ಉತ್ತರ ವಿಶೇಷ ಪರಿಸರ ಸ್ನೇಹಿ ಗಣಪತಿ ಪೂಜಿಸುವ ಸಂಸ್ಕೃತಿ ಪರಿಚಯಿಸೋಣ..!’ ಗಣೇಶ ಚತುರ್ಥಿ’ ಬಂತೆಂದರೆ ದೇಶಾದ್ಯಂತ ಎಲ್ಲಿಲ್ಲದ ಸಂಭ್ರಮ. ಮನೆ ಮನಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ಬೀದಿ ಬೀದಿಯಲ್ಲಿ ಬಾಲ ಗಣೇಶನಿಂದ ಹಿಡಿದು ಬೃಹತ್ ಗಣೇಶ ಮೂರ್ತಿ ಕೂರಿಸಿ ಬಪ್ಪರೇ ಬಪ್ಪಾ, ಗಣಪತಿ ಬಪ್ಪಾ: ಗಣಪ್ ಗಣಪ್ ಮೋರಯಾ.. ಎಂಬ ಹರ್ಷೋದ್ಘಾರ ಮೊಳಗುತ್ತಿತ್ತು. ಉತ್ತರಪ್ರಭAugust 19, 2020