ಗದಗ:ನಗರಸಭೆ ಚುನಾವಣೆ ಡಿ. 20-12-2021 ರಂದು ವಾರ್ಡ್ ನಂ 22 ರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ರವಿಕುಮಾರ ಕೂಟ್ರಪ್ಪ ಕಮತರ ಪರ ಗಂಗಿಮಡಿಯಲ್ಲಿ ಮಾಜಿ ಶಾಸಕರಾದ ಡಿಆರ್ ಪಾಟೀಲ ಅಬ್ಬರದ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಲು ಮನವಿ ಮಾಡಿದರು.
ಅವರೊಂದಿಗೆ ಮಾಜಿ ಶಾಸಕರಾದ ಶ್ರೀ ಶೈಲಪ್ಪ ಬಿದರೂರ ,ಗುರಣ್ಣ ಬಳಗಾನೂರ, ಕೊಟ್ರಪ್ಪ ಕಮತರ, ನೀಲಮ್ಮ ಬೊಳನವರ, ಪಾರುಖ ಮುಲ್ಲಾ, ವಿರುಪಾಕ್ಷಪ್ಪ ಅಕ್ಕಿ , ವೈಹಿದಾ ಖಲೀಪ ಹಾಜಿ ಹುಸೇನ, ಪಲ್ಲೇದ ರಿಯಾಜ ಪಾಮಾಡಿ ,ಇಸುಬ ನಮಾಜಿ ಅನ್ವರ ಶಿರಹಟ್ಟಿ ಗಂಗಿಮಡಿಯ ಗುರುಹಿರಿಯರು ಮುಂತಾದವರು ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.