ಗದಗ: ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ ಕೆಳಕಂಡ 15 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿತ್ತು.

ಗದಗ ಬೆಟಗೇರಿ ನಗರಸಭೆಯ ವಾರ್ಡ ಸಂಖ್ಯೆ 02 ಸೆಟ್ಲಮೆಂಟ್ ಏರಿಯಾ; ವಾರ್ಡ ಸಂಖ್ಯೆ 35 ಸಿದ್ದರಾಮೇಶ್ವರ ನಗರ;

ಗದಗ ತಾಲೂಕ: ಹರ್ತಿ ಗ್ರಾಮ ವಾರ್ಡ ಸಂಖ್ಯೆ3 ಹೊರಾಪೇಟೆ, ಯಲಿಶಿರೂರ ಗ್ರಾಮ ಪಂಚಾಯತಿ ವಾರ್ಡ ಸಂಖ್ಯೆ2 ಯಲಿಶಿರೂರ ಗ್ರಾಮ, ಅಸುಂಡಿ ಗ್ರಾಮ ಪಂಚಾಯತಿ ವಾರ್ಡ ಸಂಖ್ಯೆ 2 ಮಲ್ಲಸಮುದ್ರದ ಎಸ್.ಬಿ.ಪಾಟೀಲ ಎಕ್ಸಟೆನಶನ್
ಮುಂಡರಗಿ ಪುರಸಭೆ: ವಾರ್ಡ ಸಂಖ್ಯೆ 15 ನೇಕಾರ ಓಣಿ,
ಮುಂಡರಗಿ ತಾಲೂಕ ಡಂಬಳ ಗ್ರಾಮದ ಸರ್ವೆ ಸಂಖ್ಯೆ 194+1/2;
ಶಿರಹಟ್ಟಿ ಪಟ್ಟಣ ಪಂಚಾಯತಿ: ವಾರ್ಡ ಸಂಖ್ಯೆ 6 ಬಝಾರ ರಸ್ತೆ, ಮಾರುತಿ ದೇವಸ್ಥಾನ ಕನ್ನಡ ಶಾಲೆ ಹತ್ತಿರ; ವಾರ್ಡ ಸಂಖ್ಯೆ 9 ಬಝಾರ ರಸ್ತೆ ಅಶ್ವಿನಿ ಹೆಲ್ತ ಸೆಂಟರ್ಹತ್ತಿರ; ವಾರ್ಡ ಸಂಖ್ಯೆ 4 ಮ್ಯಾಗೇರಿ ಓಣಿ;
ಶಿರಹಟ್ಟಿ ತಾಲೂಕ: ಬನ್ನಿಕೊಪ್ಪ ಗ್ರಾಮ ಪಂಚಾಯತ ವಾರ್ಡ ಸಂಖ್ಯೆ 4 ಬನ್ನಿಕೊಪ್ಪ ಗ್ರಾಮ; ಛಬ್ಭಿ ಗ್ರಾಮ ಪಂಚಾಯತ ವಾರ್ಡ ಸಂಖ್ಯೆ 2 ಛಬ್ಭಿ ಗ್ರಾಮ;
ರೋಣ ತಾಲೂಕ: ಮೆಣಸಗಿ ಗ್ರಾಮದ ವಾರ್ಡ ನಂ. 3 ರ ಮೆಣಸಗಿ ಗ್ರಾಮ; ಬೆಳವಣಕಿ ಗ್ರಾಮದ ವಾರ್ಡ ನಂ.1 ರ ಬೆಳವಣಕಿ ಗ್ರಾಮ;

ಲಕ್ಷ್ಮೇಶ್ವರ ತಾಲೂಕ: ಬಾಳೆಹೊಸೂರ ಗ್ರಾಮದ ಘಂಟಿಚೋರ ಓಣಿ
ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವರದಿಯನ್ವಯ ಈ 15 ಪ್ರದೇಶಗಳನ್ನು ಕೊವಿಡ್-19 ಸೋಂಕು ನಿಯಂತ್ರಣ ಪ್ರತಿಬಂಧಿತ (ಕಂಟೇನ್ಮೆಂಟ್) ಪ್ರದೇಶಗಳೆಂದು ಘೋಷಿಸಿರುವುದನ್ನು ಹಿಂಪಡೆದು ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಗದಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಎಂ. ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಸ್ಟ್ರಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಗೂರರ 'ಅಮೃತಮತಿ' ಆಯ್ಕೆ

ಬೆಂಗಳೂರು: ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ನ ಪುಟ್ಟಣ್ಣ ನಿರ್ಮಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಅಮೃತಮತಿ’ ಕನ್ನಡ ಚಿತ್ರ…

ರಾಯಚೂರು ಜಿಲ್ಲಾ ನ್ಯಾಯಾದೀಶನ ಅಮಾನತ್ತಿಗೆ ಒತ್ತಾಯ

ವರದಿ: ವಿಠಲ ಕೆಳೂತ್ ಮಸ್ಕಿ: ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.‌ಬಿ. ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ…

ನಾಳೆ ಗದಗ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಉತ್ತರಪ್ರಭ ಸುದ್ದಿಗದಗ: ಜಿಲ್ಲೆಯಲ್ಲಿ ಶುಕ್ರವಾರ ನಿರಂತರವಾಗಿ ಮಳೆಯಾಗುತ್ತಿದ್ದು, ಶನಿವಾರ ಸಹ ಮಳೆ ಮುಂದುವರಿಯುವದಾಗಿ ಹವಾಮಾನ ಇಲಾಖೆ…

ವಿಜ್ಞಾನ ವ್ಯವಸ್ಥೆಯನ್ನು ಬದಲಿಸುವ ಶಕ್ತಿ ಮಹಿಳೆಯಲ್ಲಿದೆ : ತಹಶೀಲ್ದಾರ ಭ್ರಮರಾಂಭ

ಮಹಿಳೆಯರಿಗೆ ಎಲ್ಲಾಕ್ಷೇತ್ರದಲ್ಲಿ ಸಮಾನ ಅವಕಾಶ ನೀಡಿ ಅವಳನ್ನು ಸಂಪೂರ್ಣವಾಗಿ ತೊಡಗಿಸಿದ್ದೇ ಆದರೆ ದೇಶದ ಅರ್ಥ ವ್ಯವಸ್ಥೆಯ ಜತೆಗೆ ವಿಜ್ಞಾನ ವ್ಯವಸ್ಥೆಯನ್ನು ಬದಲಿಸುವ ಶಕ್ತಿ ಅವಳಲ್ಲಿದೆ ಎಂದು ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿ ಹೇಳಿದರು.