ಉತ್ತರಪ್ರಭ
ರಾಜ್ಯ: ಇಂದು ರಾಜ್ಯಾದ್ಯಂತ ಭ್ರಷ್ಟರ ವಿರುದ್ಧ ಎಸಿಬಿ ದಾಳಿ ನಡೆಸಿದ್ದು, ಹಲವು ಇಲಾಖೆಗಳ 18 ಅಧಿಕಾರಿಗಳ ಮನೆಗಳು ಹಾಗೂ ಕಛೇರಿಯ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆಸಿದೆ.

ಇಂದು ಬೆಳಗ್ಗೆಯೇ ಕಾರ್ಯಾಚರಣೆಗೆ ಇಳಿದಿರುವ ಎಸಿಬಿ ಅಧಿಕಾರಿಗಳು ರಾಜ್ಯದಲ್ಲಿ 18 ಮಂದಿ ಅವರುಗಳು

  1. ಗದುಗಿನ ಬಸವಕುಮಾರ್, (ಶಿರಸ್ತೆದಾರ್) ಅಣ್ಣಿಗೇರಿ,
  2. ಗಜೇಂದ್ರ ಕುಮಾರ್ , (ಅಡಿಷನಲ್ ಡೈರೆಕ್ಟರ್) ಸಾರಿಗೆ ಇಲಾಖೆ,
  3. ಶಿವಾನಂದ ಪಿ. ಶರಣಪ್ಪ (ರೆಂಜ್ ಫಾರೇಸ್ಟ ಆಫೀಸರ್) ಬಾದಾಮಿ,
  4. ರಮೇಶ್ ಕನಕಟ್ಟೆ, (ರೆಂಜ್ ಫಾರೇಸ್ಟ ಆಫೀಸರ್) ಯಾದಗಿರಿ,
  5. ಗೋಪಿನಾಥ್ ಮಾಳಗಿ, (ನಿರ್ಮಿತಿ ಕೇಂದ್ರ) ವಿಜಯಪುರ,
  6. ಶ್ರೀನಿವಾಸ್, (ಜನರಲ್ ಮ್ಯಾನೇಜರ್) ಸಮಾಜ ಕಲ್ಯಾಣ ಇಲಾಖೆ,
  7. ಕೃಷ್ಣನ್, (ಸಹಾಯಕ ಇಂಜಿನಿಯರ್) ಎಪಿಎಂಸಿ ಹಾವೇರಿ,
  8. ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ,
  9. ಗಿರೀಶ್, (ಸಹಾಯಕ ಇಂಜಿನಿಯರ್) ರಾಷ್ಟ್ರೀಯ ಹೆದ್ದಾರಿ,
  10. ರಾಕೇಶ್ ಕುಮಾರ್, (ಟೌನ್ ಪ್ಲಾನಿಂಗ್) ಬಿಡಿಎ,
  11. ಬಸವರಾಜ ಶೇಖರ್ ರೆಡ್ಡಿ (ಇಂಜಿನಿಯರ್) ಗೋಕಾಕ್,
  12. ಕೆ.ಬಿ. ಶಿವಕುಮಾರ್, (ಅಡಿಷನಲ್ ಡೈರೆಕ್ಟರ್) ಕಾಮರ್ಸ್ ಅಂಡ್ ಇಂಡಸ್ಟ್ರೀಸ್,
  13. ಮಂಜುನಾಥ್ (ಅಸಿಸ್ಟೆಂಟ್ ಕಮೀಷನರ್) ರಾಮನಗರ,
  14. ಚಲುವರಾಜ್ (ಅಬಕಾರಿ ನಿರೀಕ್ಷಕರು) ಗುಂಡ್ಲುಪೇಟೆ,
  15. ಗವಿ ರಂಗಪ್ಪ, (ಸಹಾಯಕ ಇಂಜಿನಿಯರ್) ಲೋಕೋಪಯೋಗಿ ಇಲಾಖೆ,
  16. ಬಾಲಕೃಷ್ಣ (ವಿಜಯನಗರ ಪೊಲೀಸ್ ಠಾಣೆ) ಮೈಸೂರು,
  17. ಅಶೋಕ ರೆಡ್ಡಿ ಪಾಟೀಲ (ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್) ಕೃಷ್ಣ ಜಲ ಭಾಗ್ಯ ನಿಗಮ, ರಾಯಚೂರು,
  18. ದಯಾ ಸುಂದರ ರಾಜು (ಸಹಾಯಕ ಇಂಜಿನಿಯರ್) ಕರ್ನಾಟಕ ವಿದ್ಯುತ್ ಸರಬರಾಜು, ದಕ್ಷಿಣ ಕನ್ನಡ,

ಈ ಮೇಲಿನ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯು 100 ಅಧಿಕಾರಿಗಳು ಮತ್ತು 300 ಮಂದಿ ಸಿಬ್ಬಂದಿಗಳಿಂದ ಕೂಡಿದ್ದು ಹೆಚ್ಚಿನ ಮಾಹಿತಿಗಾಗಿ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ಪಿಎಲ್‍ಡಿ, ಕಸ್ಕಾರ್ಡ್ ಬ್ಯಾಂಕ್‍ನ ಸುಸ್ತಿ ಸಾಲದ ಅಸಲು ಪಾವತಿಸಲು ಸೂಚನೆ

ಜಿಲ್ಲೆಯ ಪಿಎಲ್‍ಡಿ/ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್) ಬ್ಯಾಂಕ್ ಎಲ್ಲ ಸುಸ್ತಿ ಸಾಲಗಾರರು ಜೂ.30ರೊಳಗೆ ಸುಸ್ತಿ ಸಾಲದ ಅಸಲು ಪಾವತಿಸಿ ಬಡ್ಡಿ ಮನ್ನಾ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕಸ್ಕಾರ್ಡ್ ಬ್ಯಾಂಕ್ ನಿರ್ದೇಶಕ ಪಿ.ಕೆ.ರಾಯನಗೌಡ್ರ ತಿಳಿಸಿದರು.

ಗೊಬ್ಬರ ಸಿಗದ ರೈತರು ಹಿಡಿಶಾಪ ಹಾಕುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಲಿ: ಎಚ್.ಡಿ.ಕೆ

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಕೊರತೆ ಎದುರಾಗಿದ್ದು ರೈತರು ಕಂಗಾಲಾಗಿದ್ದಾರೆ. ಕೆಲವೆಡೆ ಕೃತಕ ಅಭಾವ ಸೃಷ್ಟಿಸಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಗೊಬ್ಬರ ಸಿಗದ ರೈತರು ಹಿಡಿಶಾಪ ಹಾಕುವ ಮೊದಲು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಗರ್ಭಿಣಿಯರನ್ನು ಬಿಸಿಲಿನಲ್ಲಿಯೇ ಕಾದು ಕುಳಿತುಕೊಳ್ಳುವಂತೆ ಮಾಡಿದ ಆಸ್ಪತ್ರೆ ಸಿಬ್ಬಂದಿ!

ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಬಂದ ಗರ್ಭಿಣಿಯರು ಕಾದು ಕಾದು ಸುಸ್ತಾದ ಘಟನೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

ಜೇನುಹುಳುಗಳಂತೆ ಬಂದ ಕುರುಬರು

ನಗರದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಆವರಣ ಭಾನುವಾರ ಕುರುಬರ ಶಕ್ತಿ ಪ್ರದರ್ಶನ ಕೇಂದ್ರದಂತೆ ಕಾಣುತ್ತಿತ್ತು. ರಾಜ್ಯದ ಮೂಲೆ-ಮೂಲೆಯಿಂದ ಜನಸಾಗರ ಸಮಾವೇಶಕ್ಕೆ ಹರಿದು ಬಂದಿತ್ತು.