ನಿಧನ : ಹೊನ್ನಪ್ಪ ಬದ್ದೆಪ್ಪ ಲಮಾಣಿ

ಉತ್ತರಪ್ರಭ
ಲಕ್ಷ್ಮೇಶ್ವರ: ಹೊನ್ನಪ್ಪ ಬದ್ದೆಪ್ಪ ಲಮಾಣಿ, ನಿರ್ದೇಶಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಡರಕಟ್ಟಿ, ಸಾ.ಹರದಗಟ್ಟಿ, ತಾ.ಲಕ್ಷ್ಮೇಶ್ವರ, ಜಿ.ಗದಗ.

ಇವರು ದಿನಾಂಕ: 30.07.2022 ರಂದು ನಿಧನ ಹೊಂದಿದ್ದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿ ವರ್ಗ ಸಂತಾಪ ಸುಚಿಸಿದ್ದಾರೆ.


Exit mobile version