ಈರುಳ್ಲಿ ಮಾರಟಕ್ಕೆ ಹೋರಟ ರೈತರು ; ಲಾರಿ ಪಲ್ಟಿ ಆಗಿ ರೋಡ್ ಪಾಲಾದ ಈರುಳ್ಳಿ, ನಾಲ್ಕೂ ಜನ ರೈತರ ಸಾವು

ಉತ್ತರಪ್ರಭ ಸುದ್ದಿ

ಗದಗ: ತಾಲೂಕಿನ ಹುಯಿಲಗೋಳ ಗ್ರಾಮದ ರೈತರು ತಾವು ಬೆಳೆದ ಈರುಳ್ಳಿಯನ್ನು ಮಾರಾಟಕ್ಕೆಂದು ಬೆಂಗಳೂರಿಗೆ ಲಾರಿಯೋಂದರಲ್ಲಿ ಹೋರಟಿದ್ದರು, ವಾಹನದ ಟೈರ್ ಬರ್ಸ್ಟಾಗಿ ನಿಯಂತ್ರಣ ತಪ್ಪಿ ಚಿತ್ರದುರ್ಗದ ಹಿರಿಯೂರ ಬಳಿ ಹೈವೇ ಮೇಲೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೆ ನಾಲ್ಕು ಜನ ರೈತರು (ಪ್ಪ್ರಾರಶಾಂತ ಹಟ್ಟಿ, ಗುರಪ್ಪ ಹೂಗಾರ, ರಾಮನಗೌಡ ಹಾಗೂ ಹನುಮಂತಪ್ಪ ಹುನಗೂಂಡಿ) ಪ್ರಾಣ ಬಿಟ್ಟಿದ್ದಾರೆಂದು ತಿಳಿದುಬಂದಿದೆ.ಹಾಗೂ ಇವರ ಜೊತೆಗೆ ನಾಲ್ಕೈದು ವಾಹನಗಳು ಹೋರಟಿದ್ದು ಒಂದರ ಹಿಂದೆ ಒಂದು ವಾಹನ ಅಪ್ಪಳಿಸಿದ ಕಾರಣ 10 ಜನರಿಗೆ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದುಬಂದಿದೆ.

ರಸ್ತೆಯಲ್ಲಿ ಒಂದಕ್ಕೊಂದು ಅಪ್ಪಳೊಸೊದ ವಾಹನಗಳು

Exit mobile version