ಉತ್ತರಪ್ರಭ
ಗದಗ: ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 35 ವಾರ್ಡಗಳಿಗೆ  ಅಭ್ಯರ್ಥಿಗಳ ಹೆಸರು

ಅಂತಿಮ

35 ವಾರ್ಡಗಳ ಅಭ್ಯರ್ಥಿಗಳ ಪಟ್ಟಿ:

ವಾರ್ಡ್ ನಂ.1 – ಲಕ್ಷ್ಮೀ ಅನಿಲಕುಮಾರ್ ಸಿದ್ದಮ್ಮನಹಳ್ಳಿ

ವಾರ್ಡ್ ನಂ.2 – ಸುರೇಶ ಕಟ್ಟಿಮನಿ

ವಾರ್ಡ್ ನಂ.3 –ಗಣೇಶ ಸಿಂಗ್ ಬ್ಯಾಳಿ

ವಾರ್ಡ್ ನಂ.4 – ಶಕುಂತಲಾ ಹೊಳೆಬಸಪ್ಪ ಅಕ್ಕಿ

ವಾರ್ಡ್ ನಂ.5 – ಹಮಿದಾಬೇಗಮ್ ಬೋದ್ಲೆ ಖಾನ್

ವಾರ್ಡ್ ನಂ.6 – ಲಕ್ಷ್ಮವ್ವ ಭಜಂತ್ರಿ

ವಾರ್ಡ್ ನಂ.7 – ನಾಗಲಿಂಗ ಐಲಿ

ವಾರ್ಡ್ ನಂ.8 – ಪ್ರೇಮನಾಥ್ ಬರದ್ವಾಡ

ವಾರ್ಡ್ ನಂ.9 – ಚಂದ್ರು ಕರಿಸೋಮನಗೌಡ

ವಾರ್ಡ್ ನಂ.10 – ಇಮ್ತಿಯಾಜ್ ಶಿರಹಟ್ಟಿ

ವಾರ್ಡ್ ನಂ.11 – ಕುಂಕುಮಾದೇವಿ ಹದ್ದಣ್ಣವರ

ವಾರ್ಡ್ ನಂ.12 – ಚಂದ್ರಕಲಾ ಮಂಜುನಾಥ ಪೂಜಾರ

ವಾರ್ಡ್ ನಂ.13– ವಿನಾಯಕ   ಆಲೂರ

ವಾರ್ಡ್ ನಂ.14 –ಪರಶುರಾಮ್ ನಾಯ್ಕರ

ವಾರ್ಡ್ ನಂ.15 – ಮೋಹನ್ ಅಣವೀರಪ್ಪ ದೊಡ್ಡಕುಂಡಿ

ವಾರ್ಡ್ ನಂ.16 – ಕೃಷ್ಣಾ ಪರಾಪುರ

ವಾರ್ಡ್ ನಂ.17 – ನೂರ್ ಜಾನ್ ನರೇಗಲ್

ವಾರ್ಡ್ ನಂ.18 – ಜೀವನಸಾಬ ನಮಾಜಿ

ವಾರ್ಡ್ ನಂ.19 – ಸಂಗಮೇಶ್ ಕವಳಿಕಾಯಿ

ವಾರ್ಡ್ ನಂ.20 – ಫರ್ವಿನ್ ಬಾನು ಅಬ್ದುಲ್ ಮುನಾಫ್

ವಾರ್ಡ್ ನಂ.21 – ಪರಪ್ಪ ಕಮತರ

ವಾರ್ಡ್ ನಂ.22 –ರವಿ ಕಮತರ

ವಾರ್ಡ್ ನಂ.23 – ಬರಕತ್ ಅಲಿ ಮುಲ್ಲಾ

ವಾರ್ಡ್ ನಂ.24 – ಶಿವಪ್ಪ ಬಳ್ಳಾರಿ

ವಾರ್ಡ್ ನಂ.25 – ಅಶೋಕ ಮಂದಾಲಿ

ವಾರ್ಡ್ ನಂ.26 – ಶಾಹಿರಾಬಾನು ಬಸಿರ್ ಅಹ್ಮದ್ ಬಳ್ಳಾರಿ

ವಾರ್ಡ್ ನಂ.27 – ಲಲಿತಾ ಬಸೆಟ್ಟೆಪ್ಪ ಅಸೂಟಿ

ವಾರ್ಡ್ ನಂ.28 – ಆನಂದ ಕೊರ್ಲಹಳ್ಳಿ

ವಾರ್ಡ್ ನಂ.29 – ಲಕ್ಷ್ಮಣ ಚಂದಾವರಿ

ವಾರ್ಡ್ ನಂ.30 – ಪದ್ಮಾ ಪರಶುರಾಮ ಕಟಗಿ

ವಾರ್ಡ್ ನಂ.31 – ಗೀತಾಬಾಯಿ ಕೃಷ್ಣಸಾ ಹಬೀಬ,

ವಾರ್ಡ್ ನಂ.32 – ಸುಮನ್ ಗಣಪತಿ ಜಿತೂರಿ

ವಾರ್ಡ್ ನಂ.33–  ಚಳಗೇರಿ

ವಾರ್ಡ್ ನಂ.34 – ವೀಣಾ ಅನಿಲ್ ಗರಗ

ವಾರ್ಡ್ ನಂ.35 – ನಾಗರತ್ನ ಶಿವಣ್ಣ ಮುಳಗುಂದ

Leave a Reply

Your email address will not be published. Required fields are marked *

You May Also Like

ಮದ್ಯ ಮಾರಾಟದ ನಿರ್ಧಾರ ಸದ್ಯಕ್ಕೆ ಇಲ್ವಂತೆ

ಬೆಂಗಳೂರು : ಸದ್ಯ ಮದ್ಯ ಮಾರಾಟ ಮಾಡುವುದಿಲ್ಲ ಎಂಬ ಸುಳಿವನ್ನು ಸಚಿವ ಆರ್. ಅಶೋಕ್ ಹೇಳಿದ್ದಾರೆ.…

ಮುಂಡರಗಿ: ಕ್ಯಾಂಟರ್-ಬೈಕ್ ಅಪಘಾತ ಬೈಕ್ ಸವಾರ ಸಾವು.!

ಮುಂಡರಗಿ: ತಾಲೂಕಿನ ಹಳ್ಳಿಗುಡಿ ಗ್ರಾಮದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ಮತ್ತು ಬೈಕ್ ಮದ್ಯ…

ರಂಗೇರಿದೆ ಹಳ್ಳಿ ಅಖಾಡ : ಕಣಕ್ಕೆ ಇಳಿದಿದ್ದಾರೆ 302 ಜನ

ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರುತ್ತಿದ್ದು, ಗೆಲುವಿಗಾಗಿ ಹಲವಾರು, ರೀತಿಯ ಹರಸಾಹಸ ಮಾಡುತ್ತಿದ್ದಾರೆ. ನರೇಗಲ್ ಹೋಬಳಿಯ ಹಳ್ಳಿಗಳಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯವಾಗಿತ್ತು. ಹೀಗಾಗಿ ಈಗಾಗಲೇ ಅಖಾಡ ಸಿದ್ಧವಾದಂತೆ ಕಾಣುತ್ತಿದೆ.

ಕೊರೋನಾ ಕಾವ್ಯ-2

ಶಿಕ್ಷಕಿ ಶಿಲ್ಪಾ ಮ್ಯಾಗೇರಿ. ಹವ್ಯಾಸ ಬರಹದ ಮೂಲಕ ಕಾವ್ಯ ಕಟ್ಟುವ ಕಸೂತಿಯನ್ನು ಕರಗತ ಮಾಡಿಕೊಂಡ ಶಿಕ್ಷಕಿ ಶಿಲ್ಪಾ ಎಮ್.ಎ, ಬಿಇಡಿ ಪದವಿ ಪಡೆದಿದ್ದಾರೆ. ಇವರು ಭಾರತಾಂಬೆ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ ಪಡೆದರು. ಮಾತು ಮೌನದ ನಡುವೆ ಕವನ ಸಂಕಲನ ಹಾಗೂ ಆಕಾಶಕ್ಕೊಂದು ಏಣಿ ಚುಟುಕು ಸಂಕಲನ ಇವರ ಇನ್ನೆರಡು ಸಂಕಲನಗಳು. ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ ನೀಡುವ ರಾಷ್ಟ್ರ ಕೂಟ ಸಾಹಿತ್ಯಶ್ರೀ ಪ್ರಶಸ್ತಿಗೆ ಬಾಜನರಾಗಿದ್ದಾರೆ.