ಆಂಧ್ರ
ವೈ.ಎಸ್.ಆರ್.ಸಿ. – 4 (ಡಿಸಿಎಂ ಪಿಳ್ಳಿ ಸುಭಾಷ್ ಚಂದ್ರ ಬೋಸ್, ಸಚಿವ ಎಂ.ವಿ.ರಮಣ, ಪರಿಮಳಾ ನತವಾನಿ, ಎ.ಆರ್.ರೆಡ್ಡಿ)

ಮಧ್ಯಪ್ರದೇಶ
ಬಿಜೆಪಿ – 2 (ಜ್ಯೋತಿರಾದಿತ್ಯ ಸಿಂದಿಯಾ, ಎಸ್.ಎಸ್.ಸೋಲಂಕಿ)
ಕಾಂಗ್ರೆಸ್ – 1 (ದಿಗ್ವಿಜಯ್ ಸಿಂಗ್)

ರಾಜಸ್ಥಾನ
ಕಾಂಗ್ರೆಸ್ – 2 (ಕೆ.ಸಿ.ವೇಣುಗೋಪಾಲ್, ನೀರಜ್ ಡಂಗಿ)
ಬಿಜೆಪಿ – 1 (ರಾಜೇಂದ್ರ ಗೆಹ್ಲೋಟ್)

ಮೇಘಾಲಯ
ಎಂಡಿಎ – 1 (ಕಾಂಗ್ರೆಸ್ ನಾಯಕ ಕೆನಡಿ ಖೈರಿಯಮ್ ವಿರುದ್ಧ ಡಬ್ಲೂ.ಆರ್. ಖರ್ಲೂಕಿ ಗೆಲುವು)

ಜಾರ್ಖಂಡ್
ಜೆಎಂಎಂ – 1 (ಶಿಬು ಸೊರೇನ್)
ಬಿಜೆಪಿ – 1 (ದೀಪಕ್ ಪ್ರಕಾಶ್)

Leave a Reply

Your email address will not be published. Required fields are marked *

You May Also Like

ದೆಹಲಿಯಿಂದ ಬಂದ ವಲಸಿಗರು – ಬೆಂಗಳೂರಿಗರಿಗೆ ಆತಂಕ!

ಬೆಂಗಳೂರು: ದೆಹಲಿ ಯಿಂದ ಗುರುವಾರ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ವಿಶೇಷ ರೈಲು ಬಂದಿದ್ದು, ಇಂದು ಮತ್ತೊಂದು…

ಹಾವೇರಿ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಮಾರಾಟವಾದ ಸಾರಿ ಎಷ್ಟು ಗೊತ್ತಾ?

ಒಂದೇ ದಿನ ಹಾವೇರಿಯಲ್ಲಿ ಕೊಟ್ಯಾಂತರ ಮದ್ಯ ಬಿಕರಿಯಾಗಿದ್ದು ಇದರಿಂದ ನಿನ್ನೆ ಒಂದೇ ದಿನಕ್ಕೆ ಅಬಕಾರಿ ಇಲಾಖೆಗೆ ಕೋಟ್ಯಾಂತರ ಕಮಾಯಿಯಾಗಿದೆ.

ಕೊರೋನಾ ಪಾಸಿಟಿವ್ ಹಿನ್ನೆಲೆ ಸವಣೂರು ಸಂಪೂರ್ಣ ಲಾಕ್ ಡೌನ್

ಸವಣೂರು ಪಟ್ಟಣವನ್ನಿಂದು ಸಂಪೂರ್ಣ ಸೀಲ್ ಡೌನ್ ಮಾಡಲಾಯಿತು. ಪಟ್ಟಣದ ಎಲ್ಲ ಗಡಿಗಳನ್ನ ಬಂದ್ ಮಾಡಿ ಯಾರೂ ಹೊರ ಹೊಗದಂತೆ ಮತ್ತು ಒಳ ಬರದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸೀಲ್ ಡೌನ್ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಸೋಂಕಿತನ ಮೊಬೈಲ್ ಕದ್ದು ಕ್ವಾರಂಟೈನ್ ಆದ ಕಳ್ಳ!

ಆಸ್ಸಾಂ: ಆಸ್ಪತ್ರೆಯ ಐಸೋಲೇಷನ್‍ ವಾರ್ಡ್ ನಲ್ಲಿದ್ದ ಸೋಂಕಿತ ವ್ಯಕ್ತಿಯ ಮೊಬೈಲ್ ನ್ನು ಕಳ್ಳ ಕದ್ದ ಪರಿಣಾಮ…