ಉತ್ತರಪ್ರಭ
ಗದಗ: ಗದಗ ಜಿಲ್ಲಾ ಪಂಚಾಯತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರನ್ನ ದಿ: 06.04.2022 ರಂದು ರಾಜ್ಯ ಸರ್ಕಾರ ವರ್ಗಾವಣೆ ಮಾಡುವಂತೆ ಆದೇಶ ಹೊರಡಿಸಿದೆ ಹಾಗೂ ಮುಂದಿನ ಸರ್ಕಾರದ ಆದೇಶ ಹೊರಡಿಸುವವರೆಗು ಧಾರವಾಡದ ಜಿಲ್ಲಾ ಪಂಚಾಯತ್ ಸಿಇಓ ಡಾ. ಸುಶೀಲಾ.ಬಿ ಐಎಎಸ್ ರನ್ನ ಗದುಗಿನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುವಂತೆ ಆದೇಶ ಹೋರಡಿಸಿದೆ.
ಗದಗ ಜಿಲ್ಲಾ ಪಂಚಾಯತ ಸಿಇಓ ಭರತ್ ಎಸ್ ವರ್ಗಾವಣೆ, ಮುಂದಿನ ಆದೇಶದವರೆಗು ಕಾರ್ಯನಿರ್ವಹಿಸಲು ಡಾ. ಸುಶೀಲಾ.ಬಿ ರವರಿಗೆ ಸರ್ಕಾರದ ಆದೇಶ
