ಉತ್ತರಪ್ರಭರಾಜ್ಯ
: ಇಂದು ರಾಜ್ಯಾದ್ಯಂತ ಭ್ರಷ್ಟರ ವಿರುದ್ಧ ಎಸಿಬಿ ದಾಳಿ ನಡೆಸಿದ್ದು, ಹಲವು ಇಲಾಖೆಗಳ 18 ಅಧಿಕಾರಿಗಳ ಮನೆಗಳು ಹಾಗೂ ಕಛೇರಿಯ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆಸಿದೆ.
ಇಂದು ಬೆಳಗ್ಗೆಯೇ ಕಾರ್ಯಾಚರಣೆಗೆ ಇಳಿದಿರುವ ಎಸಿಬಿ ಅಧಿಕಾರಿಗಳು ರಾಜ್ಯದಲ್ಲಿ 18 ಮಂದಿ ಅವರುಗಳು
- ಗದುಗಿನ ಬಸವಕುಮಾರ್, (ಶಿರಸ್ತೆದಾರ್) ಅಣ್ಣಿಗೇರಿ,
- ಗಜೇಂದ್ರ ಕುಮಾರ್ , (ಅಡಿಷನಲ್ ಡೈರೆಕ್ಟರ್) ಸಾರಿಗೆ ಇಲಾಖೆ,
- ಶಿವಾನಂದ ಪಿ. ಶರಣಪ್ಪ (ರೆಂಜ್ ಫಾರೇಸ್ಟ ಆಫೀಸರ್) ಬಾದಾಮಿ,
- ರಮೇಶ್ ಕನಕಟ್ಟೆ, (ರೆಂಜ್ ಫಾರೇಸ್ಟ ಆಫೀಸರ್) ಯಾದಗಿರಿ,
- ಗೋಪಿನಾಥ್ ಮಾಳಗಿ, (ನಿರ್ಮಿತಿ ಕೇಂದ್ರ) ವಿಜಯಪುರ,
- ಶ್ರೀನಿವಾಸ್, (ಜನರಲ್ ಮ್ಯಾನೇಜರ್) ಸಮಾಜ ಕಲ್ಯಾಣ ಇಲಾಖೆ,
- ಕೃಷ್ಣನ್, (ಸಹಾಯಕ ಇಂಜಿನಿಯರ್) ಎಪಿಎಂಸಿ ಹಾವೇರಿ,
- ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ,
- ಗಿರೀಶ್, (ಸಹಾಯಕ ಇಂಜಿನಿಯರ್) ರಾಷ್ಟ್ರೀಯ ಹೆದ್ದಾರಿ,
- ರಾಕೇಶ್ ಕುಮಾರ್, (ಟೌನ್ ಪ್ಲಾನಿಂಗ್) ಬಿಡಿಎ,
- ಬಸವರಾಜ ಶೇಖರ್ ರೆಡ್ಡಿ (ಇಂಜಿನಿಯರ್) ಗೋಕಾಕ್,
- ಕೆ.ಬಿ. ಶಿವಕುಮಾರ್, (ಅಡಿಷನಲ್ ಡೈರೆಕ್ಟರ್) ಕಾಮರ್ಸ್ ಅಂಡ್ ಇಂಡಸ್ಟ್ರೀಸ್,
- ಮಂಜುನಾಥ್ (ಅಸಿಸ್ಟೆಂಟ್ ಕಮೀಷನರ್) ರಾಮನಗರ,
- ಚಲುವರಾಜ್ (ಅಬಕಾರಿ ನಿರೀಕ್ಷಕರು) ಗುಂಡ್ಲುಪೇಟೆ,
- ಗವಿ ರಂಗಪ್ಪ, (ಸಹಾಯಕ ಇಂಜಿನಿಯರ್) ಲೋಕೋಪಯೋಗಿ ಇಲಾಖೆ,
- ಬಾಲಕೃಷ್ಣ (ವಿಜಯನಗರ ಪೊಲೀಸ್ ಠಾಣೆ) ಮೈಸೂರು,
- ಅಶೋಕ ರೆಡ್ಡಿ ಪಾಟೀಲ (ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್) ಕೃಷ್ಣ ಜಲ ಭಾಗ್ಯ ನಿಗಮ, ರಾಯಚೂರು,
- ದಯಾ ಸುಂದರ ರಾಜು (ಸಹಾಯಕ ಇಂಜಿನಿಯರ್) ಕರ್ನಾಟಕ ವಿದ್ಯುತ್ ಸರಬರಾಜು, ದಕ್ಷಿಣ ಕನ್ನಡ,
ಈ ಮೇಲಿನ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯು 100 ಅಧಿಕಾರಿಗಳು ಮತ್ತು 300 ಮಂದಿ ಸಿಬ್ಬಂದಿಗಳಿಂದ ಕೂಡಿದ್ದು ಹೆಚ್ಚಿನ ಮಾಹಿತಿಗಾಗಿ ಕಾದು ನೋಡಬೇಕಾಗಿದೆ.