ಮುಳಗುಂದ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಕನ್ನಡದ ಕಬೀರ ಎಂದೆ ಖ್ಯಾತರಾಗಿದ್ದ ಇಬ್ರಾಹಿಂ ಸುತಾರ ಅವರು ಶನಿವಾರ ನಿಧನರಾದ ಹಿನ್ನೆಲೆ ಇಲ್ಲಿನ ಅಬ್ದುಲ್ ಕಲಾಂ ಅಲ್ಪಸಂಖ್ಯಾತ ಸಹಕಾರಿ ಸಂಘದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭಾವಚಿತ್ರಕ್ಕೆ ಪುಷ್ಪ ನಮನ, ಶ್ರದ್ಧಾಂಜಲಿ ಸಲ್ಲಿಸಿದರು.
ನಂತರ ಧರ್ಮಗುರು ಲಾಲಶಾಪೀರ ಮಕಾಂದಾರ ಮಾತನಾಡಿ, ಇಬ್ರಾಹಿಂ ಸುತಾರ ಅವರ ನಾಡಿನೆಲ್ಲಡೆ ಪ್ರವಚನ ನೀಡುವ ಮೂಲಕ ಭಾವೈಕ್ಯತೆಯ ಹರಿಕಾರರಾಗಿದ್ದರು. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ, ಎರಡುಭಾರಿ ಮುಳಗುಂದಕ್ಕೂ ಭೇಟಿಕೊಟ್ಟಿದ್ದರು. ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ದಾವುದ ಜಮಾಲಸಾಬನವರ, ಹಮೀದ್ ಮುಜಾವರ, ಗೂಳಪ್ಪ ಮಜ್ಜಿಗುಡ್ಡ, ಅಜರುದ್ದಿನ ಲಾಡಸಾಬನವರ, ಗಿರೀಶ ಫಿರಂಗಿ,ರಿಯಾಜ ಮುಲ್ಲಾ,ಶರಣಪ್ಪ ಕಮಾಜಿ,ಶರಣಪ್ಪ ಮಳ್ಳಿ,ಮುನ್ನಾ ಢಾಲಾಯತ ಹಾಗೂ ಬ್ಯಾಂಕ್ ನಿರ್ದೇಶಕರು ಇದ್ದರು.

Leave a Reply

Your email address will not be published. Required fields are marked *

You May Also Like

ದಾಸರ ಕೀರ್ತನೆಗೆ ತಲೆಬಾಗಿದ ಶಿವರತ್ನ, ರಾಮನಿಂದ ಬಿಜೆಪಿಗೆ ಪಟ್ಟಾಭೀಷೆಕ: ‘ಕೈ’ ಗೆ ನಿರಾಶೆ

ಉತ್ತರಪ್ರಭ ಗದಗ: ಗದಗ ಬೆಟಗೇರಿ ನಗರ ಸಭೆಯ 35 ವಾರ್ಡಗಳಲ್ಲಿ 18 ವಾರ್ಡಗಳಲ್ಲಿ ಬಿಜೆಪಿ, 15…

ಕೊರೊನಾ ಜನರಲ್ಲಿ ಆತಂಕ ಬೇಡ: ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾದಿಂದಾಗಿ ಪರಿಸ್ಥಿತಿ ಹದಗೆಟ್ಟಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಬೆಂಗಳೂರು ತೊರೆಯಬೇಡಿ…

ವಿಧಾನ ಪರಿಷತ ಚುಣಾವಣೆ ಕಾಂಗ್ರೇಸಿನ ಸಲಿಮ್ ಅಹ್ಮದ್ ಗೆಲುವು

ಉತ್ತರಪ್ರಭ ಸುದ್ದಿ ಧಾರವಾಡ: ಇಂದು ನಡೆದ ವಿಧಾನ ಪರಿಷತ ಚುಣಾವಣೆ ಮತ ಎಣಿಕೆಯಲ್ಲಿ  ಧಾರವಾಡ ಮತ…

ಹೆಚ್ಚಿನ ಬಸ್ ಓಡಾಟಕ್ಕೆ ಒತ್ತಾಯಿಸಿ ಮನವಿ

ಹುಬ್ಬಳ್ಳಿ ಹಾಗು ಗದಗ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ಸು ಓಡಿಸುವಂತೆ ಆಗ್ರಹಿಸಿ ಶನಿವಾರ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಶೇಖರ ನಾಯಕ ಅವರಿಗೆ ಮನವಿ ಸಲ್ಲಿಸಿದರು.