ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ?: ನಿಯಮಗಳೇನು ಗೊತ್ತಾ?

ಬೆಂಗಳೂರು: ಲಾಕ್ ಡೌನ್ ನಿಂದ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಬಸ್ ಸಂಚಾರ ಆರಂಭವಾಗುವ ಸಾದ್ಯತೆ ಇದೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆದಿದೆ.
ಕೆಎಸ್ ಆರ್ ಟಿಸಿ, ಎನ್ ಡಬ್ಲುಕೆಎಸ್‍ ಆರ್ ಟಿಸಿ ಹಾಗೂ ಈಶಾನ್ಯ ಸಾರಿಗೆಯ ಜೊತೆಗೆ ಬಿಎಂಟಿಸಿ ಬಸ್‍ ಗಳು ನಾಳೆಯಿಂದಲೇ ಕಾರ್ಯಾರಂಭ ವಾಗಬಹುದು ಎನ್ನಲಾಗಿದೆ. ಆದರೆ ಕೊರೋನಾ ಸೋಂಕಿನ ಕಾರಣ ಕೆಲವು ನಿಯಮಗಳನ್ನು ರೂಪಿಸಿ ಬಸ್ ಸಂಚಾರ ಆರಂಭಿಸಲಾಗುತ್ತಿದೆ. ಈ ಕುರಿತು ನಿಗಮಗಳು ಮಾರ್ಗೂಸೂಚಿಗಳನ್ನು ಸಿದ್ಧಪಡಿಸಿಕೊಂಡಿವೆ.

ಕೆಲವು ನಿಯಮಗಳು

Exit mobile version