ಡಿಕೆಸಿ ಅವರಿಗೇಕೆ ಈ ಸಂಶಯ

D K Shivakumar

ಬೆಂಗಳೂರು : ಕುಂಬಳಕಾಯಿ ಕಳ್ಳ ಎಂದಕೂಡಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಡಿಕೆಸಿ ಅವರಿಗೆ ಏಕೆ ಈ ಸಂಶಯ ಎಂದು ಬಿಜೆಪಿ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಪ್ರಶ್ನಿಸಿದೆ.
ಈ ಹಿಂದೆ ಡಿಕೆಸಿ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಾಗಲೂ ನನ್ನ ವಿರುದ್ಧ ಸಂಚು ನಡೆಯುತ್ತಿದೆ ಎಂದು ಹೇಳಿಕೊಂಡಿದ್ದರು. ಈಗ ಅದೇ ಮಾತು ಹೇಳುತ್ತಿದ್ದಾರೆ. ನಿಮ್ಮ ಪಾತ್ರದ ಕುರಿತು ಯಾರು ಏನು ಹೇಳಿಲ್ಲ. ಆದರೂ ಡಿಕೆಸಿ ಅವರು ಈ ಮಾತುಗಳೇಕೆ ಆಡಿದರು ಎಂದು ಟ್ವೀಟ್ ಮಾಡಿದ

Exit mobile version