ಸದಾಶಿವ ಯೋಗ ವರದಿ ವಿಚಾರ ಕಟೀಲ್ ಹೇಳಿಕೆ ಹಿಂಪಡೆಯಲು ಒತ್ತಾಯ

laxmeshwar sadashiva vardi

ಸದಾಶಿವ ಯೋಗ ವರದಿ ವಿಚಾರ ಕಟೀಲ್ ಹೇಳಿಕೆ ಹಿಂಡಪೆಯಲು ಒತ್ತಾಯ

ಲಕ್ಷ್ಮೇಶ್ವರ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರಕಾರ ಬದ್ದವಾಗಿದೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿರುವ ಹೇಳಿಕೆಯನ್ನು ಹಿಂದೆ ಪಡಿಯಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಬಂಜಾರ ಸಮಾಜದ ಯುವ ಮುಖಂಡ ರಮೇಶ ಲಮಾಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ.

ನಳೀನ ಕುಮಾರ ಕಟೀಲ್ ಅವರು ಶಿರ ಉಪಚುನಾವಣೆಯಲ್ಲಿ ಹೇಳಿರುವ ಹೇಳಿಕೆಯನ್ನು ಹಿಂದೆ ಪಡೆದು ಕ್ಷೇಮೆಯಾಚಿಸಬೇಕು ಇಲ್ಲವಾದರೆ ನಮ್ಮ ಸಮಾಜದ ಬಂಜಾರ ಯುವ ಸೇನೆ, ಲಕ್ಷ್ಮೇಶ್ವರ ತಾಲೂಕಿನಿಂದ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

 ಈ ಸಂದರ್ಭದಲ್ಲಿ ಅರ್ಜುನ ಕಾರಬಾರಿ ಮಹೇಶ ಲಮಾಣಿ,ಕೃಷ್ಣ ಲಮಾಣಿ,ಶಂಕರ ಕಾರಬಾರಿ,ಲಕ್ಷ್ಮಣ ಲಮಾಣಿ,ಪರಮೇಶ ಲಮಾಣಿ,ವಿನೋದ ಲಮಾಣಿ, ಸುರೇಶ ಲಮಾಣಿ, ಕಿರಣ ಯಲ್ಲಾಪೂರ, ನಾಗೇಶ ಆದ್ರಳ್ಳಿ,ಡಾಕಪ್ಪ ಲಮಾಣಿ.ತುಕ್ಕಪ್ಪ ಪೂಜಾರ ಸೇರಿದಂತೆ ಅನೇಕರು ಇದ್ದರು ಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Exit mobile version