ಗದಗ: ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ ಕೆಳಕಂಡ 15 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿತ್ತು.

ಗದಗ ಬೆಟಗೇರಿ ನಗರಸಭೆಯ ವಾರ್ಡ ಸಂಖ್ಯೆ 02 ಸೆಟ್ಲಮೆಂಟ್ ಏರಿಯಾ; ವಾರ್ಡ ಸಂಖ್ಯೆ 35 ಸಿದ್ದರಾಮೇಶ್ವರ ನಗರ;

ಗದಗ ತಾಲೂಕ: ಹರ್ತಿ ಗ್ರಾಮ ವಾರ್ಡ ಸಂಖ್ಯೆ3 ಹೊರಾಪೇಟೆ, ಯಲಿಶಿರೂರ ಗ್ರಾಮ ಪಂಚಾಯತಿ ವಾರ್ಡ ಸಂಖ್ಯೆ2 ಯಲಿಶಿರೂರ ಗ್ರಾಮ, ಅಸುಂಡಿ ಗ್ರಾಮ ಪಂಚಾಯತಿ ವಾರ್ಡ ಸಂಖ್ಯೆ 2 ಮಲ್ಲಸಮುದ್ರದ ಎಸ್.ಬಿ.ಪಾಟೀಲ ಎಕ್ಸಟೆನಶನ್
ಮುಂಡರಗಿ ಪುರಸಭೆ: ವಾರ್ಡ ಸಂಖ್ಯೆ 15 ನೇಕಾರ ಓಣಿ,
ಮುಂಡರಗಿ ತಾಲೂಕ ಡಂಬಳ ಗ್ರಾಮದ ಸರ್ವೆ ಸಂಖ್ಯೆ 194+1/2;
ಶಿರಹಟ್ಟಿ ಪಟ್ಟಣ ಪಂಚಾಯತಿ: ವಾರ್ಡ ಸಂಖ್ಯೆ 6 ಬಝಾರ ರಸ್ತೆ, ಮಾರುತಿ ದೇವಸ್ಥಾನ ಕನ್ನಡ ಶಾಲೆ ಹತ್ತಿರ; ವಾರ್ಡ ಸಂಖ್ಯೆ 9 ಬಝಾರ ರಸ್ತೆ ಅಶ್ವಿನಿ ಹೆಲ್ತ ಸೆಂಟರ್ಹತ್ತಿರ; ವಾರ್ಡ ಸಂಖ್ಯೆ 4 ಮ್ಯಾಗೇರಿ ಓಣಿ;
ಶಿರಹಟ್ಟಿ ತಾಲೂಕ: ಬನ್ನಿಕೊಪ್ಪ ಗ್ರಾಮ ಪಂಚಾಯತ ವಾರ್ಡ ಸಂಖ್ಯೆ 4 ಬನ್ನಿಕೊಪ್ಪ ಗ್ರಾಮ; ಛಬ್ಭಿ ಗ್ರಾಮ ಪಂಚಾಯತ ವಾರ್ಡ ಸಂಖ್ಯೆ 2 ಛಬ್ಭಿ ಗ್ರಾಮ;
ರೋಣ ತಾಲೂಕ: ಮೆಣಸಗಿ ಗ್ರಾಮದ ವಾರ್ಡ ನಂ. 3 ರ ಮೆಣಸಗಿ ಗ್ರಾಮ; ಬೆಳವಣಕಿ ಗ್ರಾಮದ ವಾರ್ಡ ನಂ.1 ರ ಬೆಳವಣಕಿ ಗ್ರಾಮ;

ಲಕ್ಷ್ಮೇಶ್ವರ ತಾಲೂಕ: ಬಾಳೆಹೊಸೂರ ಗ್ರಾಮದ ಘಂಟಿಚೋರ ಓಣಿ
ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವರದಿಯನ್ವಯ ಈ 15 ಪ್ರದೇಶಗಳನ್ನು ಕೊವಿಡ್-19 ಸೋಂಕು ನಿಯಂತ್ರಣ ಪ್ರತಿಬಂಧಿತ (ಕಂಟೇನ್ಮೆಂಟ್) ಪ್ರದೇಶಗಳೆಂದು ಘೋಷಿಸಿರುವುದನ್ನು ಹಿಂಪಡೆದು ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಗದಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಎಂ. ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ವಕೀಲರಾದ ಬಿ ಸಿ ಪಾಟೀಲರವರ ತಂದೆಯವರಾದ ಚಂದ್ರೆಗೌಡ ಪಾಟೀಲ ನಿಧನ

ಉತ್ತರಪ್ರಭಗದಗ: ನಗರದ ಖ್ಯಾತ ವಕೀಲರಾದ ಬಿ ಸಿ ಪಾಟೀಲರವರ ತಂದೆಯವರಾದ ಚಂದ್ರೆಗೌಡ ಪಾಟೀಲ (87)ಇಂದು ವಯೋಸಹಜ…

ಕೊರೊನಾಕ್ಕೆ ಹೆದರಿ ಆತ್ಮಹತ್ಯೆ – ವರದಿ ನೆಗೆಟಿವ್!

ಬೀದರ್ : ತನಗೆ ಕೊರೊನಾ ವೈರಸ್ ಬಂದಿದೆ ಎಂದು ಆತಂಕಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆದರೆ, ಆತನ ಕೊರೊನಾ ವರದಿ ಮಾತ್ರ ನೆಗೆಟಿವ್ ಬಂದಿದೆ.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ರದ್ದು

ಮೀಸಲು ಕಲ್ಪಿಸುವ ವೇಳೆ ರೊಟೇಷನ್ ನಿಯಮ ಪಾಲನೆಯಾಗಿಲ್ಲ. ಆದ್ದರಿಂದ, ನಾಲ್ಕು ವಾರಗಳ ಒಳಗೆ ರೊಟೇಷನ್ ಪದ್ಧತಿ ಅನುಸಾರ ಮೀಸಲಾತಿ ಕಲ್ಪಿಸಿ ಮರು ಅಧಿಸೂಚನೆ ಹೊರಡಿಸಬೇಕೆಂದು ಸರ್ಕಾರಕ್ಕೆ ನಿರ್ದೇಶಿಸಿರುವ ಹೈಕೋರ್ಟ್, ಇತ್ತೀಚೆಗಷ್ಟೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆಯಾಗಿದ್ದವರಿಗೆ ಬಿಗ್ ಶಾಕ್ ನೀಡಿದೆ.

ದನದ ಕೊಟ್ಟಿಗೆಯಂತಾದ ಬಸ್ ತಂಗುದಾನ

ಸಮೀಪದ ಮಜರೆ ಕೂಡಿಕೊಪ್ಪ ಗ್ರಾಮದಲ್ಲಿ 2015-16 ರ ಸಾಲಿನಲ್ಲಿ 4 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ,