ಗದಗ: ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ ಕೆಳಕಂಡ 15 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿತ್ತು.

ಗದಗ ಬೆಟಗೇರಿ ನಗರಸಭೆಯ ವಾರ್ಡ ಸಂಖ್ಯೆ 02 ಸೆಟ್ಲಮೆಂಟ್ ಏರಿಯಾ; ವಾರ್ಡ ಸಂಖ್ಯೆ 35 ಸಿದ್ದರಾಮೇಶ್ವರ ನಗರ;

ಗದಗ ತಾಲೂಕ: ಹರ್ತಿ ಗ್ರಾಮ ವಾರ್ಡ ಸಂಖ್ಯೆ3 ಹೊರಾಪೇಟೆ, ಯಲಿಶಿರೂರ ಗ್ರಾಮ ಪಂಚಾಯತಿ ವಾರ್ಡ ಸಂಖ್ಯೆ2 ಯಲಿಶಿರೂರ ಗ್ರಾಮ, ಅಸುಂಡಿ ಗ್ರಾಮ ಪಂಚಾಯತಿ ವಾರ್ಡ ಸಂಖ್ಯೆ 2 ಮಲ್ಲಸಮುದ್ರದ ಎಸ್.ಬಿ.ಪಾಟೀಲ ಎಕ್ಸಟೆನಶನ್
ಮುಂಡರಗಿ ಪುರಸಭೆ: ವಾರ್ಡ ಸಂಖ್ಯೆ 15 ನೇಕಾರ ಓಣಿ,
ಮುಂಡರಗಿ ತಾಲೂಕ ಡಂಬಳ ಗ್ರಾಮದ ಸರ್ವೆ ಸಂಖ್ಯೆ 194+1/2;
ಶಿರಹಟ್ಟಿ ಪಟ್ಟಣ ಪಂಚಾಯತಿ: ವಾರ್ಡ ಸಂಖ್ಯೆ 6 ಬಝಾರ ರಸ್ತೆ, ಮಾರುತಿ ದೇವಸ್ಥಾನ ಕನ್ನಡ ಶಾಲೆ ಹತ್ತಿರ; ವಾರ್ಡ ಸಂಖ್ಯೆ 9 ಬಝಾರ ರಸ್ತೆ ಅಶ್ವಿನಿ ಹೆಲ್ತ ಸೆಂಟರ್ಹತ್ತಿರ; ವಾರ್ಡ ಸಂಖ್ಯೆ 4 ಮ್ಯಾಗೇರಿ ಓಣಿ;
ಶಿರಹಟ್ಟಿ ತಾಲೂಕ: ಬನ್ನಿಕೊಪ್ಪ ಗ್ರಾಮ ಪಂಚಾಯತ ವಾರ್ಡ ಸಂಖ್ಯೆ 4 ಬನ್ನಿಕೊಪ್ಪ ಗ್ರಾಮ; ಛಬ್ಭಿ ಗ್ರಾಮ ಪಂಚಾಯತ ವಾರ್ಡ ಸಂಖ್ಯೆ 2 ಛಬ್ಭಿ ಗ್ರಾಮ;
ರೋಣ ತಾಲೂಕ: ಮೆಣಸಗಿ ಗ್ರಾಮದ ವಾರ್ಡ ನಂ. 3 ರ ಮೆಣಸಗಿ ಗ್ರಾಮ; ಬೆಳವಣಕಿ ಗ್ರಾಮದ ವಾರ್ಡ ನಂ.1 ರ ಬೆಳವಣಕಿ ಗ್ರಾಮ;

ಲಕ್ಷ್ಮೇಶ್ವರ ತಾಲೂಕ: ಬಾಳೆಹೊಸೂರ ಗ್ರಾಮದ ಘಂಟಿಚೋರ ಓಣಿ
ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವರದಿಯನ್ವಯ ಈ 15 ಪ್ರದೇಶಗಳನ್ನು ಕೊವಿಡ್-19 ಸೋಂಕು ನಿಯಂತ್ರಣ ಪ್ರತಿಬಂಧಿತ (ಕಂಟೇನ್ಮೆಂಟ್) ಪ್ರದೇಶಗಳೆಂದು ಘೋಷಿಸಿರುವುದನ್ನು ಹಿಂಪಡೆದು ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಗದಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಎಂ. ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೃಷಿಗೆ ಉತ್ತೇಜನ ನೀಡಲು ಭೂಕಾಯಿದೆಗೆ ತಿದ್ದುಪಡಿಯಾಗಿದೆ : ಸಚಿವ ಬಿ.ಸಿ.ಪಾಟೀಲ್

ಕಾಂಗ್ರೆಸ್ ಈಗ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಹಿರೆಕೆರೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಹೇಳುವುದೊಂದು ಮಾಡುವುದು ಇನ್ನೊಂದು. 2019 ರಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯಿದೆ ತಿದ್ದುಪಡಿ ಬಗ್ಗೆ ಸ್ಪಷ್ಟವಾಗಿ ಹೇಳಿತ್ತು ಎಂದರು.

ಪ್ರೌಢ ಶಾಲಾ ಸಹ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ;

ಉತ್ತರಪ್ರಭ ಕೊಪ್ಪಳ: ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳನ್ನು  ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ…

ಶಿಗ್ಲಿ ಗ್ರಾಮ ಪಂಚಾಯತ ಉಪಚುನಾವಣೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೈಲಾ ಜಯಗಳಿಸಿದ್ದಾರೆ

ಲಕ್ಷ್ಮೇಶ್ವರ:ತಾಲೂಕಿನ ಶಿಗ್ಲಿ ಗ್ರಾಮಪಂಚಾಯತ 4 ನೇ ವಾರ್ಡ್ ಉಪಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೈಲಾ,…

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ: ಡಾ. ಕೆ. ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ, ಸೋಂಕಿತರು ಹೆಚ್ಚಿನ…