – 1 (ರಾಜೇಂದ್ರ ಗೆಹ್ಲೋಟ್)

ಮೇಘಾಲಯ
ಎಂಡಿಎ – 1 (ಕಾಂಗ್ರೆಸ್ ನಾಯಕ ಕೆನಡಿ ಖೈರಿಯಮ್ ವಿರುದ್ಧ ಡಬ್ಲೂ.ಆರ್. ಖರ್ಲೂಕಿ ಗೆಲುವು)

ಜಾರ್ಖಂಡ್
ಜೆಎಂಎಂ – 1 (ಶಿಬು ಸೊರೇನ್)
ಬಿಜೆಪಿ – 1 (ದೀಪಕ್ ಪ್ರಕಾಶ್)

Leave a Reply

Your email address will not be published. Required fields are marked *

You May Also Like

ಚೀನಾ ಕುತಂತ್ರ – ಸರ್ವ ಪಕ್ಷಗಳ ಸಭೆ ಕರೆದ ಪ್ರಧಾನಿ!

ಹೊಸದೆಹಲಿ: ಗಡಿಯಲ್ಲಿ ಚೀನಾ ಕಿರಿಕ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷಗಳ ಸಭೆ…

ಗಾಂಧೀಜಿ ಪ್ರತಿಮೆ ದ್ವಂಸಗೊಳಿಸಿದ ಕಿಡಿಗೇಡಿಗಳು

ದೇಶದಲ್ಲಿ ಜ.30 ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಹುತಾತ್ಮರಾದ ದಿನ ಆಚರಿಸಲಾಗುತ್ತಿದ್ದು, ಅಮೇರಿಕದಲ್ಲಿ ಶನಿವಾರ ಮಹಾತ್ಮ ಗಾಂಧೀಜಿ ಅವರ ಕಂಚಿನ ಪ್ರತಿಮೆಯನ್ನು ದ್ವಂಸಗೊಳಸಿದ್ದಾರೆ.

ಶರಣೇಗೌಡ ಬಯ್ಯಾಪುರ ಗೆಲುವಿಗೆ ಮಸ್ಕಿಯಲ್ಲಿ ಸಂಭ್ರಮ

 ಉತ್ತರಪ್ರಭ ವರದಿ:ವಿಠ್ಠಲ ಕೆಳೊತ ಮಸ್ಕಿ: ರಾಯಚೂರು ಕೊಪ್ಪಳ ವಿಧಾನ ಪರಿಷತ್ ಚುನಾವಣೆಯಲ್ಲಿ ಶರಣೇಗೌಡ ಪಾಟೀಲ್ ಬಯ್ಯಾಪೂರು…

24 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಯಾವ ಶಾಸಕರಿಗೆ ಯಾವ ನಿಗಮ?

ರಾಜ್ಯ ಬಿಜೆಪಿ ಸರ್ಕಾರಕ್ಕೆ ಈಗ ಒಂದು ವರ್ಷ. ವರ್ಷ ತುಂಬಿದ ಈ ಸಂದರ್ಭದಲ್ಲಿ ಸರ್ಕಾರ ವಿವಿಧ 24 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿ ಆದೇಶಿಸಿದೆ.