ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ ಅಂತಿಮವಾಗಿ ಚುನಾವಣಾ ಕಣದಲ್ಲುಳಿದ ಅಭ್ಯರ್ಥಿಗಳ ಹಾಗೂ ಚಿಹ್ನೆ ಹಂಚಿಕೆ ವಾರ್ಡವಾರು ವಿವರ

ಗದಗ :ಗದಗ-ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆಗೆ ಅಂತಿಮವಾಗಿ  ಕಣದಲ್ಲಿ ಉಳಿದ ಅಭ್ಯರ್ಥಿಗಳ ವಿವರ ಇಂತಿದೆ: ವಾರ್ಡ ಸಂಖ್ಯೆ,  ಮೀಸಲಾತಿ ವಿವರ ಮತ್ತು ಅಭ್ಯರ್ಥಿಗಳ ಹೆಸರು, ಪಕ್ಷ ಹಾಗೂ ಚಿಹ್ನೆ  ಈ ಕೆಳಗಿನಂತಿದೆ.

1ನೇ ವಾರ್ಡ: ಹಿಂದುಳಿದ ವರ್ಗಗಳ(ಎ) ಮಹಿಳೆಗೆ ಮೀಸಲು :ಕುಕನೂರ ತಬಸುಮಾ ಅಲ್ಲಾವುದ್ದೀನ(ಜೆಡಿಎಸ್-ತಲೆ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ),ಲಕ್ಷಿö್ಮÃ ಅನಿಲಕುಮಾರ್ ಸಿದ್ಧಮ್ಮನಹಳ್ಳಿ(ಐ.ಎನ್‌ಸಿ-ಕೈ), ನರಗುಂದ ಸೈನಾಜಬಿ ಶಾಮಿದ್‌ಸಾಬ (ಬಿಜೆಪಿ-ಕಮಲ), ಲಲಿತಾ ಸೋಮಪ್ಪ ಚೋರಗಸ್ತಿ (ಪಕ್ಷೇತರ-ಅಟೋರಿಕ್ಷಾ)

2ನೇ ವಾರ್ಡ: ಅನುಸೂಚಿತ ಜಾತಿಗೆ ಮೀಸಲು : ರಮೇಶ ಮಾರುತಿ ಗಡಾದ (ಜೆಡಿಎಸ್-ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ),  ರಾಜೇಶ ಭೀಮಪ್ಪ ಮುಟಗಾರ (ಬಿಜೆಪಿ-ಕಮಲ), ಸುರೇಶ ಚಂದಪ್ಪ ಕಟ್ಟಿಮನಿ (ಐಎನ್‌ಸಿ-ಕೈ), ಮೋಹನ ಹನುಮಂತಪ್ಪ ಕಟ್ಟಿಮನಿ (ಪಕ್ಷೇತರ-ಅಟೋ ರಿಕ್ಷಾ), ಶಿವರಾಜ ದಶರಥ ಕೊರಸ (ಪಕ್ಷೇತರ-ಹಾಕಿ ಮತ್ತು ಚೆಂಡು)

3ನೇ ವಾರ್ಡ: ಸಾಮಾನ್ಯ ವರ್ಗಕ್ಕೆ ಮೀಸಲು: ಬ್ಯಾಳಿ ಗಣೇಶಸಿಂಗ್ (ಐಎನ್‌ಸಿ-ಕೈ), ಮೇರವಾಡೆ ಮಾಧೂಸಾ ತೇಜೋಸಾ (ಬಿಜೆಪಿ-ಕಮಲ), ಗೌಸುಮೋದಿನ ಹುಯಿಲಗೋಳ (ಪಕ್ಷೇತರ- ಅಟೋರಿಕ್ಷಾ), ಪೂಜಾ ಮಲ್ಲಪ್ಪ ಬೇವೂರ (ಪಕ್ಷೇತರ-ಹೊಲಿಗೆ ಯಂತ್ರ), ಭಜಂತ್ರಿ ಹುಲ್ಲೇಶ ಹನುಮಂತಪ್ಪ (ಪಕ್ಷೇತರ–ತೆಂಗಿನತೋಟ), ಮಂಜುನಾಥ ಹೇಮಣ್ಣ ಮುಳಗುಂದ (ಪಕ್ಷೇತರ-ಬ್ಯಾಟ್)

4ನೇ ವಾರ್ಡ: ಹಿಂದುಳಿದ ವರ್ಗಗಳ (ಬಿ) ಮಹಿಳೆಯರಿಗೆ ಮೀಸಲು: ಗ್ರೇಸಿ ಉರ್ಫ ದೀಪಾ ಮಂಜುನಾಥ ಪೂಜಾರ (ಬಿಜೆಪಿ-ಕಮಲ), ಶಕುಂತಲಾ ಕೋಂ ಹೊಳಬಸಪ್ಪ ಅಕ್ಕಿ (ಐಎನ್‌ಸಿ- ಕೈ), ಮೇರಿ ರಾದೇ ಕಾರಭಾರಿ (ರಾಣಿ ಚೆನ್ನಮ್ಮ-ಉಂಗುರ),

5ನೇ ವಾರ್ಡ: ಹಿಂದುಳಿದ ವರ್ಗಗಳ(ಎ)ಮಹಿಳೆಯರಿಗೆ ಮೀಸಲು: ಬೋದ್ಲೇಖಾನ ಹಮೀದಾಬೇಗಂ (ಐಎನ್‌ಸಿ-ಕೈ), ಲಕ್ಷಿö್ಮÃ ಶಂಕರ ಕಾಕಿ (ಬಿಜೆಪಿ-ಕಮಲ), ನವೀದಾಬೇಗಂ ಮಾ ಕುರ್ತಕೋಟಿ (ರಾಣಿ ಚೆನ್ನಮ್ಮ-ಉಂಗುರ ), ಭಾಗ್ಯಶ್ರೀ ಕೋಂ ಅನಿಲ ಭಸ್ಮೆ (ಪಕ್ಷೇತರ-ಹೆಲಿಕಾಪ್ಟರ್),
 
6ನೇ ವಾರ್ಡ: ಅನುಸೂಚಿತ ಜಾತಿ ಮಹಿಳೆಯರಿಗೆ ಮೀಸಲು: ಮಂಜುಶ್ರೀ ರಮೇಶ ಹುಣಸಿಮರದ (ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ), ರೇಖಾ ಹನುಮಂತಪ್ಪ ಅಳವುಂಡಿ (ಬಿಜೆಪಿ-ಕಮಲ), ಲಕ್ಷವ್ವ ಮಾರುತಪ್ಪ ಭಜಂತ್ರಿ (ಐಎನ್‌ಸಿ-ಕೈ), ಗೀತಾ ವೆಂಕಟೇಶ ದ್ಯಾಸಲಕೇರಿ (ಪಕ್ಷೇತರ- ಅಟೋರಿಕ್ಷಾ ), ಚಲವಾದಿ ಶಾರದಾ ಆನಂದ (ಪಕ್ಷೇತರ-ವಜ್ರ), ಚಿನ್ನವ್ವ ಹೇಮಣ್ಣ ಮುಳಗುಂದ (ಪಕ್ಷೇತರ- ಬ್ಯಾಟ್),  ಪಾರ್ವತಿ ಕೋಂ ಶೇಖರಪ್ಪ ಭಜಂತ್ರಿ (ಪಕ್ಷೇತರ–ಗ್ಯಾಸ್‌ಸಿಲೆಂಡರ್),

7ನೇ ವಾರ್ಡ: ಹಿಂದುಳಿದ ವರ್ಗ (ಎ) ಮೀಸಲು: ಐಲಿ ನಾಗಲಿಂಗಪ್ಪ (ಐಎನ್‌ಸಿ-ಕೈ), ರಾಘವೇಂದ್ರ ಯಳವತ್ತಿ (ಬಿಜೆಪಿ-ಕಮಲ), ಅಭಿಷೇಕ ಪತಂಗಿ (ಪಕ್ಷೇತರ-ಕಹಳೆ ಊದುತ್ತಿರುವ ಮನುಷ್ಯ )
 
8ನೇ ವಾರ್ಡ: ಸಾಮಾನ್ಯ ( ಮಹಿಳೆ) : ನಿರ್ಮಲಾ ಕೊಳ್ಳಿ (ಬಿಜೆಪಿ-ಕಮಲ),  ಬರದ್ವಾಡ ಪೂರ್ಣಿಮಾ (ಐಎನ್‌ಸಿ-ಕೈ), ಸುನಂದಾ ಹಳ್ಯಾಳ (ಕರ್ನಾಟಕ ರಾಷ್ಟç ಸಮಿತಿ-ಸೀಟಿ) ಸವಿತಾ ಗೋಕಾವಿ (ಪಕ್ಷೇತರ– ವಯೋಲಿನ್)
 
9ನೇ ವಾರ್ಡ: ಹಿಂದುಳಿದ ವರ್ಗ (ಬಿ) ಮೀಸಲು: ಕರಿಸೋಮನಗೌಡ್ರ ಚಂದ್ರಶೇಖರಗೌಡ (ಐಎನ್‌ಸಿ- ಕೈ), ಶಿವರಾಜಗೌಡ ಹಿರೇಮನಿ ಪಾಟೀಲ (ಬಿಜೆಪಿ-ಕಮಲ), ಮೇರಿ ಕಾರಭಾರಿ (ರಾಣಿ ಚೆನ್ನಮ್ಮ-ಉಂಗುರ)
 
10ನೇ ವಾರ್ಡ: ಸಾಮಾನ್ಯ ವರ್ಗಕ್ಕೆ ಮೀಸಲು : ನಾಗರಾಜ ಗಣಾಚಾರಿ (ಬಿಜೆಪಿ-ಕಮಲ), ಯುನಸ ಈಟಿ (ಜೆಡಿಎಸ್-ತೆನೆ ಹೊತ್ತ ಮಹಿಳೆ), ಶಿರಹಟ್ಟಿ ಇಮ್ತಿಯಾಜ (ಐಎನ್‌ಸಿ-ಕೈ), ತಯಬಾ ಹೊಸಮನಿ (ರಾಣಿ ಚೆನ್ನಮ್ಮ–ಉಂಗುರ), ಕಲ್ಯಾಣಪ್ಪ ಬಸಪ್ಪ ಹೊಳಿ (ಪಕ್ಷೇತರ-ಟ್ರಾö್ಯಕ್ಟರ್ ಓಡಿಸುತ್ತಿರುವ ರೈತ) ತಾಜುದ್ದೀನ ಬಳ್ಳಾರಿ (ಎಐಎಂಐಎA-ಗಾಳಿಪಟ), ಬಸವಾ ನಾಗರಾಜ ಅನಂತಸಾ (ಆಮ್ ಆದ್ಮಿ-ಪೊರಕೆ), ಪರಮೇಶ ಯಮನಪ್ಪ ಕಾಳಿ (ಪಕ್ಷೇತರ-ರಬ್ಬರ್ ಸ್ಟಾö್ಯಂಪ್), ರಿಯಾಜ ಅಹ್ಮದ ಮುಲ್ಲಾ (ಪಕ್ಷೇತರ-ಅಲಮೇರ),  ಲೋಹಿತ ಬಿಳೆಯಲಿ (ಪಕ್ಷೇತರ-ಅಟೋ ರಿಕ್ಷಾ)

11ನೇ ವಾರ್ಡ: ಹಿಂದುಳಿದ ವರ್ಗ( ಎ) ಮಹಿಳೆ ಮೀಸಲು  : ಕುಂಕುಮಾ ಹದ್ದಣ್ಣವರ (ಐಎನ್‌ಸಿ-ಕೈ), ಪುಷ್ಪಾ ಪತ್ತಾರ (ಜೆಡಿಎಸ್- ತೆನೆ ಹೊತ್ತ ರೈತ ಮಹಿಳೆ), ಶ್ವೇತಾ ದಂಡಿನ (ಬಿಜೆಪಿ-ಕಮಲ), ಅಶ್ವಿನಿ ಉರ್ಫ ಆಶಾಬಿ ಗೊಳಗೊಳಕಿ (ಪಕ್ಷೇತರ- ಅಟೋ ರಿಕ್ಷಾ), ಮಾಯಣ್ಣವರ ಲಲಿತಾ (ಪಕ್ಷೇತರ-ವಜ್ರ)

 12 ನೇ ವಾರ್ಡ:  ಸಾಮಾನ್ಯ ( ಮಹಿಳೆ) ವರ್ಗಕ್ಕೆ ಮೀಸಲು : ದಿಂಡೂರ ವಿಜಯಲಕ್ಷಿö್ಮÃ ಶಶಿಧರ ( ಬಿಜೆಪಿ-ಕಮಲ) , ಪೂಜಾರಿ ಚಂದ್ರಕಲಾ ( ಐಎನ್‌ಸಿ-ಕೈ)    

13ನೇ ವಾರ್ಡ: ಹಿಂದುಳಿದ ವರ್ಗ (ಎ) ಮೀಸಲು : ಆಲೂರ ವಿನಾಯಕ ಮಲ್ಲೇಶ (ಐಎನ್‌ಸಿ-ಕೈ),   ಗುಳಪ್ಪ ಎಚ್ ಮುಶಿಗೇರಿ (ಬಿಜೆಪಿ-ಕಮಲ),

14ನೇ ವಾರ್ಡ: ಸಾಮಾನ್ಯ ವರ್ಗಕ್ಕೆ ಮೀಸಲು : ಪ್ರಕಾಶ ಅಂಗಡಿ (ಬಿಜೆಪಿ-ಕಮಲ), ಮಲ್ಲಿಕಾರ್ಜುನಗೌಡ ಪರ್ವತಗೌಡ (ಜೆಡಿಎಸ್ –ತಲೆ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ), ಹುಯಿಲಗೋಳ ಶ್ರೀನಿವಾಸ ಭೀಮರಾವ್ (ಐಎನ್‌ಸಿ- ಕೈ) , ಜಯಶ್ರೀ ಶಿವಕುಮಾರ್ ಭೈರವಾಡೆ (ಪಕ್ಷೇತರ-ಅಟೋರಿಕ್ಷಾ )

15ನೇ ವಾರ್ಡ : ಸಾಮಾನ್ಯ ವರ್ಗಕ್ಕೆ ಮೀಸಲು : ಚಂದ್ರಶೇಖರ ಬಸವರಾಜ ತಡಸದ (ಬಿಜೆಪಿ-ಕಮಲ), ಮೋಹನ ಅಣವೀರಪ್ಪ ದೊಡಕುಂಡಿ (ಐಎನ್‌ಸಿ-ಕೈ), ಶಿವರಾಜ ಅಂದಾನಪ್ಪ ಖಾನಾಪುರ (ಜೆಡಿಎಸ್- ತಲೆಯ ಮೇಲೆ ಭತ್ತದ ಹೊರೆಹೊತ್ತ ರೈತ ಮಹಿಳೆ), ವಿಶ್ವನಾಥ ಗಂಗಾಧರ ಶೀರಿ (ಪಕ್ಷೇತರ-ಅಟೋ ರಿಕ್ಷಾ)

16 ನೇ ವಾರ್ಡ ಸಾಮಾನ್ಯ ವರ್ಗಕ್ಕೆ ಮೀಸಲು : ಕೃಷ್ಣಾ ಪರಾಪೂರ (ಐಎನ್‌ಸಿ-ಕೈ), ಲಕ್ಷö್ಮಣ ದೊಡ್ಡರಾಮಪ್ಪ ದೊಡ್ಡಮನಿ (ಬಿಜೆಪಿ-ಕಮಲ), ಕಾಳೆ ಶಂಭು ನಿಂಗಪ್ಪ (ಪಕ್ಷೇತರ-ತೆಂಗಿನತೋಟ), ಗಣೇಶ ಯಲ್ಲಪ್ಪ ಹುಬ್ಬಳ್ಳಿ (ಪಕ್ಷೇತರ-ಬ್ಯಾಟ್), ಬೆಳಧಡಿ ಬಸವರಾಜ ಮೈಲಾರಪ್ಪ (ಪಕ್ಷೇತರ–ಟ್ರಾö್ಯಕ್ಟರ್ ಓಡಿಸುವ ರೈತ), ವಿಜಯ ಮಲ್ಲೇಶ ಕಲ್ಮನಿ (ಪಕ್ಷೇತರ-ವಜ್ರ), ಹಾಜಿ ಅಲಿ ಹಾರುನಜಾಫರ ಕೊಪ್ಪಳ (ಪಕ್ಷೇತರ- ಅಟೋ ರಿಕ್ಷಾ)

17ನೇ ವಾರ್ಡ ಸಾಮಾನ್ಯ ಮಹಿಳೆಗೆ ಮೀಸಲು: ನೂರಜಾನ ರಾಜೇಸಾಬ ನರೇಗಲ್ (ಐಎನ್‌ಸಿ-ಕೈ), ಫಾತಿಮಾ ನಿಸಾರಹ್ಮದ್ ನಮಾಜಿ (ಬಿಜೆಪಿ-ಕಮಲ), ಯಾಸ್ಮೀನ್ ಮುಸ್ತಾಕ ಅಹ್ಮದ್ ಕಟ್ಟಿಮನಿ (ಎಐಎಂಐಎA- ಗಾಳಿಪಟ).  ಆಸ್ಮಾ ಮುನ್ನಾಸಾಬ ರೇಶಿ (ಪಕ್ಷೇತರ- ಅಟೋ ರಿಕ್ಷಾ),  

18ನೇ ವಾರ್ಡ  ಹಿಂದುಳಿದ ವರ್ಗ (ಎ) ಮೀಸಲು:  ಜೈನುಲಾಬ್ದೀನ ರಹಿಮಾನಸಾಬ ನಮಾಜಿ (ಐಎನ್‌ಸಿ-ಕೈ), ಕೃಷ್ಣಾ  ಈಶ್ವರಸಾ  ಮೇರವಾಡೆ (ಬಿಜೆಪಿ-ಕಮಲ),  

19ನೇ ವಾರ್ಡ ಸಾಮಾನ್ಯ ವರ್ಗಕ್ಕೆ ಮೀಸಲು : ಮಹಾಂತೇಶ ನಲವಡಿ (ಬಿಜೆಪಿ-ಕಮಲ), ಸಂಗಮೇಶ ಕವಳಿಕಾಯಿ (ಐಎನ್‌ಪಿ-ಕೈ), ಚೇತನ ಇರಕಲ್ (ಪಕ್ಷೇತರ–ಟ್ರಾö್ಯಕ್ಟರ್ ಓಡಿಸುತ್ತಿರುವ ರೈತ), ಫಕೀರಪ್ಪ ಜಡಿ (ಪಕ್ಷೇತರ- ಅಟೋ ರಿಕ್ಷಾ),  ಓಂಕಾರಸಾ ಬಾಖಲೆ (ಪಕ್ಷೇತರ- ಸಿತಾರ),

20ನೇ ವಾರ್ಡ  ಹಿಂದುಳಿದ ವರ್ಗ (ಅ) ಮೀಸಲು  : ಕಮಲಾಕ್ಷಿ ಗೊಂದಿ (ಬಿಜೆಪಿ-ಕಮಲ), ಪರವೀನಬಾನು ಮುಲ್ಲಾ (ಐಎನ್‌ಸಿ-ಕೈ), ಕೊಟ್ಟೂರ ಸೈನಾಜಬೇಗಂ (ಪಕ್ಷೇತರ–ವಜ್ರ), ಗಂಗವ್ವ ಬನ್ನಿಮರದ (ಪಕ್ಷೇತರ). ಸ್ನೇಹಲತಾ ಕುರ್ತಕೋಟಿ (ಪಕ್ಷೇತರ-ಟ್ರಾö್ಯಕ್ಟರ್ ಓಡಿಸುತ್ತಿರುವ ರೈತ),

21ನೇ ವಾರ್ಡ ಸಾಮಾನ್ಯ ವರ್ಗ ಮೀಸಲು : ಕರಿಬಿಷ್ಟಿ ಶಂಕರಪ್ಪ (ಬಿಜೆಪಿ-ಕಮಲ), ಪರಪ್ಪ ಕಮತರ (ಐಎನ್‌ಸಿ- ಕೈ), ಚಂದ್ರಶೇಖರ ದೇಸಾಯಿ (ರಾಣಿ ಚೆನ್ನಮ್ಮ–ಉಂಗುರ), ಮಂಜುನಾಥ ಮುಳಗುಂದ (ಪಕ್ಷೇತರ-ಹಡಗು), ಚುಮ್ಮಿ ಡಿ ನದಾಫ್ (ಪಕ್ಷೇತರ-ವಜ್ರ), ಶಿವಪ್ಪ ಮುಳ್ಳಾಳ (ಪಕ್ಷೇತರ-ಟ್ರಾö್ಯಕ್ಟರ್ ಓಡಿಸುತ್ತಿರುವ ರೈತ ), ಹೇಮಣ್ಣ ಗಿಡ್ಡಹನಮಣ್ಣವರ (ಪಕ್ಷೇತರ-ಅಟೋ ರಿಕ್ಷಾ)

22ನೇ ವಾರ್ಡ ಸಾಮಾನ್ಯ ವರ್ಗ ಮೀಸಲು: ಅನ್ನದಾನಿ ಮಾರನಬಸರಿ (ಬಿಜೆಪಿ-ಕಮಲ), ಅಪ್ಪಣ್ಣ ಬಸವರಾಜ (ಜೆಡಿಎಸ್-ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ), ರವಿಕುಮಾರ ಕಮತರ (ಐಎನ್‌ಸಿ-ಕೈ), ಜೂನಸಾಬ ಉಮಚಗಿ (ಡಬ್ಲಯು ಪಿ ಐ-ಗ್ಯಾಸ್ ಸಿಲೆಂಡರ್), ಜಾಕೀರಹುಸೇನ ನಾಗನೂರ (ಪಕ್ಷೇತರ-ಪೊರಕೆ), ಮಹ್ಮದ್ ಅಸರಿಕ್ ನಾಯ್ಕರ್ (ಎಐಎಂಐಎA-ಗಾಳಿ ಪಟ). ಶಾಂತಪ್ಪ ಚವಡಿ (ಕೆಆರ್‌ಎಸ್-ಸೀಟಿ ವಿಸಲ್)  ವಸಂತ ಪಡಗದ (ಪಕ್ಷೇತರ – ಅಟೋ ರಿಕ್ಷಾ)

23ನೇ ವಾರ್ಡ ಹಿಂದುಳಿದ ವರ್ಗ (ಎ) ಮೀಸಲು : ಚನ್ನಪ್ಪ ದ್ಯಾಮಪೂರ (ಬಿಜೆಪಿ-ಕಮಲ), ಬರಕತ್ ಅಲಿ ಮುಲ್ಲಾ (ಐಎನ್‌ಸಿ-ಕೈ ), ಮಹೇಶ ರೋಖಡೆ (ಪಕ್ಷೇತರ – ಅಟೋ ರಿಕ್ಷಾ )

24ನೇ ವಾರ್ಡ ಅನುಸೂಚಿತ ಪಂಗಡಕ್ಕೆ ಮೀಸಲು : ನಾಗರಾಜ ತಳವಾರ (ಬಿಜೆಪಿ-ಕಮಲ), ಶಿವಪ್ಪ ಬಳ್ಳಾರಿ (ಐಎನ್‌ಸಿ-ಕೈ), ಬಸವರಾಜ ಕುರ್ತಕೋಟಿ (ಪಕ್ಷೇತರ –ಟ್ರಾö್ಯಕ್ಟರ್ ಓಡಿಸುತ್ತಿರುವ ರೈತ), ಸುರೇಶ ಬೆಳದಡಿ (ಪಕ್ಷೇತರ- ಅಟೋ ರಿಕ್ಷಾ).

25 ನೇ ವಾರ್ಡ  ಸಾಮಾನ್ಯ ವರ್ಗಕ್ಕೆ ಮೀಸಲು : ಪೀರಜಾದೆ ಸೈಯದ ಜಾಮುದ್ದೀನ (ಜೆಡಿಎಸ್–ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ ), ಮಾನ್ವಿ ವಿನಾಯಕ (ಬಿಜೆಪಿ-ಕಮಲ), ಮಂದಾಲಿ ಅಶೋಕ      (ಐಎನ್‌ಸಿ- ಕೈ)

26ನೇ ವಾರ್ಡ  ಹಿಂದುಳಿದ ವರ್ಗಗಳ ( ಎ) ಮಹಿಳೆಗೆ ಮೀಸಲು: ಬಳ್ಳಾರಿ ಸೈರಾಬಾನು (ಐಎನ್‌ಸಿ-ಕೈ), ಹಬೀಬ ಹುಲಿಗಮ್ಮೆ (ಬಿಜೆಪಿ-ಕಮಲ), ಅಬ್ಬಿಗೇರಿ ಶಕಿಲಾ (ಪಕ್ಷೇತರ- ಅಟೋ ರಿಕ್ಷಾ )

27ನೇ ವಾರ್ಡ  ಸಾಮಾನ್ಯ ಮಹಿಳೆಗೆ ಮೀಸಲು  : ಅಸೂಟಿ ಲಲಿತಾ (ಐಎನ್‌ಸಿ-ಕೈ) ಹಿರೇಮಠ ಶಾರದಾ (ಬಿಜೆಪಿ-ಕಮಲ),

28ನೇ ವಾರ್ಡ ಹಿಂದುಳಿದ ವರ್ಗಗಳ (ಎ) ಮೀಸಲು: ಅಬ್ಬಿಗೇರಿ ಶಿದ್ಗಲಿಂಗಪ್ಪ (ಬಿಜೆಪಿ-ಕಮಲ), ಕೊರ್ಲಳ್ಳಿ ಆನಂದ (ಐಎನ್‌ಸಿ-ಕೈ) ಡಂಬಳ ಮಹಾಲಕ್ಷಿö್ಮÃ (ಪಕ್ಷೇತರ-ಕಹಳೆ ಊದುತ್ತಿರುವ ಮನುಷ್ಯ),  

29ನೇ ವಾರ್ಡ ಪರಿಶಿಷ್ಟ ಜಾತಿ ಮೀಸಲು: ಕಟ್ಟಿಮನಿ ರಾಜೇಶ (ಬಿಜೆಪಿ-ಕಮಲ), ಎಲ್ ಡಿ ಚಂದಾವರಿ (ಐಎನ್‌ಸಿ-ಕೈ), ವೀರಾಪುರ ಪಿ ವೈ (ಪಕ್ಷೇತರ-ಅಟೋ ರಿಕ್ಷಾ)

30ನೇ ವಾರ್ಡ ಸಾಮಾನ್ಯ (ಮಹಿಳೆ) ಗೆ ಮೀಸಲು:  ಕಟಗಿ ಪದ್ಮಾ (ಐಎನ್‌ಸಿ-ಕೈ), ಬೆಟಗೇರಿ ರೇಖಾ (ಬಿಜೆಪಿ-ಕಮಲ),  

31 ನೇ ವಾರ್ಡ  ಸಾಮಾನ್ಯ ಮಹಿಳೆಗೆ ಮೀಸಲು : ಗೀತಾ ಕೃಷ್ಣಪ್ಪ ಹಬೀಬ (ಐಎನ್‌ಸಿ-ಕೈ ), ಪೀರಜಾದೆ ಬಿಬಿ ಖಾತಿಜಾ (ಜೆಡಿಎಸ್-ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈರ ಮಹಿಳೆ), ಬಾಕಳೆ ಶೈಲಾ (ಬಿಜೆಪಿ-ಕಮಲ)

32ನೇ ವಾರ್ಡ ಸಾಮಾನ್ಯ ಮಹಿಳೆಗೆ ಮೀಸಲು : ಸುನಂದಾ ಪ್ರಕಾಶ ಬಾಕಳೆ (ಬಿಜೆಪಿ-ಕಮಲ), ರೇಣುಕಾ ಪ್ರಕಾಶ ಕೆಂದೂರ (ಜೆಡಿಎಸ್–ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ), ಸುಮನ ಜಿತೂರಿ (ಐಎನ್‌ಸಿ-ಕೈ ), ಆಶಾಬಿ ಉಳ್ಳಾಗಡ್ಡಿ (ಪಕ್ಷೇತರ- ಅಟೋರಿಕ್ಷಾ ),

33ನೇ ವಾರ್ಡ ಸಾಮಾನ್ಯ ಮಹಿಳೆಗೆ ಮೀಸಲು : ಅನಿತಾ ವಿಜಯಕುಮಾರ್ ಗಡ್ಡಿ (ಬಿಜೆಪಿ-ಕಮಲ),  ಗೂಳಪ್ಪನವರ ಪ್ರೇಮಾ ಪ್ರಕಾಶ (ಜೆಡಿಎಸ್-ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ),  ಚಳಗೇರಿ ಜ್ಯೋತಿ (ಐಎನ್‌ಸಿ-ಕೈ ) ಶೋಭಾ ಶಿದ್ಲಿಂಗ್ (ಪಕ್ಷೇತರ–ವಜ್ರ),  

34ನೇ ವಾರ್ಡ ಸಾಮಾನ್ಯ ಮಹಿಳೆಗೆ ಮೀಸಲು: ಗರಗ ವೀರಮ್ಮ (ಐಎನ್‌ಸಿ-ಕೈ ), ವಿದ್ಯಾವತಿ ಅಮರನಾಥ ಗಡಗಿ (ಬಿಜೆಪಿ-ಕಮಲ), ವಂದನಾ ಚಂದ್ರಕಾAತ ವೆರ್ಣೆಕರ್ (ಪಕ್ಷೇತರ- ಆಟೋರಿಕ್ಷಾ), ಸವೀತಾ ಜಗ್ಗಲ (ಪಕ್ಷೇತರ-ಟ್ರಾö್ಯಕ್ಟರ್ ಓಡಿಸುತ್ತಿರುವ ರೈತ)

35 ನೇ ವಾರ್ಡ ಪರಿಶಿಷ್ಟ ಜಾತಿ ಮಹಿಳೆ : ದಾಸರ ಉಷಾ (ಬಿಜೆಪಿ- ಕಮಲ), ನಾಗರತ್ನ ಮುಳಗುಂದ  (ಐಎನ್‌ಸಿ-ಕೈ ), ಸರೋಜಾ ಮೇಲಿನಮನಿ (ಜೆಡಿಎಸ್-ತಲೆಯ ಮೇಲೆ ಭತ್ತದ ಹೊರೆ ಹಒತ್ತ ರೈತ ಮಹಿಳೆ).  ವರದಾ ಭಜಂತ್ರಿ (ಪಕ್ಷೇತರ-ಅಟೋರಿಕ್ಷಾ ),

Exit mobile version