ಉತ್ತರಪ್ರಭ ಸುದ್ದಿ

ಗದಗ: ಪ್ರವಾಸಿ ಮಂದಿರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಿಲ್ಲಾಧ್ಯಕ್ಷರಾದ ಶ್ರೀ.ಈರಣ್ಣ ಕರಿಬಿಷ್ಠಿ ಯವರ ಅಧ್ಯಕ್ಷತೆಯಲ್ಲಿ ನಡೆದ ಗದಗ ಜಿಲ್ಲಾ ಪಂಚಮಸಾಲಿ ಯುವ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ. ಗದಗ ನಗರದ ನಿವಾಸಿ ಶಿವಕುಮಾರ_ತಡಕೋಡ ರವರನ್ನು ಆಯ್ಕೆ ಮಾಡಲಾಯಿತು, ಗದಗ ತಾಲೂಕ ಯುವ ಘಟಕದ ಅಧ್ಯಕ್ಷರಾಗಿ ಗದಗ ನಗರದ ನಿವಾಸಿ ವಿಜಯಕುಮಾರ_ಕುರ್ತಕೋಟಿ ಯವರನ್ನು ಆಯ್ಕೆ ಮಾಡಲಾಯಿತು,

ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ ನವಲಗುಂದ,ಜಿಲ್ಲಾ ಗೌರವಾದ್ಯಕ್ಷರಾದ ಶ್ರೀ ಶಿವಾನಂದ ಪಲ್ಲೇದ,ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಶಿವಕುಮಾರ ಬಳಿಗಾರ,ರಾಜ್ಯ ಸಮಿತಿ ಸದಸ್ಯರಾದ ಶ್ರೀ ಎಫ್ ವಿ ಮರಿಗೌಡ್ರ ಶ್ರೀ ಶರಣ್ ಪಾಟೀಲ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ ಕೆ ಮಾಳಗೌಡ್ರ, ಶಿರಹಟ್ಟಿ ತಾಲೂಕ ಅಧ್ಯಕ್ಷರಾದ ಶ್ರೀ ಬಿ ಡಿ ಪಲ್ಲೇದ್, ಮಂಜುನಾಥ ಮುಧೋಳ, ಗದಗ ತಾಲೂಕ ಅಧ್ಯಕ್ಷರಾದ ಶ್ರೀ ಸಿದ್ದು ಪಾಟೀಲ, ಪ್ರದಾನ ಕಾರ್ಯದರ್ಶಿ ಬಸವನಗೌಡ ಸೂರಪ್ಪಗೌಡ, ಸಿದ್ದು ಜೀವನಗೌಡ್ರ, ಮುಂಡರಗಿ ತಾಲೂಕ ಯುವ ಘಟಕ ತಾಲೂಕ ಅಧ್ಯಕ್ಷರಾದ ಶ್ರೀ ಸೋಮು ಹಕ್ಕಂಡಿ, ಶಿರಹಟ್ಟಿ ತಾಲೂಕ ಯುವ ಘಟಕ ಅಧ್ಯಕ್ಷರಾದ ಶ್ರೀ ಸಿದ್ಧು ಪಾಟೀಲ, ರೋಣ ತಾಲೂಕ ಯುವ ಘಟಕ ಅಧ್ಯಕ್ಷರಾದ ಶ್ರೀ ಬಸನಗೌಡ ಪಾಟೀಲ, ಶ್ರೀ ದೇವಪ್ಪ ಇಟಗಿ ಶ್ರೀ ಸಿದ್ಧು ದೇಸಾಯಿ ಶ್ರೀ ಮಂಜುನಾಥ ಉಳ್ಳಾಗಡ್ಡಿ ಶ್ರೀ ಶಶಿಧರಗೌಡ ಪಾಟೀಲ ಶ್ರೀ ಗಿರೀಶ್ ತೆಗ್ಗಿನಮನಿ ಶ್ರೀ ವಿಶ್ವನಾಥ ದಲಾಲಿ,ಶ್ರೀ ನಾಗರಾಜ ಮುರಡಿ ಶ್ರೀ ಮಲ್ಲಿಕಾರ್ಜೂನ ಕಿರೆಸೂರ, ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಅ.25ರಂದು ನೀಲಾನಗರ ದುರ್ಗಾದೇವಿ ಜಾತ್ರೆ ಸರಳವಾಗಿ ಆಚರಣೆ

ಸಮೀಪ ನೀಲಾನಗರದ ದುರ್ಗಾದೇವಿ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಬಂಜಾರ ಪೀಠಾಧಿಪತಿ ಕುಮಾರ ಮಹಾರಾಜ ತಿಳಿಸಿದರು.

ಹದಗೆಟ್ಟ ಸೊರಟೂರ – ಮುಳಗುಂದ ರಸ್ತೆ: ದಶಕ ಗತಿಸಿದರೂ ದುರಸ್ಥಿ ಭಾಗ್ಯ ಕಾಣದ ರಸ್ತೆ!

ಮುಳಗುಂದ: ಸಮೀಪದ ಸೊರಟೂರ ಗ್ರಾಮದಿಂದ ಮುಳಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದ್ದು ದುರಸ್ಥಿ ಕಾಮಗಾರಿ ಕೈಗೊಳ್ಳಬೇಕಿದೆ.

Букмекерская контора «Мостбет» прекращает деятельность в РФ

Мостбет вывод средств в букмекерской конторе как вывести средства в БК Mostbet…

ಪೊಲೀಸ್ ಸಿಬ್ಬಂದಿಗೂ ಕೊರೊನಾ – ಹಲವು ಠಾಣೆಗಳು ಸೀಲ್ ಡೌನ್!

ಬೆಂಗಳೂರು:  ನಗರದಲ್ಲಿ ಪೊಲೀಸ್ ಸಿಬ್ಬಂದಿಗೂ ಕೊರೊನಾ ಮಹಾಮಾರಿ ಬೆನ್ನು ಬಿದ್ದಿರುವುದಕ್ಕೆ ಇಲಾಖೆ ವಿಷಾದ ವ್ಯಕ್ತಪಡಿಸುತ್ತಿದೆ. ಸಶಸ್ತ್ರ…