ಈಜಲು ಹೋದ ಇಬ್ಬರು ಹುಡುಗರು ಕ್ವಾರಿಯಲ್ಲೆ ಸಾವು: ಅಗ್ನಿಶಾಮಕ ದಳದಿಂದ ಶೋಧ ಕಾರ್ಯ

ಉತ್ತರಪ್ರಭ
ಗದಗ:
ತಾಲೂಕಿನ ಶ್ಯಾಗೋಟಿ ಗ್ರಾಮದ ಇಬ್ಬರು ವಿದ್ಯಾರ್ಥಿಗಳು ಈಜಲು ಹೋಗಿ ಮಣ್ಣು ಹುತಿದ್ದ ದೋಡ್ಡ ಕ್ವಾರಿಯಲ್ಲಿ ಮುಳಗಿ ಸಾವನಪ್ಪಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ನಿರಂತದ ಶೋಧ ಕಾರ್ಯ ನಡೆಸುತ್ತುದ್ದಾರೆ ಎಂದು ತಿಳಿದು ಬಂದಿದೆ

ಇಂದು ಮದ್ಯಾಹ್ನ ರಾಜು ರೋಣದ (17), ಈರಪ್ಪ (17)  ಇಬ್ಬರು ಬಾಲಕರು ಶ್ಯಾಗೋಟಿಯಿಂದ ಚಿಕ್ಕಹಂದಿಗೋಳ ಮದ್ಯೆ ಇರುವ ಕ್ವಾರಿಯಲ್ಲಿ ಈಜಲು ತೆರಳಿದ್ದರು ಎನ್ನಲಾಗಿದೆ. ಶವ ಮೇಲೆ ಬರದ ಕಾರಣ ಈಜು ತಜ್ಞರು ಶವ ಶೋಧ ನಡೆಸಿದರು ಶವಗಳು ಸಿಗದ ಕಾರಣ ಮತ್ತೆ ರಾತ್ರಿ ಅಗ್ನಿ ಶಾಮಕ ದಳದಿಂದ ಶವಗಳ ಶೋಧ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ.

Exit mobile version