ಉತ್ತರಪ್ರಭ

ಗದಗ: ಇಂದು ಗದಗ-ಬೇಟಗೆರಿ ನಗರಸಭೆ ಚುಣಾವಣೆಗೆ ಮತದಾನ ನಡೆಯುತ್ತಿದ್ದು, ನಗರದ 35 ವಾರ್ಡಗಳಲ್ಲಿ ನಡಿಯುತ್ತಿರುವ ಮತದಾನಕ್ಕೆ ಮತದಾರರು ತಮ್ಮ ಮತವನ್ನು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಗದಗ ನಗರಸಭೆಯ ಬಹುತೇಕ ವಾರ್ಡಗಳಲ್ಲಿ ಮಾಸ್ಕ ಇಲ್ಲದೆ ಮತವನ್ನು ಚಲಾಯಿಸಿದರೂ ಡೊಂಟ್ ಕೇರ್ ರೀತಿಯಲ್ಲಿ ಕೊವಿಡ್ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಒಮಿಕ್ರಾನ ರೋಗಕ್ಕೆ ಅವ್ಹಾನ ನಿಡುವಂತಾಗಿದೆ, ಇಷ್ಟೆಲ್ಲಾ ನಡೆಯುತ್ತಿದ್ದರು ಚುನಾವಣಾ ಅಧಿಕಾರಿಗಳು ತಮಗೆ ಸಂಬಂಧವಿಲ್ಲದ ಹಾಗೇ ಇರುವುದು ನೋಡಿದರೆ ಬೆಲಿಯೇ ಎದ್ದು ಹೊಲ ಮೆದ ಹಾಗಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸದ್ದಿದ್ದಲ್ಲಿ ನಾಳೆಯಿಂದ ಕೊರೋನಾ ಗದಗ ಜಿಲ್ಲೆಗೆ ವ್ಯಾಪಿಸುವ ಸಾಧ್ಯತೆ ಹೆಚ್ಚು, ಜನರು ಸುರಕ್ಷಿತ ವಾಗಿರಬೇಕು, ಜೀವ ಉಳಿಯ ಬೇಕು ಎಂಬುದು ಉತ್ತರಪ್ರಭದ ಕಳಕಳಿ.

ವಾರ್ಡ ನಂ: 18 (ಶಹಾಪುರ ಪೇಟೆ) ಮತಹಡುಕಾಟದಲ್ಲಿ ಮುಗಿಬಿದ್ದ ಜನ
ವಾರ್ಡ ನಂ: 19 (ಅಂಬೇಡಿಕರ್ ನಗರ) ಮತದಾನ ಮಾಡಲು ಮುಗಿಬಿದ್ದ ಜನ
ವಾರ್ಡ ನಂ: 20 ಮತದಾನ ಮಾಡಲು ಮುಗಿಬಿದ್ದ ಜನ
ವಾರ್ಡ ನಂ: 35 (ಸಿದ್ಲಿಂಗ್ ನಗರ) ಮತಹಡುಕಾಟದಲ್ಲಿ ಮುಗಿಬಿದ್ದ ಜನ

Leave a Reply

Your email address will not be published. Required fields are marked *

You May Also Like

ವಿದ್ಯಾದಾನ ಶಿಕ್ಷಣ ಸಮಿತಿ: ಶತಮಾನೋತ್ಸವ ಸಮಾರಂಭ

ಉತ್ತರಪ್ರಭ ಗದಗ: ವಿದ್ಯಾದಾನ ಶಿಕ್ಷಣ ಸಮಿತಿ (VDST) ಗದಗ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಾರಂಭದಲ್ಲಿ ಇನ್ಫೋಸಿಸ್…

ರಾಜಕೀಯ ಹಗ್ಗ ಜಗ್ಗಾಟ: ಪಾಳುಬಿದ್ದ ಆಶ್ರಯ ಮನೆಗಳ ಪ್ರವೇಶಿಸಿದ ಜನರು

ನರೇಗಲ್ಲ: ರಾಜಕೀಯ ನಾಯಕರ ಹಗ್ಗ ಜಗ್ಗಾಟದಲ್ಲಿ 10 ವರ್ಷಗಳಿಂದ ಪಾಳುಬಿದಿದ್ದ ಆಶ್ರಯ ಮನೆಳಿಗೆ ಜನಸಾಮಾನ್ಯರು ಪ್ರವೇಶ ಪಡೆದಿದ್ದಾರೆ. ಇರುವ ಆಶ್ರಯ ಮನೆಗಳು ತಮ್ಮ ಹೆಸರಿಗೆ ಬಾರದಿದ್ದರೂ ಆಡಳಿತ ಯಂತ್ರದ ನಿರ್ಲಕ್ಷ್ಯ ಹಾಗೂ ತಮ್ಮ ಸಂಕಷ್ಟ ಸಹಿಸಲಾರದೆ ಮನೆಗಳನ್ನು ಸ್ವಚ್ಛಗೊಳಿಸಿಕೊಂಡು ಪ್ರವೇಶಿಸಿದ್ದಾರೆ.

ಸಮಾಜ ಕಲ್ಯಾಣಾಧಿಕಾರಿ ಖಾಜಾಹುಸೇನ್ ಮುಧೋಳ್ ನಿಧನ

ಗದಗ: ಸಮಾಜ ಕಲ್ಯಾಣಾಧಿಕಾರಿ ಖಾಜಾಹುಸೇನ್ ಮುಧೋಳ್ ಬುಧವಾರ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಮೂಲತ: ಗದಗ ನಗರದವರಾದ…

ರಂಗಭೂಮಿ ಕ್ಷೇತ್ರ: ಗದಗಿನ ಸಾವಿತ್ರಿ ಗೌಡರ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ

ಉತ್ತರಪ್ರಭ ಸುದ್ದಿಬೆಂಗಳೂರು: ಕರ್ನಾಟಕ ಸರ್ಕಾರ 2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. 66…